tag:blogger.com,1999:blog-4788230743348451820.post6159449125877261364..comments2023-06-22T14:47:17.016+05:30Comments on ಸಿರಿಗನ್ನಡಂ ಗೆಲ್ಗೆ: ಮುತಾಲಿಕ್ ಮೇಲಿನ ಹಲ್ಲೆ- ಹಿಂದೂ ವಿರೋಧಿಗಳ ಅಟ್ಟಹಾಸಗುರು [Guru]http://www.blogger.com/profile/12171158943594446052noreply@blogger.comBlogger3125tag:blogger.com,1999:blog-4788230743348451820.post-40523595084678070982010-02-14T16:20:34.425+05:302010-02-14T16:20:34.425+05:30ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಈ ಸೂಳೆಗಾರಿಕೆ ಜ...ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಈ ಸೂಳೆಗಾರಿಕೆ ಜಾಸ್ತಿ ಆಗಿದೆ. ಒಬ್ಬ ಸುರಸುಂದರಾಂಗಿ ಯುವತಿ, ಕೋತಿಮುಸುಡಿನ ಹುಡುಗನ ಜೊತೆ ಸುತ್ತಾಡಿ...ಪಾರ್ಕ್ನಲ್ಲಿ ತೀಟೆ ತೀರಿಸಿಕೊಳ್ಳುವುದನ್ನು ಸಾಧಾರಣ ಎಲ್ಲರೂ ನೋಡಿರುತ್ತಾರೆ. ಇದನ್ನು ನೋಡಲು ಎಷ್ಟೋ ಪಾರ್ಕ್ಗಳು ನಿಮಗಾಗಿ ಕಾದಿವೆ. ಇದರ ಮರ್ಮವೇನು?. ಹಣವಿದ್ದರೆ ಇಲ್ಲಿ ಎಂಥಹಾ ಹುಡುಗಿ ಬೇಕಾದರೂ ಸಿಗಲು ಸಾಧ್ಯ.ಮಹಿnoreply@blogger.comtag:blogger.com,1999:blog-4788230743348451820.post-9709589998861005832010-02-14T16:08:53.569+05:302010-02-14T16:08:53.569+05:30ಮಕ್ಕಳನ್ನು ನೈತಿಕ ಅಧಃಪತನದತ್ತ ಒಯ್ಯುವ ಹೆತ್ತವರು ಬೆಂಗಳೂರ...ಮಕ್ಕಳನ್ನು ನೈತಿಕ ಅಧಃಪತನದತ್ತ ಒಯ್ಯುವ ಹೆತ್ತವರು ಬೆಂಗಳೂರಿನಂತಹ ನಗರದಲ್ಲಿ ಸಾಮಾನ್ಯ. ನಗರದ ಹೆಣ್ಣುಮಕ್ಕಳು ಪ್ರೀತಿಯ ಹೆಸರಿನಲ್ಲಿ ವ್ಯಭಿಚಾರ ಮಾಡುವಾಗ ತಡೆಯಲಾಗದ ಹೆತ್ತವರು ಹಾಗೂ ರಕ್ಷಕರು ಏನು ಮಾಡುತ್ತಿದ್ದಾರೆ?. ಬೆಂಗಳೂರಿನಲ್ಲಿ ಪ್ರತಿಶತ ೯೯ ಭಾಗ ಪ್ರೀತಿಯ ಹೆಸರಿನಲ್ಲಿ ಸೂಳೆಗಾರಿಕೆ ಮಾಡುವ ಮಂದಿಯೇ ಜಾಸ್ತಿ. ಏಕೆಂದರೆ ಇವರಿಗೆ ಮದುವೆಗೆ ಮುಂಚೆ ತೀಟೆ ತೀರಿಸಿಕೊಳ್ಳುವ ಹಂಬಲ. ಇದನ್ನು ತಡೆಯುವುದೂ ತಪ್ಪು ಎನ್ನುವುದಾದರೆ ಭಾರತ ಮುಂದಿನ ಶತಮಾನದಲ್ಲಿ ಸೂಳೆಗಾರಿಕೆಯಲ್ಲಿ ನಂ.೧ ಆಗುವುದರಲ್ಲಿ ಸಂಶಯವಿಲ್ಲ.Anonymousnoreply@blogger.comtag:blogger.com,1999:blog-4788230743348451820.post-87675640853173071352010-02-13T19:35:30.294+05:302010-02-13T19:35:30.294+05:30ನೋಡಿ , ಈ ಎಲ್ಲಾ ಜೋಡಿಗಳಿಗೆ ಕಾಸು, ಬಟ್ಟೆ , ಆಹಾರ ಕೊಡುವ ...ನೋಡಿ , ಈ ಎಲ್ಲಾ ಜೋಡಿಗಳಿಗೆ ಕಾಸು, ಬಟ್ಟೆ , ಆಹಾರ ಕೊಡುವ ಹೆತ್ತವರು ಹಾಗೂ ರಕ್ಷಕರು ಇದ್ದಾರಲ್ವಾ ? ಅವರನ್ನು ನಿಯಂತ್ರಿಸಲು ಅವರಿಗಾದರೂ ನೈತಿಕ ಹಕ್ಕಿದೆ, ಹೊರತು ಮುತಾಲಿಕ್ ಗೆ ಏನು ಹಕ್ಕಿದೆ ? <br />ಒಪ್ಪು - ತಪ್ಪು ಎಂದು ಹೇಳಿ ಹೊಡೆಯಲು ಮತ್ತು ಕಡಿಯಲು ಈ ಮುತಾಲಿಕ್ ಯಾರು ? ಮರ್ಯಾದ ಪುರುಷ ಶ್ರೀ ರಾಮನ ಹೆಸರು ಇಟ್ಟು ಈತ ಮತ್ತು ಇವನ ಗುಂಪು ಮಾತ್ರ ರಾವಣ ನ್ನು ನಾಚುವ ಕೆಲಸ ಮಾಡುತ್ತಿದ್ದಾರಲ್ಲವೇ ?Anonymousnoreply@blogger.com