tag:blogger.com,1999:blog-4788230743348451820.post8838154566942349600..comments2023-06-22T14:47:17.016+05:30Comments on ಸಿರಿಗನ್ನಡಂ ಗೆಲ್ಗೆ: ಪ್ರಾದೇಶಿಕ ಭೀತಿವಾದಿಗಳಿಂದ ರಕ್ಷಿಸಿಗುರು [Guru]http://www.blogger.com/profile/12171158943594446052noreply@blogger.comBlogger5125tag:blogger.com,1999:blog-4788230743348451820.post-89059751488694445202008-06-19T00:20:00.000+05:302008-06-19T00:20:00.000+05:30ಗುರು ಅವರೇ, ಇದ್ದದ್ದನ್ನ ಇದ್ದಹಾಗೆ ಹೇಳೋದು ಒಳ್ಳೇದೇ. ಆದ...ಗುರು ಅವರೇ,<BR/><BR/> ಇದ್ದದ್ದನ್ನ ಇದ್ದಹಾಗೆ ಹೇಳೋದು ಒಳ್ಳೇದೇ. ಆದ್ರೆ, ಹೇಳುವ ಭರಾಟೆಯಲ್ಲಿ ವ್ಯತ್ಯಾಸ ಆಗಬಾರದು ಅನ್ನುವದು ವಿಕಾಸರ ಅಬಿಪ್ರಾಯ ಅಷ್ಟೆ. ಈ ಕ.ರಾ.ವೇ. ಎಷ್ಟು ಹೊಲಸಾಗಿದೆ ಅಂದ್ರೆ, ಇವರಲ್ಲಿ ಕೆಲವರಿಗೆ ಪೂರ್ತಿ ಅಂಗ್ಲ ಭಾಷೆಯಲ್ಲಿ ಇರೋ ಬೋರ್ಡುಗಳು ಕಾಣಿಸೋದೆ ಇಲ್ಲ...!!<BR/><BR/> ಇಂಥವರು ಕ.ರಾ.ವೇ. ಸೇರಿಕೊಂಡು ಅದರ ಮೂಲ ಉದ್ದೇಶವನ್ನೇ ಹಾಳು ಮಾಡುತ್ತಾ ಇದ್ದಾರೆ. ಅವರ ಮಕ್ಕಳು ಅಂಗ್ಲ ಮಾಧ್ಯಮದಲ್ಲಿ ಓದುತ್ತ ಇದ್ದಾರೆ.. ಅಂಥವರಿಗೆ ಧಿಕ್ಕಾರ..<BR/><BR/> ಆದರೂ ನಿಮ್ಮ ಈ ಪ್ರಯತ್ನ ಸಫಲ ಆಗಲಿ ಎನ್ನುವುದೇ ನಮ್ಮ ಆಶಯ.Anonymousnoreply@blogger.comtag:blogger.com,1999:blog-4788230743348451820.post-9948926098146285852008-05-12T21:56:00.000+05:302008-05-12T21:56:00.000+05:30ಬೇಜಾರಾದ್ರೆ ಕ್ಷಮಿಸಿ..ನಾನು ಹೇಳಿದ್ನಲ್ಲಾ...ನಾನು ಸ್ವಲ್ಪ...ಬೇಜಾರಾದ್ರೆ ಕ್ಷಮಿಸಿ..ನಾನು ಹೇಳಿದ್ನಲ್ಲಾ...ನಾನು ಸ್ವಲ್ಪ ಖಡಕ್ ಮನುಷ್ಯ ಅಂತ...ಅದಕ್ಕೇ ನನ್ನ ಯಾರೂ ಇಷ್ಟ ಪಡಲ್ಲ. ಇದ್ದಿದ್ದನ್ನು ಇದ್ದಹಾಗೆ ಹೇಳುವುದು ನನ್ನ ಅಭ್ಯಾಸ. ಅದು ಕೆಲವರಿಗೆ ಹಿಡಿಸುವುದಿಲ್ಲ.ಅದಕ್ಕೇ ಅವರು ನನ್ನ ದ್ವೇಷಿಸುತ್ತಾರೆ.....ಹೆಗಡೆಯವರೇ...ನಿಮ್ಮ ಬ್ಲಾಗ್ ಇಲ್ವಾ?...ನಿಮ್ಮ ಅಭಿಮಾನಕ್ಕೆ ವಂದನೆಗಳು.ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-4788230743348451820.post-63822806767929978702008-05-12T12:29:00.000+05:302008-05-12T12:29:00.000+05:30ತಪ್ಪು ತಿಳ್ಕೋಬೇಡಿ ಗುರುಗಳೆ, ನಾನು ನಮ್ಮ ಕ.ರ.ವೆ ಯನ್ನ ಶಿ...ತಪ್ಪು ತಿಳ್ಕೋಬೇಡಿ ಗುರುಗಳೆ, ನಾನು ನಮ್ಮ ಕ.ರ.ವೆ ಯನ್ನ ಶಿವಸೇನೆಗೆ ಹೋಲಿಸಲಿಲ್ಲ. ಬರೇ ಪ್ರಾಂತಿವಾದಿ ಹೋರಾಟದ ಬಗ್ಗೆ ಹೋಲಿಕೆ ಮಾಡಿ ಸಂಶಯ ವ್ಯಕ್ತಪಡಿಸಿದ್ದಷ್ಟೆ. ನೀವು ಹೇಳಿದ್ದು ನಿಜ. ನಾವು ಅವರಂತೆ ಬೇರೆಯಾರಿಗೂ ತೊಂದರೆ ಮಾಡಿಲ್ಲ. ನಾನು ಮರಾಠಿಯವನು ಅಂತ ನಿಮಗೆ ಯಾಕನ್ನಿಸ್ತೋ ಏನೋ. ಇರಲಿ. ನಿಮ್ಮ ಕನ್ನಡ, ಕರ್ನಾಟಕ ಅಭಿಮಾನಕ್ಕೆ ನನ್ನಿಂದ ಮೆಚ್ಚುಗೆ, ಗೌರವವಿದೆ. ಸಿರಿಗನ್ನಡಂ ಗೆಲ್ಗೆ !ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-4788230743348451820.post-34485191503267713512008-05-10T10:48:00.000+05:302008-05-10T10:48:00.000+05:30ಹಲೋ...ಸಾರ್...ಏನ್ ಹೇಳ್ತಿದ್ದೀರಾ?. ನಾವೇನೂ ಶಿವಸೇನೆಯವರ ...ಹಲೋ...ಸಾರ್...ಏನ್ ಹೇಳ್ತಿದ್ದೀರಾ?. ನಾವೇನೂ ಶಿವಸೇನೆಯವರ ತರಹ ಕನ್ನಡಿಗರಿಗೆ, ಉತ್ತರ ಭಾರತದವರಿಗೆ ತೊಂದರೆ ಕೊಟ್ಟಿಲ್ಲ. ದೇಶವಿರೋಧಿ ಸಂಘಟನೆಯಾದ ಶಿವಸೇನೆಯನ್ನು ಕರ್ನಾಟಕ ರಕ್ಷಣಾವೇದಿಕೆಗೆ ಹೋಲಿಸಬೇಡಿ. ಕನ್ನಡಿಗರು ತಮ್ಮ ಹಕ್ಕಿಗೆ ಹೋರಾಡುತ್ತೇವೆ ಹೊರತು ಇತರರ ವಿರುದ್ದವಲ್ಲ. ನೀವು ಮರಾಠಿಯವರೇ ಇರಬಹುದು...ಆದರೆ ನಾನು ಕನ್ನಡಿಗ...ವೀರ ಕನ್ನಡಿಗ..ಯಾರಿಗೂ ತಲೆ ತಗ್ಗಿಸುವವನಲ್ಲ...ನಿಮ್ಮ ತಪ್ಪು ಕಲ್ಪನೆಗೆ ನನ್ನ ವಿಷಾದವಿದೆ...ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-4788230743348451820.post-923665777600313002008-05-09T20:10:00.000+05:302008-05-09T20:10:00.000+05:30saar namaste, neevu illi ka.ra.ve yannu bembalisti...saar namaste, neevu illi ka.ra.ve yannu bembalistira aadre alli shivasene athava MNS na yaake baitidira? navu illi hege KannaDigaru chennagirbeku anta aase paDtivo alli adE tara avaru MaraTiyavru chenagirli anta aase patre tappenu?ವಿ.ರಾ.ಹೆ.https://www.blogger.com/profile/00135884410160764240noreply@blogger.com