Tuesday, April 08, 2008

ಹೊಗೆನಕರ್ ನಲ್ಲಿ ಹೊಗೆ ಹಾಕಿಸಿಕೊಂಡ ಕಚಡಾನಿಧಿ

ಬೆಂಗಳೂರು ಎಪ್ರಿಲ್ ೮:

ಹೊಗೆನಕಲ್ ವಿವಾದ ಹಸಿಯಾಗಿರುವಾಗಲೇ ಇತ್ತ ಗಿಮಿಳುನಾಡಿನ ಮುಖ್ಯಕಂತ್ರಿ ಕಚಡಾನಿಧಿ ಈ ವಿವಾದ ಮುಗಿಯುವ ಮೊದಲೇಹೊಗೆ ಹಾಕಿಸಿಕೊಳ್ಳುವ ಆಲೋಚನೆಯಲ್ಲಿದ್ದಾನೆ. ಅಲುಗಾದುತ್ತಿರುವ ತನ್ನ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವ ಸಲುವಾಗಿಕನ್ನಡ ಹಾಗೂ ತಮಿಳರ ಮಧ್ಯೆ ಕಲಹ ಉಂಟುಮಾಡಿ, ಎರಡೂ ಕಡೆ ಭಯೋತ್ಪಾದಕತೆ ಉಂಟುಮಾಡಿ ಹುಚ್ಚು ನಾಯಿ ತರಹಮರೆಯಲ್ಲಿ ಗಹ ಗಹಿಸಿ ನಗುತ್ತಿದ್ದಾನೆ. ಅದೂ ಅಲ್ಲದೆ ಮಜನೀಕಾಂತ ಎಂಬ ಮತ್ತೊಬ್ಬ ವಿಲನ್ ತಾನು "ಬಾಬಾ" ಚಿತ್ರದಲ್ಲಿ ನಟಿಸಿದ ಮಾತ್ರಕ್ಕೆ ತಾನೊಬ್ಬ ಭಾರತದಸುಪರ್ ಸ್ಟಾರ್ ಎಂದುಕೊಂಡು ತನ್ನ ನಾಲಿಗೆಯನ್ನು ಕೊಚ್ಚೆಯಲ್ಲಿ ಆಡಿಸುತ್ತಿದ್ದಾನೆ. ಆದರೆ ನಿಜವಾಗಲೂ ತಾನೊಬ್ಬ "ಗೂಬಾ"ಎಂಬುದನ್ನು ಇವ ಮರೆತಂತಿದೆ. ಇನ್ನೊಬ್ಬ ಖಳ "ಬಾಲು" ಎಂಬವ ತಾನೇನು "ಲಾಲೂ"ಗಿಂತ ಕಡಿಮೆ ಇಲ್ಲ ಎಂಬಂತೆ ದಿನಕ್ಕೆ ಹತ್ತು ಬಾರಿ ಚೆನ್ನೈ-ದೆಹಲಿ ವಿಮಾನ ಹತ್ತಿದೇಶದ ಖಜಾನೆ ಖಾಲಿ ಮಾಡುವ ಯೋಚನೆಯಲ್ಲಿದ್ದಾನೆ. ತಾನೊಬ್ಬನೇ ತಮಿಳರ ನಾಯಕ ಎಂಬಂತೆ ವರ್ತಿಸುತ್ತಿರುವ ಇವದಿನಾ ಹೋಗಿ ಪ್ರಧಾನಿಯ ಕಾಲಿಗೆ ಬಿದ್ದು, ಸೋನಿಯಾ ಗೆ ಬಹುಪರಾಕ್ ಹೇಳುತ್ತಿದ್ದಾನೆ. ಅಂದ ಹಾಗೆ ತಮಿಳುನಾಡಿನಲ್ಲಿ ಬಿದಿರಿನ ಬೆಲೆ ಗಗನಕ್ಕೆ ಏರಿದೆ. ಕಾರಣ.....ಸದ್ಯಕ್ಕೆ....ಹೊಗೇನಕಲ್ ವಿವಾದ ಮುಗಿಯುವುದರಒಳಗೆ ಅನೇಕರು ಹೊಗೆ ಹಾಕಿಸಿಕೊಳ್ಳುವ ಲಿಸ್ಟಿನಲ್ಲಿ ಇದ್ದಾರೆ. "ಬಂಬೂ ಸವಾರಿ"ಗೆ ಎಲ್ಲರೂ ರೆಡಿಯಾಗಿ ಕೂತಿರುವಂತಿದೆ.

No comments: