Saturday, August 30, 2008

ಕ್ರಿಶ್ಚಿಯನ್ ಮತಾಂಧತೆ ಮುಸ್ಲಿಂ ಭಯೋತ್ಪಾದನೆಗಿಂತ ಆತಂಕಕಾರಿ






ಬೆಂಗಳೂರು ಆಗಸ್ಟ್ ೩೦:ಒರಿಸ್ಸಾದಲ್ಲಿ ನಡೆಯುತ್ತಿರುವ ಘಟನೆಗಳು ನಮ್ಮ ದೇಶದಲ್ಲಿ ಹಿಂದೂಗಳ ಸಹನೆ ಕಟ್ಟೆಯೊಡದರೆ ಏನಾಗುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.ನಮ್ಮ ದೇಶದಲ್ಲಿ ಹಿಂದೂಗಳಿಗೆ ನೆಮ್ಮದಿಯ ಜೀವನ ನಡೆಸುವುದು ಈಗ ಸಾಧ್ಯವಿಲ್ಲದ ಮಾತಾಗಿದೆ. ಏಕೆಂದರೆ ಕಾಶ್ಮೀರದಲ್ಲಿ ಮುಸ್ಲಿಮ್ ಪ್ರತ್ಯೇಕತಾವದಿಗಳಾದ ಪಾಕಿಸ್ತಾನೀ ಭಯೋತ್ಪಾದಕರ ಅಟ್ಟಹಾಸ, ಮಣಿಪುರ,ಮಿಜೋರಾಂ ಮುಂತಾದ ಕಡೆ ಸೋನಿಯಾ ಪ್ರಾಯೋಜಿತ ಕ್ರಿಶ್ಚಿಯನ್ ಮತಾಂತರಿಗಳ ಅಟ್ಟಹಾಸ, ಈಗ ಒರಿಸ್ಸಾದಲ್ಲಿ ಮತಾಂತರದ ವಿರುದ್ಧ ದನಿಯೆತ್ತಿದ ಒಬ್ಬ ಹಿಂದೂನಾಯಕನ ಹತ್ಯೆ.

ಈಗ ನಾವು ಎಂತಹ ಒಂದು ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ ಎಂಬ ವಿಷಯ ಕಳವಳಕಾರಿಯಾಗಿದೆ. ಒರಿಸ್ಸಾದ ಕಂದಮಲ್ ಎಂಬ ಗ್ರಾಮದಲ್ಲಿ ಹಿಂದೂ ಸಮಾಜದ ನಾಯಕರಾದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನು ಕ್ರಿಶ್ಚಿಯನ್ ಭಯೋತ್ಪಾದಕರು ಹತ್ಯೆ ಮಾಡಿರುವುದು ನಮ್ಮ ದೇಶದಲ್ಲಿ ಮತ್ತೊಂದು ಕೋಮಿನ ಭಯೋತ್ಪಾದನೆ ಪ್ರಾರಂಭವಾಗುತ್ತಿರುವ ಕಳವಳಕಾರಿ ಮುನ್ಸೂಚನೆ. ಇಷ್ಟಕ್ಕೂ ಈ ಸ್ವಾಮಿಗಳು ಮಾಡಿದ ಪಾಪವಾದರೂ ಏನು?. ಒರಿಸ್ಸಾದಲ್ಲಿ ನಡೆಯುತ್ತಿದ್ದ ಕ್ರಿಶ್ಚಿಯನ್ ಮತಾಂತರವನ್ನು ತಡೆದಿದ್ದೇ ಅವರ ನಿಜವಾದ ಅಪರಾಧವಾಗಿದೆ. ಬಲಾತ್ಕಾರ ಹಾಗೂ ಆಮಿಷ ತೋರಿಸಿ ಒರಿಸ್ಸಾದ
ಬಡ ಹಾಗು ಮುಗ್ಧ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಕೇಂದ್ರದ ಕಾಂಗ್ರೆಸ್ ಮಹಾನಾಯಕಿ ಪ್ರಾಯೋಜಿತ ಈ ಕಾರ್ಯಕ್ರಮದ ವಿರುದ್ಧ ದನಿಯೆತ್ತಿ, ಜನರಿಗೆ ಹಿಂದೂ ಧರ್ಮದ ಮಹತ್ವವನ್ನು ಹಾಗೂ ಮತಾಂತರದ ಅವಾಂತರವನ್ನು ಜನರಿಗೆ ತಿಳಿ ಹೇಳುತ್ತಿದ್ದುದು ಅವರ ಮಹಾಪರಾಧವಾಯಿತು. ಅವರನ್ನು ಈ ದೇಶದ್ರೋಹಿ ಮತಾಂತರಿಗಳು ಅವರ ಐವರು ಸಹಚರರ ಜೊತೆ ಗುಂಡಿಕ್ಕಿ ಸಾಯಿಸಿದರು.

ಈ ಕಗ್ಗೊಲೆಗೆ ಒರಿಸ್ಸಾದ ಹಿಂದೂಗಳ ಪ್ರತಿಭಟನೆ ಸಹಜವಾಗಿಯೇ ಇತ್ತು. ಅದು ಆಗಬೇಕಾದ್ದೇ. ಇಲ್ಲದಿದ್ದಲ್ಲಿ ನಮ್ಮ ಹಿಂದೂಗಳಿಗೆ ಭಾರತದಲ್ಲಿ ವಾಸಮಾಡಲೂ ಕಷ್ಟವಾಗಲಿದೆ. ಒರಿಸ್ಸಾದಲ್ಲಿ ಈ ಮತಾಂತರ ಕಳೆದ ಕೆಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ದಂಧೆಯಾಗಿತ್ತು. ಇದಕ್ಕೆ ಅಮೆರಿಕ, ಇಂಗ್ಲೆಂಡ್, ಇಟಲಿ ಹಾಗೂ ಕೇಂದ್ರ ಸರಕಾರದಿಂದ ಕೋಟಿಗಟ್ಟಲೆ ನೆರವು ಹರಿದುಬರುತ್ತಿತ್ತು. ಹೇಗೂ ಶಿಕ್ಷಣವನ್ನು ತಮ್ಮ ಅಪ್ಪನ ಆಸ್ತಿ ಎಂಬಂತೆ ವರ್ತಿಸುತ್ತಿರುವ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಬಹಿರಂಗವಾಗಿ ಇದಕ್ಕೆ ಬೆಂಬಲ ಸಾರಿದ್ದವು. ಆದರೆ ಇದುವರೆಗೂ ಶಾಂತರೀತಿಯಿಂದ ಮರೆಯಲ್ಲಿ ನಡೆಯುತ್ತಿದ್ದ ಮತಾಂತರ ಐವರು ಹಿಂದೂ ಮುಖಂಡರ(ಧರ್ಮ ರಕ್ಷಕರ) ಬಲಿದಾನದಿಂದ ಬಯಲಿಗೆ ಬಂದಾಗ ಹಿಂದೂಗಳಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ಇರುವುದಕ್ಕೆ ಜಾಗ,ನೆಲೆ ಕೊಟ್ಟು ಸತ್ಕರಿಸಿದ ಹಿಂದುಗಳ ಮೇಲೆಯೇ ಹಲ್ಲೆ ನಡೆಸುವ ಇಂತಹ ದೇಶದ್ರೋಹಿ,ಕೀಳು ಮಟ್ಟದ ಜನರ ಬಗ್ಗೆ ಅವರಿಗಿದ್ದ ಗೌರವ ಸಹಜವಾಗಿಯೇ ಕಡಿಮೆಯಾಯಿತು. ನಮ್ಮ ಅನ್ನ ತಿಂದು ನಮಗೇ ಗುಂಡಿಕ್ಕುವ ಈ ಭಯೋತ್ಪಾದಕರ ವಿರುದ್ಧ ಹಿಂದುಗಳು ಸೆಟೆದು ನಿಂತರು. ಮುಸ್ಲಿಮರಿಗೆ ಮದರಸಾಗಳು ಹೇಗೆ ಭಯೋತ್ಪಾದನಾ ಕೇಂದ್ರಗಳಾಗಿವೆಯೋ ಹಾಗೆಯೇ ಕ್ರಿಶ್ಚಿಯನ್ನರಿಗೆ ಚರ್ಚುಗಳೇ ಭಯೋತ್ಪಾದನೆಯ ಕೇಂದ್ರಗಳಾಗಿವೆ. ಇದರಿಂದ ಹಿಂದುಗಳು ಈ ಭಯೋತ್ಪಾದನಾ ಕೇಂದ್ರಗಳನ್ನು ಒಡೆದು ಹಾಕಿದ್ದರಲ್ಲಿ ತಪ್ಪಿಲ್ಲ. ಪೋಲಿಸರು ಮಾಡಬೇಕಾದ ಕೆಲಸವನ್ನು ಜನರೇ ಮಾಡಿದ್ದಾರೆ.

ಈಗ ಪ್ರಶ್ನೆ ಅದಲ್ಲ. ಈ ಮತಾಂತರಿ ಭಯೋತ್ಪಾದಕರ ವಿರುದ್ಧ ನಡೆದ ಹಿಂದುಗಳ ಪ್ರತಿಭಟನೆಯನ್ನು ಸಹಿಸದ ಇಟಲಿ ಪ್ರಾಯೋಜಿತ ಕ್ರಿಶ್ಚಿಯನ್ ಮತಾಂತರಿ ಅಲ್ಲಲ್ಲ ಶಿಕ್ಷಣ ಸಂಸ್ಥೆಗಳು ದೇಶದಾದ್ಯಂತ ಬಂದ್ ಆಚರಿಸಿರುವುದು ಕಳವಳಕಾರಿ. ಈ ಶಿಕ್ಷಣ ಸಂಸ್ಥೆಗಳು ಇನ್ನೂ ಬುದ್ಧಿ ಬೆಳೆಯದ, ಪ್ರಪಂಚದ ಬಾಹ್ಯ ಪರಿಜ್ಞಾನವಿಲ್ಲದ ಮುಗ್ಧ ಮಕ್ಕಳಲ್ಲಿ ಕೋಮು ಪ್ರಚೋದನೆ ಉಂಟುಮಾಡಿವೆ. ಇಂತಹ ಶಿಕ್ಷಣ ಸಂಸ್ಥೆಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಚರ್ಚ್‌ಗಳಂತೆ ಈ ಶಿಕ್ಷಣ ಸಂಸ್ಥೆಗಳೂ ಭಯೋತ್ಪಾದನೆಯ ಹಾಗೂ ಮತಾಂತರದ ಕಾರ್ಖಾನೆಗಳಾಗುವುದರಲ್ಲಿ ಸಂಶಯವಿಲ್ಲ.

ಅಂದರೆ ಎದುರು ಬಂದು ಯುದ್ಧ ಮಾಡುವವನನ್ನು ನಂಬಬಹುದು ಆದರೆ ಹಿಂದುಗಡೆಯಿಂದ ಹೊಡೆಯುವವರನ್ನು ಯಾವತ್ತೂ ನಂಬಬಾರದು. ಕ್ರಿಶ್ಚಿಯನ್ನರು ಈ ಜಾತಿಗೆ ಸೇರಿದವರು.ಶಾಂತ ರೀತಿಯಿಂದ ಮತಾಂತರ ಮಾಡುತ್ತ ತಮ್ಮ ಪಾಡಿಗೆ ಇದ್ದ ಅವರು ಇದ್ದಕ್ಕಿದ್ದಂತೆ ಅದಕ್ಕೆ ಅಡ್ಡಿಯಾದಾಗ ಸಹಿಸದೆ ಭಯೋತ್ಪಾದನೆ ಶುರುಮಾಡಿದರು. ಇಂತಹ ದೇಶದ್ರೋಹಿಗಳನ್ನು ಬಂಧಿಸಿ ಈ ದೇಶದಿಂದಲೇ ಗಡೀಪಾರು ಮಾಡಬೇಕು.

Tuesday, August 26, 2008

"ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ




ಬೆಂಗಳೂರೂ ಆಗಸ್ಟ್ ೨೬:

ಭೂಮಿಯ ತಾಪಮಾನದ ಹೆಚ್ಚಳ ಈಗ ಎಲ್ಲರನ್ನೂ ಕಂಗೆಡಿಸುತ್ತಿರುವ ವಿಚಾರವಾಗಿದೆ. ಅಂದರೆ ಈ ಭೂಮಿಯ ತಾಪಮಾನದ ಕಾರಣದಿಂದ ಹವಾಮಾನದಲ್ಲಿ ಬದಲಾವಣೆಗಳು ಅಂದರೆ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವುದು, ಬೇಸಿಗೆಯಲ್ಲಿ ಅತೀ ಸೆಕೆ, ಚಳಿಗಾಲದಲ್ಲಿ ಅತೀ ಚಳಿ, ಮಳೆಗಾಲದಲ್ಲಿ ಅತೀ ಮಳೆ, ಭೂಕಂಪಗಳು, ಚಂಡಮಾರುತಗಳು, ಸಮುದ್ರ ಉಕ್ಕಿ ಹರಿಯುವುದು ಮುಂತಾದವುಗಳು ಸಂಭವಿಸುತ್ತವೆ.
ಅಂದರೆ ಇದಕ್ಕೆ ಕಾರಣ ಹೆಚ್ಚುತ್ತಿರುವ ಹೊಗೆಕಾರುವ ಕೈಗಾರಿಕೆಗಳು, ಹೆಚ್ಚುತ್ತಿರುವ ವಾಹನಗಳು, ಬರಿದಾಗುತ್ತಿರುವ ಅರಣ್ಯಪ್ರದೇಶಗಳು ಬಹಳ ಕಾರಣವಾಗಿವೆ. ಇದನ್ನು ತಡೆಗಟ್ಟುವ ಉಪಾಯಗಳನ್ನು ಆದಷ್ಟು ಬೇಗ ಹುಡುಕಬೇಕಾಗಿದೆ. ವಾಹನಗಳ ಇಂಧನಕ್ಕೆ ಪರ್ಯಾಯವಾದ ಇಂಧನವನ್ನು ನಾವು ಹುಡುಕಬೇಕಾಗಿದೆ. ಅರಣ್ಯಪ್ರದೇಶಗಳ ನಾಶವನ್ನು ನಾವು ತಡೆಯಬೇಕಾಗಿದೆ. ಹಾಗೂ ಮರಗಳನ್ನು ಬೆಳೆಸುವ ಬಗ್ಗೆ ಇಂದಿನ ಪೀಳಿಗೆಯ ಮಕ್ಕಳಿಗೆ, ಅದರ ಅನಿವಾರ್ಯತೆಯ ಬಗ್ಗೆ ತಿಳಿಹೇಳಬೇಕಾಗಿದೆ.

ನಾವು ಪ್ರಾಕೃತಿಕ ಇಂಧನದ ಮೂಲವನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಅಂದರೆ ನಾವು ಆದಷ್ಟೂ ಸೌರಶಕ್ತಿಯ ಬಳಕೆಯ ಬಗ್ಗೆ ಎಲ್ಲರಲ್ಲೂ ಒಂದು ಪರಿವರ್ತನೆ ಉಂಟುಮಾಡುವಲ್ಲಿ ಚಿಂತನೆ ಮಾಡಬೇಕಾಗಿದೆ. ಅಂದರೆ ವಿದ್ಯುತ್, ವಾಹನದ ಪರ್ಯಾಯ ಇಂಧನವಾಗಿ ಬಳಸಿ ಆದಷ್ಟೂ ಭೂತಾಪಮಾನಕ್ಕೆ ಕಾರಣವಾಗುವಂತಹ ವಸ್ತುಗಳನ್ನು ದೂರವಿಡಬೇಕು. ಅಂದರೆ ಇದರ ಪರಿಣಾಮವನ್ನು "The Day After Tomorrow" ಎಂಬ ಆಂಗ್ಲ ಚಲನಚಿತ್ರದಲ್ಲಿ ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲಿ ಸುನಾಮಿಯ ದೃಶ್ಯವಂತೂ ಬಹಳ ಸಹಜವಾಗಿ ಮೂಡಿಬಂದಿದೆ.

ಎಲ್ಲರಲ್ಲೂ ಈ ಮೂಲಕ ನಿವೇದನೆ ಎಂಡರೆ ಆದಷ್ಟು ಮರಗಳನ್ನು ಬೆಳೆಸಿ. ಆದಷ್ಟು ಹೊಗೆ ಉಗುಳುವ ವಾಹನಗಳನ್ನು ಉಪಯೋಗಿಸಬೇಡಿ.
ಎಲ್ಲರೂ GREEN EARTH ಹಸಿರು ಭೂಮಿಗಾಗಿ ಶ್ರಮಿಸಿ....ಭೂಮಿಯ ತಾಪಮಾನ ಕಡಿಮೆ ಮಾಡಿ.

Sunday, August 24, 2008

ನಮ್ಮ ಕಿಚ್ಚ ಸುದೀಪ್ ಹಿಂದಿ ಚಿತ್ರದಲ್ಲಿ




ಬೆಂಗಳೂರು ಆಗಸ್ಟ್ ೨೪: ಎಲ್ಲರೂ "ಫೂಂಕ್" ಎಂಬ ಹಿಂದಿ ಚಿತ್ರದ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದು, ಈಗ ಅದರ ಬಿಡುಗಡೆಯಾಗಿ ಎಲ್ಲರ ಮನಗೆದ್ದಿರುವುದು ನಮಗೆಲ್ಲ ಖುಷಿ ಕೊಡುವ ಸಂಗತಿ. ಅರೆ! ಹಿಂದಿ ಚಿತ್ರ ಬಿಡುಗಡೆಯಾದರೆ ಕನ್ನಡಿಗರೇಕೆ ಸಂಭ್ರಮಿಸಬೇಕು?..ಅದಕ್ಕೂ ಕಾರಣ ಇದೆ, ಈ ಚಿತ್ರದ ನಾಯಕ ನಮ್ಮೆಲ್ಲರ ಮೆಚ್ಚಿನ ಕನ್ನಡಿಗ "ಕಿಚ್ಚ" ಸುದೀಪ್. ಸುದೀಪ್ ಈಗ ತನ್ನ ಛಾಪನ್ನು ಹಿಂದಿ ಚಿತ್ರದಲ್ಲಿ ಮೂಡಿಸಿರುವುದು ಎಲ್ಲ ಕನ್ನಡಿಗರಿಗೂ ಖುಷಿ ಪಡುವ ವಿಚಾರ.

ಆದರೆ ಅದರಲ್ಲೂ ಈ ಚಿತ್ರದ ಪ್ರಚಾರಕ್ಕಾಗಿ ವಿಚಿತ್ರ ತರಹದ ಒಂದು ಬಾಜಿ ಶುರುವಾಗಿರುವುದು ಸ್ವಲ್ಪ ಅತಿರೇಕವೆನ್ನಿಸುತ್ತದೆ. ಈ ಚಿತ್ರವನ್ನು ಒಂಟಿಯಾಗಿ ಚಿತ್ರಮಂದಿರದಲ್ಲಿ ನೋಡಿದರೆ ೫ ಲಕ್ಷ ರೂಪಾಯಿಗಳ ಬಹುಮಾನವನ್ನು ಕೊಡುವುದಾಗಿ ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ಘೋಷಿಸಿರುವುದು ಕೆಲ ಪಡ್ಡೆ ಹುಡುಗರಿಗೆ ಒಂದು ಸವಾಲಾಗಿದೆ. ಆದರೆ ಅದನ್ನೂ ಸ್ವಲ್ಪ ದುಬಾರಿ ಹಣ ತುಂಬಿ, ಅಂದರೆ ೫೫ ಸಾವಿರ ರೂಪಾಯಿ ತುಂಬಿ ಈ ಚಿತ್ರವನ್ನು ಒಂಟಿಯಾಗಿ ವೀಕ್ಷಿಸಿ(ಹೊರ ಬಂದರೆ)ದರೆ ೫ ಲಕ್ಷ ಬಹುಮಾನ...!!!. ಇದಕ್ಕೆ ಸಡ್ಡು ಹೊಡೆದವರಂತೆ ಬೆಂಗಳೂರಿನ ಒಬ್ಬ ಧೈರ್ಯವಂತ, ಪ್ರವೀಣ್ ಎಂಬ ಯುವಕ ಆಗಲೇ ೫೫ಸಾವಿರ ರೂಪಾಯಿಗಳನ್ನು ಪಾವತಿಸಿ ಏಕಾಂಗಿಯಾಗಿ ಈ ಚಿತ್ರವನ್ನು ನಗರದ ಐನಾಕ್ಸ್ ಚಿತ್ರಮಂದಿರದಲ್ಲಿ ಇವತ್ತು ವೀಕ್ಷಿಸಿದ್ದಾನೆ. ಆದರೆ ಅದರ ಫಲಿತಾಂಶ ಗೊತ್ತಾಗಿಲ್ಲ.

ದೆವ್ವದ ಕತೆ ಹೊಂದಿರುವ ಈ ಚಿತ್ರ ತುಂಬಾ ಭಯಾನಕವಾಗಿದೆ ಎಂದು ಸ್ವತಃ ಸುದೀಪ್‌ರವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಮಕ್ಕಳನ್ನು ಈ ಚಿತ್ರ ನೋಡಲು ಕರೆದುಕೊಂಡು ಹೋಗುವುದು ಕಷ್ಟ. ಏನೇ ಆಗಲಿ ನಮ್ಮ ಸುದೀಪ್ ಈ ಬಾರಿ ಹಿಂದಿ ಚಿತ್ರರಂಗದಲ್ಲಿ ಒಂದು ಪ್ರಯತ್ನ ನಡೆಸಿದ್ದಾರೆ. ಅದು ಯಶಸ್ವಿಯಾಗಲಿ ಎಂದು ಎಲ್ಲರೂ ಹಾರೈಸೋಣ.

Monday, August 18, 2008

ಜಂಟಿ ಬಸ್‌ಗಳ ಕಿರಿಕಿರಿ





ಬೆಂಗಳೂರು ಆಗಸ್ಟ್ ೧೮: ಬೆಂಗಳೂರಿನಲ್ಲಿ ಈಗ ಯಮದೂತ ಬಿ.ಟಿ.ಎಸ್. ಬಸ್ಸುಗಳ ಜೊತೆಗೆ ಜಂಟಿ ವಾಹನಗಳು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಮೊದಲೇ ಆಟೋರಿಕ್ಷಾಗಳದಿಂದ ಬೇಸತ್ತಿರುವ ಜನಸಾಮಾನ್ಯ ಈಗ ಈ ಜಂಟಿವಾಹನಗಳ ಕಾಟದಿಂದ ಪರದಾಡಬೇಕಾಗಿದೆ. ಅಷ್ಟಕ್ಕೂ ಈ ಜಂತಿವಾಹನಗಳಿಂದಾಗುವ ಉಪಯೋಗವಾದರೂ ಏನು?. ಈ ಜಂಟಿವಾಹನಗಳು ಯಾವುದೇ
ತೊಂದರೆಯಿಲ್ಲದೆ, ಜನಗಳಿಗೆ, ಟ್ರಾಫಿಕ್‌ಗೆ ತೊಂದರೆ ಮಾಡದೆ ಚಲಿಸಬಹುದಾದ ಉತ್ತಮ ರಸ್ತೆಗಳಿವೆಯೇ?.

ಖಂಡಿತಾ ಇಲ್ಲ. ಬೆಂಗಳೂರಿನ ಭಾಗಶಃ ರಸ್ತೆಗಳು ತುಂಬಾ ಕಿರಿದಾಗಿರುವುದರಿಂದ ಈ ಜಂಟಿ ಬಸ್‌ಗಳು ತಿರುವು ತೆಗೆದುಕೊಳ್ಳಲು ತುಂಬಾ ತ್ರಾಸಪಡಬೇಕಾಗುತ್ತದೆ. ಆದರೆ ಈ ಜಂಟಿ ಬಸ್‌ನಲ್ಲಿ ಪ್ರಯಾಣಿಕರೇನೂ ತುಂಬಿ-ತುಳುಕುವಂತಹ ಪರಿಸ್ಥಿತಿಯಂತೂ ಅಪರೂಪ. ಮೊದಲೇ ಆಟೋಗಳಿಂದ ಟ್ರಾಫಿಕ್ ಕಿರಿಕಿರಿ ಆಗುತ್ತಿರುವುದಲ್ಲದೆ ಈಗ ಈ ಜಂಟಿ ಬಸ್‌ಗಳು ಬೇರೆ ತೊಂದರೆಯಾಗಿದೆ. ಏಕೆಂದರೆ ಈ ಬಸ್‍ಗಳಿಗೆ ತಿರುವು ತೆಗೆದುಕೊಳ್ಳಲು ಜಾಸ್ತಿ ಜಾಗ ಬೇಕಾಗುವುದರಿಂದ ತಿರುವುಗಳಲ್ಲಿ ವಾಹನ ಓಡಿಸುವವರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸವಾರಿ ಮಾಡುವಂತಹ ಪರಿಸ್ಥಿತಿ. ಒಂಟಿ ಬಸ್‌ಗಳೇ ಖಾಲಿ ಹೋಗುತ್ತಿರುವ ಸಮಯದಲ್ಲಿ ಈ ಜಂಟಿ ಬಸ್‍ಗಳು ಬೇರೆ ಕೇಡು.

ಆದ್ದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು, ಈ ಜಂಟಿ ಬಸ್‌ಗಳನ್ನು ರಸ್ತೆಗಳು ಅಗಲವಾಗಿರುವ ಹಾಗೂ ಅಗತ್ಯವಿರುವ ಕಡೆ ಮಾತ್ರ ಹಾಕಿ, ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಬೇಕಾಗಿದೆ.

Saturday, August 16, 2008

ರಕ್ಷಾಬಂಧನವೋ....ಭಿಕ್ಷಾಬಂಧನವೋ?



ಬೆಂಗಳೂರು ಆಗಸ್ಟ್ ೧೬: ಅರೆ! ಇವತ್ತು ರಕ್ಷಾ ಬಂಧನವಲ್ಲವೇ?. ಮರೆತೇ ಹೋಗಿತ್ತು. ಆದರೆ ಮೊದಲೆಲ್ಲ ಅಂದರೆ ನಾನು ಸಣ್ಣವನಿರುವಾಗ ನನ್ನ ದೊಡ್ಡಪ್ಪ ಆರ್.ಎಸ್.ಎಸ್.ನಲ್ಲಿ ಇದ್ದವರು ರಕ್ಷಾಬಂಧನಕ್ಕೆ ಒಂದು ವಾರ ಮೊದಲೇ ರೇಷ್ಮೆ ದಾರ ತಂದು (ಕೇಸರಿ ಬಣ್ಣದ) ಮನೆಯಲ್ಲಿಯೇ ರಕ್ಷೆಯನ್ನು ತಯಾರಿಸುತ್ತಿದ್ದರು. ಅದರ ಕೇಸರಿ ಬಣ್ಣದ ಮಹತ್ವವನ್ನು ಅವರು ಹೇಳುತ್ತಿದ್ದರು. "ನೋಡಪ್ಪಾ ಇದು ತ್ಯಾಗದ ಹಾಗೂ ಪೌರುಷದ ಸಂಕೇತ, ಇದನ್ನು ಕಟ್ಟಿಕೊಂಡಲ್ಲಿ ನಮ್ಮಲ್ಲಿ ಏನೋ ಹೊಸ ಚೈತನ್ಯ ಹುಟ್ಟುತ್ತದೆ...." ಹಾಗೆ ಹೀಗೆ.....ಆಗ ನಮಗೆ ಅದರ ಮಹತ್ವ ಅಷ್ಟಾಗಿ ಗೊತ್ತಿರಲಿಲ್ಲ. ಎಲ್ಲರೂ ಕಟ್ಟುತ್ತಾರಲ್ಲಾ ಹಾಗೆ...ಒಂದು ಕೈಗೆ ಎರಡು ಮೂರು ಕಟ್ಟಿಕೊಂಡು ಸಂಭ್ರಮ ಪಡುತ್ತಿದ್ದೆವು. ಶಾಲೆಯಲ್ಲಿ ಎಲ್ಲರಿಗೂ ತೋರಿಸುತ್ತಾ ಹೆಮ್ಮೆ ಪಡುತ್ತಿದ್ದೆವು. ಅಧು ಜಾರಿದಾಗ ಮತ್ತೆ ಬಿಚ್ಚಿ....ಮತ್ತೆ ಕಟ್ಟಿಕೊಳ್ಳುತ್ತಿದ್ದೆವು. ಆಗ ಅದಕ್ಕೆ ಹಣ ಕೊಡುವುದು ಎಲ್ಲ ಇರುತ್ತಿರಲಿಲ್ಲ. ಅದು ಉಚಿತವಾಗಿಯೇ ಸಿಗುತ್ತಿತ್ತು.
ಆದರೆ ಇಂದು ರಕ್ಷಾ ಬಂಧನವೆನ್ನುವುದು ಹೇಸಿಗೆ ಉಂಟುಮಾಡುತ್ತಿದೆ. ಅದು commercial ಆಗಿಬಿಟ್ಟಿದೆ. ಅಂದರೆ ರಕ್ಷಾಬಂಧನ ಕಟ್ಟಿಸಿಕೊಂಡವನು ಕಡ್ಡಾಯವಾಗಿ ಏನಾದರೂ (ಪ್ರೀತಿ ಇಲ್ಲದಿದ್ದರೂ) ಕೊಡಲೇಬೇಕು. ಕನಿಷ್ಠ ಜೇಬಲ್ಲಿರುವ ಹತ್ತು, ಇಪ್ಪಾತ್ತಾದರೂ ಸರಿ ಅಡ್ಡಿ ಇಲ್ಲ. ಇಲ್ಲವೇ ಜೋಬಿಗೇ ಕೈ ಹಾಕಿ ಕಿತ್ತುಕೊಳ್ಳುವಂತಹ ಸಂಪ್ರದಾಯ. ಈಗ ಬರುತ್ತಿರುವ ಹೊಸ ತರಹದ, ನವ ನವೀನ ಶೈಲಿಯ ರಕ್ಷಾಬಂಧನಗಳು ಒಂದೇ ದಿನಕ್ಕೆ, ಒಂದೇ ಘಳಿಗೆಗೆ ಕಿತ್ತು ಹೋಗುವಂತಹವು.
ಅಲ್ಲದೆ ಅವುಗಳಿಗೆ ಹೆಚ್ಚು ಮಹತ್ವವೇ ಇಲ್ಲ, ಇದೆಲ್ಲ ಒಂದು ಗೊಡ್ಡು ಸಂಸ್ಕೃತಿಯಾಗಿ ಬಿಟ್ಟಿದೆ. ಇದು ಈಗಿನ ಜನರ style ಆಗಿಬಿಟ್ಟಿದೆ. ಇವತ್ತು ರಕ್ಷಾಬಂಧನ ಕಟ್ಟಿಕೊಳ್ಳುತ್ತಾರೆ ನಾಳೆ ಪ್ರೇಮಿಗಳ ಪಾರ್ಕ್‌ನಲ್ಲಿ ಸುತ್ತುತ್ತಿರುತ್ತಾರೆ. ಅಂದರೆ ರಕ್ಷಾಬಂಧನ ಇಂದು ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡಿದೆ. ಏನಿದ್ದರೂ ಭಿಕ್ಷೆ ಬೇಡುವ ಇನ್ನೊಂದು ವಿಧಾನವಾಗಿದೆ. ನಮ್ಮ ಜನಕ್ಕೆ ನಿಜವಾದ ಸಂಸ್ಕೃತಿ ಬೇಡ, ಈಗಿನ ಪ್ರೇಮಿಗಳ ದಿನ, ಗೆಳೆಯರ ದಿನ, ತಂದೆಗಳ ದಿನ, ತಾಯಂದಿರ ದಿನ...ಇವೆಲ್ಲಾಕ್ಕೂ ಪ್ರತ್ಯೇಕವಾದ ದಿನ ಬೇಕಾಗಿದೆ. ಅಂದರೆ ಅವರಿಗೆ ವರ್ಷಪೂರ್ತಿ ಬೇರೆ ಸಂಸ್ಕೃತಿರಹಿತ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಸಂಸ್ಕೃತರಾಗಿ...ಸುಸಂಸ್ಕೃತರಾಗುವುದಕ್ಕೆ ಇದೊಂದು ನೆಪ ಮಾತ್ರ. ಆದರೆ ಇದನ್ನು ಮನಃಪೂರ್ವಕವಾಗಿ ಅವರು ಮಾಡುತ್ತಿಲ್ಲ. ಕೇವಲ ಶೈಲಿಗಾಗಿ....Styleಗಾಗಿ......

Sunday, August 10, 2008

ಕೇಂದ್ರ ಸರಕಾರದ ಮುಸ್ಲಿಂ ಪರ ನೀತಿ..ಭಾರತದ ಏಕತೆಗೆ ಭೀತಿ

ಬೆಂಗಳೂರು ಆಗಸ್ಟ್ ೧೫ : ಭಾರತ ತನ್ನ ಸ್ವಾತಂತ್ರ್ಯೋತ್ಸವವನ್ನು ಪ್ರತೀ ವರ್ಷ ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದೆ. ಆದರೆ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಕಳೇದ ಐದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಈ ದೇಶದ ಬಗ್ಗೆ ಕಾಳಜಿ ಇಲ್ಲದೆ, ಕೇವಲ ತನ್ನ ಹೊಟ್ಟೆಹೊರೆದುಕೊಳ್ಳುವುದರಲ್ಲೇ ಮಗ್ನವಾಗಿದೆ. "ಸಿಮಿ"ಯಂತಹ ದೇಶದ್ರೋಹಿ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡುವಷ್ಟರ ಮಟ್ಟಿಗೆ ಅಲ್ಪಸಂಖ್ಯಾತರನ್ನು ಓಲೈಸುವ ತನ್ನ ನೀಚ ಬುದ್ಧಿಯನ್ನು ಮತ್ತೆ ತೋರ್ಪಡಿಸಿದೆ. ಅಮರನಾಥ ದೇಗುಲಕ್ಕೆ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ದೇಶದ್ರೋಹಿಗಳಾದ ಕಾಶ್ಮೀರಿ ಮುಸ್ಲಿಮರಿಗೆ ಬಹಿರಂಗವಾಗಿ ಬೆಂಬಲ ನೀಡಿ ತನ್ನ ಹಿಂದೂವಿರೋಧಿ ನೀತಿಯನ್ನು ಬಲವಾಗಿ ಪ್ರತಿಪಾದಿಸಿದೆ. ಆದರೂ ಇಲ್ಲಿರುವ ಹಿಂದುಗಳು ಇನ್ನೂ ಕಾಂಗ್ರೆಸಿಗೆ ಬೆಂಬಲ ನೀಡುತ್ತಿರುವುದು ರಾಷ್ಟ್ರೀಯ ದುರಂತ.
ಕಾಶ್ಮೀರದ ವಿಷಯದಲ್ಲಿ, ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಸದಾ ಮೂಗು ತೂರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡಿದರೆ ಎಲ್ಲಿ ಭಾರತದ ಮುಸ್ಲಿಮರಿಗೆ ನೋವಾಗುವುದೋ, ಎಲ್ಲಿ ತನ್ನ ಮತಬ್ಯಾಂಕ್ ಛಿದ್ರವಾಗುವುದೋ ಎಂಬ ದೇಶದ್ರೋಹಿ ಚಿಂತನೆ ಈ ಕಾಂಗ್ರೆಸಿನ ಬಂಡವಾಳವಾಗಿದೆ. ಕಾಶ್ಮೀರದಲ್ಲಿರುವ ಎಲ್ಲ ಪಾಕಿಸ್ತಾನಿ ಪರವಾದ ಮುಸಲ್ಮಾನರು ಇಂದು ಭಾರತದ ವಿರುದ್ಧ ಕತ್ತಿ ಮೆಸೆಯುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನಿರುವ ಕೇಂದ್ರ ಸರಕಾರ ತನ್ನ ನಿಜವಾದ ಜಾತ್ಯಾತೀತತೆಯನ್ನು ತೋರ್ಪಡಿಸಿದೆ.
ಕಾಶ್ಮೀರದ ಕಣಕಣವೂ ಹಿಂದುಗಳದ್ದು, ಇಂಚಿಂಚು ಭೂಭಾಗವೂ ಹಿಂದುಗಳದ್ದು, ಅಲ್ಲಿರುವ ಮುಸಲ್ಮಾನರೆಲ್ಲಾ ಪಾಕಿಸ್ತಾನೀಯರು, ಈಗ ಅದು ಪಾಕಿಸ್ತಾನೀ ಮುಸಲ್ಮಾನರ ಹಿಡಿತದಲ್ಲಿದೆ. ಅಲ್ಲೀಗ ನಡೆಯಬೇಕಾಗಿರುವುದು "ಜಿಹಾದ್" ಅಲ್ಲ...."ಧರ್ಮಯುದ್ಧ"...ಮಹಾಭಾರತದಲ್ಲಿ ಪಾಂಡವರ ಭೂಮಿಯನ್ನು ಅತಿಕ್ರಮಿಸಿದ ದುಷ್ಟ ದುರ್ಯೋಧನ ಎಂಬ ರಾಕ್ಷಸನ ಹಿಡಿತದಿಂದ ಬಿಡಿಸಲು ಶ್ರೀಕೃಷ್ಣನು ಭಾರತ ಯುದ್ಧವನ್ನು ಆಯೋಜಿಸಿ ಪಾಂಡವರಿಗೆ ಅವರ ಭೂಮಿಯನ್ನು ಕೊಡಿಸಿದ. ಈಗ ಹಿಂದೂಗಳ ಭೂಭಾಗವನ್ನು ಅತಿಕ್ರಮಿಸಿಕೊಂಡೀರುವ ದುಷ್ಟರ ಕೈಯಿಂದ ಆ ಭೂಭಾಗವನ್ನು ಪಡೆಯಲು "ಧರ್ಮ ಯುದ್ಧ" ನಡೆಸಬೇಕಾಗಿದೆ. ಅದಕ್ಕೆ ಕೃಷ್ಣ ಸಾರಥ್ಯದ ಅಗತ್ಯವಿದೆ. ಆದರೆ ಅಂಥ ಒಬ್ಬ ಸಮರ್ಥ, ವೀರ, ಶೂರ ಸೇನಾನಿಯ ಅಗತ್ಯ ಇಂದು ಭಾರತಕ್ಕಿದೆ. ನಿರ್ದಯೆಯಿಂದ ಅಲ್ಲಿನ ರಾಕ್ಷಸ ಸಮೂಹವನ್ನು ನಾಶಪಡಿಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಾಗಿದೆ.
ಭಾರತದಲ್ಲಿ ನಿಜವಾದ ಜಾತ್ಯಾತೀತತೆ ಜಾರಿಯಾಗಲು ಖಂಡಿತಾ ಸಾಧ್ಯವಿಲ್ಲ, ಅದಾಗಲು ಈ ಕಾಂಗ್ರೆಸ್ ಬಿಡುವುದೂ ಇಲ್ಲ. ಅದಕ್ಕಿರುವ ಒಂದೇ ಮದ್ದೆಂದರೆ: ಅಲ್ಪಸಂಖ್ಯಾತರಿಗೆ ಮತ ನೀಡುವ ಹಕ್ಕನ್ನು ತಡೆ ಹಿಡಿಯುವುದು.ಆಗ ಮಾತ್ರ ನಿಜವಾದ ಜಾತ್ಯಾತೀತತೆ ಈ ಭಾರತದಲ್ಲಿ ನೆಲೆಯೂರಲು ಸಾಧ್ಯ. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣವೇ ನಿಜವಾದ ಜಾತ್ಯಾತೀತತೆ ಎಂಬ ಭ್ರಮೆಯಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರದ ನೀತಿ ಎಲ್ಲ ಮುಸಲ್ಮಾನರ ಪರವಾಗಿರುವುದರಿಂದ ಇಂದು ಒಬ್ಬ ಮುಸಲ್ಮಾನ ಹಿಂದೂ ದೇವಳದಲ್ಲಿ ಪಾಕಿಸ್ತಾನೀ ಧ್ವಜ ಹಾರಿಸುತ್ತಾನೆ, ಹಂಪೆಯ ಅವಶೇಷಗಳನ್ನು ಭಗ್ನಗೊಳಿಸುತ್ತಾನೆ, ಸರಣಿ ಬಾಂಬ್ ಸ್ಫೋಟ ನಡೆಸುತ್ತಾನೆ.....ಅವರಿಗೆ ಗೊತ್ತು, ಏನೇ ಮಾಡಿದರೂ ಅವರು ಎರಡೇ ದಿನದಲ್ಲಿ ಜೈಲಿನಿಂದ ಹೊರಬರುತ್ತಾರೆ ಎಂದು. ನಮ್ಮ ದೇಶದ ಕಾನೂನು ಹಾಗಿದೆ.
"ಕಾಶ್ಮೀರ ನಮ್ಮದು...ಇಂದಿಗೂ, ಎಂದಿಗೂ, ಮುಂದಿಗೂ...." ಎಂಬ ಕಲ್ಪನೆ ಪ್ರತೀ ಕಾಂಗ್ರೆಸಿಗನ ರಕ್ತದಲ್ಲಿ ಹರಿದರೆ ಮಾತ್ರ ಇದು ಸಾಧ್ಯ. ಓಟಿಗಾಗಿ ಮುಸ್ಲಿಮರ ಕಾಲು ಹಿಡಿಯಲೂ ಹೇಸದ ಕೆಲವು ದೇಶವಿರೋಧಿಗಳನ್ನು ದೂರವಿಟ್ಟಲ್ಲಿ ಮಾತ್ರ ಇದು ಸಾಧ್ಯ.
ಪ್ರತೀ ದಿನಾ ನಮ್ಮ ಗಡಿಯ ರಕ್ಷಣೆಗಾಗಿ ಸಾವಿರಾರು ಕೋಟಿ ಚೆಲ್ಲುವ ಕೇಂದ್ರ ಸರಕಾರ, ಅದನ್ನು ಸಾರ್ವಜನಿಕರಿಂದ ವಸೂಲು ಮಾಡುತ್ತಿದೆ. ಆದರೆ ಒಂದೇ ಸಾರಿ ಶತಕೋಟಿ ಖರ್ಚು ಮಾಡಿ, ಒಂದೇ ದಿನದಲ್ಲಿ ಪಾಕಿಸ್ತಾನವನ್ನು ಸದೆಬಡಿದರೆ ಈ ಕಾಶ್ಮೀರದ ವಿಷಯ ಒಂದೇ ದಿನದಲ್ಲಿ ಇತ್ಯರ್ಥವಾಗುವುದರಲ್ಲಿ ಸಂಶಯವಿಲ್ಲ. ಆಗ ಭಾರತದಲ್ಲಿರುವ ಮುಸ್ಲಿಮರೂ ಕೂಡಾ ಭಾರತದ ವಿರುದ್ಧ ದನಿಯೆತ್ತಲು ಹಿಂದೇಟು ಹಾಕುತ್ತಾರೆ.
ಇದು ಈಗಿನ ಕಾಂಗ್ರೆಸ್ ಸರಕಾರಕ್ಕೆ ಸವಾಲಿನ ವಿಷಯವಾಗಿದೆ, ಅವರಿಗೆ ಈ ಕ್ರಮ ತೆಗೆದುಕೊಳ್ಳುವ ಧೈರ್ಯವೆಲ್ಲಿದೆ?.....

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ರಾಕ್ಷಸರು

ಬೆಂಗಳೂರು ಆಗಸ್ಟ್ ೧೦ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಬೇಡಿಕೆಗಾಗಿ ಕರ್ನಾಟಕವು ಹೋರಾಡುತ್ತಿದೆ. ಆದರೆ ಸಂಸ್ಕೃತದ ನಂತರದ ಅತೀ ಪ್ರಾಚೀನ ಭಾಷೆಯಾದ ಕನ್ನಡಕ್ಕೆ ಪ್ರಾಶಸ್ತ್ಯ ನೀಡದೆ ಕರುಣಾನಿಧಿ ಎಂಬ ಖೂಳನ ರಾಜಕೀಯದ ಒತ್ತಡಕ್ಕೆ ಮಣಿದು ತಮಿಳು ಎಂಬ ಭಾಷೆ ಮೊದಲು ಶಾಸ್ತ್ರೀಯ ಭಾಷೆ ಎಂದು ಘೋಷಣೆಯಾಯಿತು. ಆಗ ಯಾವೊಬ್ಬ ಕನ್ನಡಿಗನೂ ಅದರ ವಿರುದ್ದವಾಗಿ ದನಿ ಎತ್ತಿರಲಿಲ್ಲ. ಆದರೆ ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇನ್ನೇನು ಘೋಷಣೆಯಾಗಬೇಕು ಎನ್ನುವಷ್ಟರಲ್ಲಿ ಯಾವನೋ ಒಬ್ಬ ದೇಶದ್ರೋಹಿ ತಮಿಳ ಇದರ ವಿರುದ್ದ ತಗಾದೆ ತೆಗೆದಿದ್ದಾನೆ.ನಿಜವಾಗಲೂ ಈ ದೇಶದ ಸಾರ್ವಭೌಮತೆಗೆ ಕೇವಲ ತಮಿಳರಿಂದ ಮಾತ್ರ ಧಕ್ಕೆ ಆಗುತ್ತಿದೆ. ಯಾವುದೇ ವಿಚಾರವಾಗಲೀ, ಕಾವೇರಿಯೇ ಇರಬಹುದು, ಹೊಗೇನಕಲ್ ವಿವಾದವೇ ಇರಬಹುದು ಅಥವಾ ಈಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಬಗ್ಗೆಯೇ ಇರಬಹುದು, ಈ ತಮಿಳರು ಕೊಚ್ಚೆ ಬುದ್ಧಿ ಮಾತ್ರ ಬಿಡುವುದಿಲ್ಲ ಎಂಬ ಹಠಕ್ಕೆ ಬಿದ್ದಿರುವಂತಿದೆ. ಭಾರತಕ್ಕೆ ಪಾಕಿಸ್ತಾನ ಹೇಗೆ ತೊಂದರೆ ಕೊಡುತ್ತಿದೆಯೋ ಅದೇ ರೀತಿ ಕರ್ನಾಟಕಕ್ಕೆ ತಮಿಳುನಾಡು ಎಂಬ ಹುಂಬ ರಾಜ್ಯ ಇಂದು ತೊಂದರೆ ಕೊಡುತ್ತಿದೆ. ಈ ತಮಿಳರಿಂದ ನಮ್ಮ ದೇಶದ ಏಕತೆಗೆ, ಸಮಗ್ರತೆಗೆ ಭಂಗವಾಗುತ್ತಿದೆ. ನೀವು ತಮಿಳುನಾಡಿಗೆ ಹೋದರೆ ತಮಿಳು ಬಿಟ್ಟು ಬೇರೆ ಪತ್ರಿಕೆ ಸಿಗುವುದಿಲ್ಲ, ಅದೇ ಕರ್ನಾಟಕದಲ್ಲಿ ತಮಿಳು ಪತ್ರಿಕೆ, ತಮಿಳು ಸಿನೆಮಾ, ತಮಿಳು ಕೋಜಾಗಳು, ತಮಿಳು ನಾಯಿಗಳು, ತಮಿಳು ಕತ್ತೆಗಳು.. ...ಎಲ್ಲ ಸಿಗುತ್ತವೆ. ಆದರೆ ಇದೆಲ್ಲ ತಮಿಳುನಾಡಿನಲ್ಲಿ ಏಕೆ ಸಿಗುವುದಿಲ್ಲ?. ತಮಿಳುನಾಡಿನಲ್ಲಿ ಯಾಕೆ ಕನ್ನಡ ಚಿತ್ರ ಬಿಡುಗಡೆಯಾಗುವುದಿಲ್ಲ?, ಯಾಕೆ ಕನ್ನಡ ದಿನಪತ್ರಿಕೆ ಸಿಗುವುದಿಲ್ಲ?. ಯಾಕೆ ಕನ್ನಡ ಕಥೆ, ಕಾದಂಬರಿಗಳು ಸಿಗುವುದಿಲ್ಲ?. ಇವರೇಕೆ ಬಾವಿಯೊಳಗಿನ ಕಪ್ಪೆಗಳಂತೆ ವರ್ತಿಸುತ್ತಾರೆ?. ಈ ತಮಿಳು ಜನ ತಮಿಳು ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ, ಬಂದರೂ ಕೂಡ...ತಮಿಳೇ ಮಾತಾಡುತ್ತವೆ. ನಾವೇ ಅರ್ಥ ಮಾಡಿಕೊಂಡು.....ತಮಿಳಲ್ಲೇ ಉತ್ತರ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ, ಇವರ ಹುಂಬತನ, ಒಕ್ಕೂಟ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುವ ದೇಶದ್ರೋಹಿತನ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಎಲ್ಲರೂ ತಿಳಿಯಬಹುದು. ಈ ತಮಿಳುನಾಡು ಸದಾ ಕರ್ನಾಟಕದ ವಿರುದ್ಧ ಕಾಲುಕೆರೆದು (ಪಾಕಿಸ್ಥಾನದ ತರಹ) ಜಗಳಕ್ಕೆ ಯಾಕೆ ಬರುತ್ತಿದೆ?. ಕರ್ನಾಟಕದ ಜನ ಮೃದು ಮನಸ್ಸಿನವರು, ಶಾಂತಿ ಸಹಿಷ್ಣುಗಳು ಎಂಬ ಬಲಹೀನತೆಗಾಗಿಯೇ?. ಆದರೆ ಈ ಬಲಹೀನತೆ ಮುಂದೆ ತಮಿಳರಿಗೇ ಮಾರಕವಾಗಲಿದೆ. ನಮ್ಮ ತಾಳ್ಮೆಗೂ ಮಿತಿ ಇದೆ. ಮೊದಲು ನಮ್ಮ ಮೈಸೂರು ಪ್ರಾಂತ್ಯದಲ್ಲಿದ್ದ ಮದರಾಸು, ತಂಜಾವೂರು, ಕಾಂಚೀಪುರಮ್, ಉದಕಮಂಡಲ(ಊಟಿ) ಎಲ್ಲವನ್ನೂ ಈಗ ತಮ್ಮ ತೆಕ್ಕೆಗೆ ಸೆಳೆದುಕೊಂಡು ಈಗ ಬೆಂಗಳೂರೂ ನಮ್ಮದೇ ಎಂಬಂಥಹ ಹೇಳಿಕೆ ಕೊಡಲು ಇವರಿಗೆ ಧೈರ್ಯವಿದೆಯೆಂದರೆ ಇವರ ಗಾಂಚಲಿ ಎಷ್ಟಿರಬೇಡ?.

ಭಾಷಾವಾರು ಪ್ರಾಂತ್ಯದ ರಚನೆಯಾದಾಗ ಮೊದಲು ಇದಕ್ಕೆ ಅಡ್ಡಿಪಡಿಸಿದವರು ತಮಿಳರೇ, ಒಕ್ಕೂಟ ವ್ಯವಸ್ಥೆಯನ್ನು ವಿರೋಧಿಸಿದವರೂ ತಮಿಳರೇ.....ತಮಿಳರಿಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಟ್ಟು ನಮ್ಮ ದೇಶದ ಸಾರ್ವಭೌಮತೆಗೆ ಅಡ್ಡಿಯಾದವರು ಈ ತಮಿಳರೇ.......ಇವರು ನಮ್ಮ ರಾಷ್ಟ್ರ ಧ್ವಜಕ್ಕೆ ಎಂತಹ ಬೆಲೆ ಕೊಡುತ್ತಾರೆ?. ನಮ್ಮ ಸಂವಿಧಾನಕ್ಕೆ ಎಷ್ಟು ಬೆಲೆ ಕೊಡುತ್ತಾರೆ?. ದೇಶದ ಕಾನೂನಿಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದು ರಾಷ್ಟ್ರದ ಎಲ್ಲ ಪ್ರಜೆಗಳಿಗೂ ತಿಳಿದಿರುವ ವಿಷಯ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಕರುಣಾನಿಧಿ ಎಂಬ ರಾಕ್ಷಸ ದೇಶದ ಕಾನೂನಿಗೇ ಸಡ್ಡು ಹೊಡೆದಿದ್ದು, ಅವನ ವಿರುದ್ಧ ಯಾವುದೇ ಮೊಕದ್ದಮೆ ಹಾಕಲು ಕೇಂದ್ರ ಸರಕಾರ / ಸುಪ್ರೀಂ ಕೋರ್ಟ್ ಮೀನ ಮೇಷ ಎಣಿಸುತ್ತಿರುವುದು ಅನುಮಾನದ ಬೀಜಗಳನ್ನು ಬಿತ್ತುತ್ತಿದೆ.

"ಈ ರಾಕ್ಷಸರನ್ನು ಮಟ್ಟಹಾಕಿದಲ್ಲಿ ಮಾತ್ರ ನಮ್ಮ ದೇಶ ಏಕತೆ, ಸಾರ್ವಭೌಮತೆ ಉಳಿಸಿಕೊಳ್ಳಲು ಸಾಧ್ಯ"

Sunday, August 03, 2008

ಇಂತಹವರಿಗೆ ಒದೆಯಬೇಕೋ ಬೇಡವೋ!!!!!!!!!


ಬೆಂಗಳೂರು ಆಗಸ್ಟ್ ೩:
ಕನ್ನಡಿಗನಾಗಿ ಹುಟ್ಟಿ, ಕನ್ನಡಿಗರಿಂದ ಸಹಾಯ ಪಡೆದು ತಮಿಳುನಾಡಿನಲ್ಲಿ ಸುಪರ್‌‌ಸ್ಟಾರ್ ಆಗಿ ಮೆರೆದು ಈಗ ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ದಾರ್ಷ್ಟ್ಯ ಇರುವಂತಹ ಒಂದು ಪ್ರಾಣಿ ಎಂದರೆ ಅದು ದುಡ್ಡಿಗಾಗಿ ತಾಯಿಯನ್ನೇ ಕಾಲಲ್ಲಿ ಒದೆಯಲೂ ಹಿಂಜರಿಯದ, ಗೋಸುಂಬೆಯಂತೆ ಬಣ್ಣ ಬದಲಾಯಿಸುವ ಒಬ್ಬ ಖಳನಟ "ರಜನಿಕಾಂತ್ ಉರ್ಫ್ ಶಿವಾಜಿ".
ಇಂತಹ ಕನ್ನಡದ್ರೋಹಿಗಳಿಂದ ಇಂದು ಕನ್ನಡ ತಾಯಿ ಒಳಗೊಳಗೇ ಅಳುತ್ತಿದ್ದಾಳೆ. "ಎಂತಹ ಮಕ್ಕಳನ್ನು ಹೆತ್ತೆನಪ್ಪಾ? " ಎಂದು. ತಾನೊಬ್ಬ ಸೂಪರ್‌ಸ್ಟಾರ್ ಆಗಿರಬಹುದು, ಅದು ತಮಿಳರಿಗೆ ಮಾತ್ರ, ಆದರೆ ಕನ್ನಡಿಗರಿಗೆ, ಕನ್ನಡತಾಯಿಗೆ, ಕರ್ನಾಟಕಕ್ಕೆ ಇವನು ನೀಡಿದ ಕೊಡುಗೆ ಏನು?. ಇವನ ಕನ್ನಡದ್ರೋಹಿತನಕ್ಕೆ ಅವನ ಕೆಲ ನುಡಿಮುತ್ತುಗಳೇ ಸಾಕ್ಷಿ,
ಎಪ್ರಿಲ್ ೪: " ತಮಿಳಿನಾಡಿನಲ್ಲಿ ಹರಿಯುತ್ತಿರುವ ನೀರನ್ನು ಬಳಸಿಕೊಳ್ಳಲು ನಾವು ಯೋಜನೆ ಹಾಕಿಕೊಂಡರೆ ಅದನ್ನು ಬಳಸಿಕೊಳ್ಳಬೇಡಿ ಎಂದು ಹೇಳುವ ಕನ್ನಡಿಗರಿಗೆ ಒದೆಯಬೇಕೋ ಬೇಡವೋ....."
ಎಪ್ರಿಲ್ ೬: " ಕ್ಷಮೆ ಕೇಳುವವರೆಗೆ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕೆಲವರು ಬೆದರಿಕೆ ಹಾಕಿದ್ದಾರೆ. ಕರ್ನಾಟಕದಲ್ಲಿ ತಮಿಳರಿಗಿಂತ ಹೆಚ್ಚಾಗಿ ಕನ್ನಡಿಗರೇ ನನ್ನ ಚಿತ್ರವನ್ನು ನೋಡುತ್ತಾರೆ. ಇದರಿಂದ ಅವರಿಗೇ ನಷ್ಟ...."
ಜುಲೈ ೨೭: " ಹೊಗೇನಕಲ್ ಚರ್ಚೆಯ ಸಂದರ್ಭದಲ್ಲಿ ನಾನು ಮಾತನಾಡಿದ್ದು ಕರ್ನಾಟಕದಲ್ಲಿ ಕೆಲವರಿಗೆ ನೋವುಂಟುಮಾಡಿದೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಸ್ವಭಾವಕ್ಕೆ ವಿರುದ್ಧವಾದುದು. ಎಲ್ಲರೂ ನನ್ನ ಚಿತ್ರ ಬಿಡುಗಡೆಗೆ ಸಹಕರಿಸಿ..."
ಜುಲೈ ೩೧: " ನಾನು ದುರಹಂಕಾರಿ ಅಲ್ಲ. ಕನ್ನಡ ಹೋರಾಟಗಾರರ ಬಗ್ಗೆ ನನಗೆ ಗೌರವವಿದೆ. ನನ್ನಿಂದ ತಪ್ಪಾಗಿರುವುದು ನಿಜ.ಮುಂದೆ ಹೀಗೆ ಮಾಡುವುದಿಲ್ಲ. ಕನ್ನಡದ ಮಕ್ಕಳಿಂದ ಪಾಠ ಕಲಿತಿದ್ದೇನೆ. ಕುಚೇಲನ್ ಬಿಡುಗಡೆಗೆ ಸಹಕಾರ ನೀಡಿ..."
ಆಗಸ್ಟ್ ೨: " ಕುಚೇಲನ್ ಬಿಡುಗಡೆಗೆ ತಡೆಯೊಡ್ಡಬಾರದೆಂಬ ಕಾರಣಕ್ಕೆ ನಾನು ಕನ್ನಡಿಗರಿಗೆ ಮನವಿ ಮಾಡಿಕೊಂಡೆ ಅಷ್ಟೆ. ಆದರೆ ಇದನ್ನು ಕ್ಷಮೆ ಯಾಚನೆ ಎಂದು ತಪ್ಪಾಗಿ ಭಾವಿಸಬಾರದು....."

ಇಂತಹ ಹೇಳಿಕೆಗಳಿಂದ ರಜನೀಕಾಂತ್ ತನ್ನ ನಿಜವಾದ ಕನ್ನಡದ್ರೋಹಿತನವನ್ನು ತೋರ್ಪಡಿಸಿಕೊಂಡಿದ್ದಾನೆ. ಕನ್ನಡಿಗನಾಗಿ ಹುಟ್ಟಿ, ಕನ್ನಡಿಗರ ಸಹಕಾರ ಪಡೆದು, ತಮಿಳುನಾಡಿನಲ್ಲಿ ಸುಪರ್‌ಸ್ಟಾರ್ ಆದ ಈ ಹುಂಬ ಇಂದು ತಾನು ಹತ್ತಿದ ಏಣಿಯನ್ನೇ ಒದೆಯುವಷ್ಟು ದಾರ್ಷ್ಟ್ಯ ತೋರಿಸುತ್ತಿದ್ದಾನೆಂದರೆ ಅವನಿಗೆಷ್ಟು ಕೊಬ್ಬಿರಬೇಕು?. ಕೇವಲ ಕೈಕಾಲು ಆಡಿಸುವುದೇ ನಟನೆ, ತಾನು ಮಾಡಿದ್ದೇ ನಿಜವಾದ ನಟನೆ, ನನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ ಎಂಬ ಒಣಜಂಬ ಇವನ ತಲೆ ಹೊಕ್ಕಿದೆ. ಆದರೆ ಒಬ್ಬ ಕನ್ನಡಿಗನಾಗಿ ನಾನು ಹೇಳುವ ಮಾತೆಂದರೆ....ತಾಕತ್ತಿದ್ದರೆ ಧೈರ್ಯವಾಗಿ ಎದುರಿಸು...ಅದು ಬಿಟ್ಟು ಶಿಖಂಡಿ ತರಹ ಗಳಿಗೆಗೊಮ್ಮೆ ಗೋಸುಂಬೆ ತರಹ ಬಣ್ಣ ಬದಲಾಯಿಸುವ ಬುದ್ದಿ ಮಾತ್ರ ಬೇಡ. ಇದರಿಂದ ನಮ್ಮ ಕನ್ನಡಿಗರಿಗೇ ಅವಮಾನ. ಅಲ್ಲದೆ ನಿನ್ನ ಡಬ್ಬಾ ಚಿತ್ರವನ್ನು ನೋಡದಿದ್ದರೆ ಕನ್ನಡಿಗರಿಗೇನೂ ನಷ್ಟವಿಲ್ಲ. ಟಿಕೆಟ್‌ನ ದುಡ್ಡು ಉಳಿಯುತ್ತದೆ ಅಷ್ಟೆ.
ಒಬ್ಬ ಕನ್ನಡಿಗನಾಗಿ ಹುಟ್ಟಿ, ಕನಿಷ್ಟ ಮಾತೃಭಾಷೆಗೆ ಗೌರವ ಕೊಡದ ಈ ಮಂದಿ ತನ್ನ ಹೆತ್ತ ತಾಯಿಗೆ ಎಷ್ಟು ಗೌರವ ಕೊಡಬಲ್ಲರು?. ಕನ್ನಡಿಗರ ಶಾಂತಿಪ್ರಿಯತೆಯನ್ನೇ ಬಂಡವಾಳಮಾಡಿಕೊಂಡ ಕೆಲವು ಕನ್ನಡದ್ರೋಹಿಗಳು ಈಗ ಕರ್ನಾಟಕದ ವಿರುದ್ಧ, ಕನ್ನಡಿಗರ ವಿರುದ್ಧ, ಕನ್ನಡದ ವಿರುದ್ಧ ಕತ್ತಿ ಮೆಸೆಯುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳನ್ನು ಮಟ್ಟಹಾಕಬೇಕಾಗಿದೆ.
ಇಂತಹವರಿಗೆ ಒದೆಯಬೇಕೋ ಬೇಡವೋ!!!!!!!!!