Showing posts with label ಭಾರತ ಉಳಿಸಿ. Show all posts
Showing posts with label ಭಾರತ ಉಳಿಸಿ. Show all posts

Thursday, January 20, 2011

ಮಧ್ಯಮ ವರ್ಗದವರ ವಿರೋಧಿ ಸರಕಾರಗಳು


ಕೇಂದ್ರದ ಕಾಂಗ್ರೆಸ್ ಹಾಗೂ ರಾಜ್ಯದ ಬಿ.ಜೆ.ಪಿ. ಸರಕಾರಗಳು ಕೇವಲ ದುಡ್ಡು ಮಾಡಿಕೊಳ್ಳುವ ಭರದಲ್ಲಿ ಮಧ್ಯಮ ವರ್ಗದವರನ್ನು ಮರೆತೇ ಹೋಗಿದೆ. ಏಕೆಂದರೆ ದಿನದಿಂದ ದಿನಕ್ಕೆ ಎಲ್ಲಾ ಬೆಲೆಗಳು ಗಗನಕ್ಕೇರಿರುವುದರಿಂದ ಮಧ್ಯಮ ವರ್ಗದ ಜನ ಇವತ್ತು ಬದುಕು ಸಾಗಿಸುವುದೇ ಕಷ್ಟವಾಗಿದೆ. ಇದನ್ನು ಅರ್ಥಮಾಡಿಕೊಳ್ಳದ ಎರಡೂ ಸರಕಾರಗಳು ಇವತ್ತು ಕಣ್ಣು ಮುಚ್ಚಿ ಕುಳಿತಿವೆ.
ನಮ್ಮ ದೇಶದ ಒಬ್ಬ ನಾಲಾಯಕ್ ಪ್ರಧಾನಿ ಹಾಗೂ ಒಬ್ಬ ನಾಲಾಯಕ್ ಮುಖ್ಯಮಂತ್ರಿಯಿಂದಾಗಿ ಸಾಮಾನ್ಯ ಜನ ಇವತ್ತು ಬವಣೆ ಪಡುತ್ತಿರುವುದು ಇವರ ಕಣ್ಣಿಗೆ ಕಾಣಿಸುತ್ತಿಲ್ಲ. ಇವರಿಬ್ಬರೂ ಜನರ ಕಣ್ಣಿಗೆ ಮಣ್ಣೆರಚಿ ದುಡ್ಡು ಮಾಡಿಕೊಳ್ಳುವುದು ಹೇಗೆ, ಭೂಮಿ ಕಬಳಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿಂದ ಬೆಲೆ ಏರಿಕೆ ಎಂಬುದು ಸಾಮಾನ್ಯ ವಿಷಯವಾಗಿದೆ. ಇದನ್ನು ತಡೆಗಟ್ಟಲು ಕೇಂದ್ರ, ರಾಜ್ಯ ಸರಕಾರಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜನ ಸತ್ತರೆ ಸಾಯಲಿ ನಾವು ಮಾತ್ರ ನೆಮ್ಮದಿಯಿಂದ ಬದುಕಬೇಕು ಎಂಬ ದುರಾಲೋಚನೆ ಸರಕಾರಗಳದ್ದು.
ಗಣಿಲೂಟಿ, ಭೂಗಳ್ಳತನ, ಮರಳು ಮಾಫಿಯಾ ಮುಂತಾದ ರಾಜ್ಯದ್ರೋಹಿ, ಜನದ್ರೋಹಿ ಕೆಲಸದಲ್ಲಿ ಮಗ್ನವಾಗಿರುವ ಈ ಮೂರನೇ ದರ್ಜೆ ಕರ್ನಾಟಕ ಸರಕಾರ ಅತೀಭ್ರಷ್ಟ ರಾಜ್ಯಗಳಲ್ಲಿ ಮೊದಲನೇ ಸ್ಥಾನ ಪಡೆದಿದೆ. ಈ ಯೆಡಿಯೂರಪ್ಪ ಎಂಬ ಮನುಷ್ಯನಿಗೆ ಸ್ವಲ್ಪವಾದರೂ ರೈತರ ಬಗ್ಗೆ, ಮಧ್ಯಮ ವರ್ಗದವರ ಬಗ್ಗೆ, ಬಡವರ ಬಗ್ಗೆ ಕನಿಕರ ಇದೆಯಾ?. ಪ್ರಧಾನಿ ಬಿಡಿ ಅವನೊಬ್ಬ ವಿದೇಶೀ ಮಹಿಳೆಯ ಬಂಟ. ಅವನಿಗೆಲ್ಲಿದೆ ಜನಸಾಮಾನ್ಯರ ಬವಣೆ ಬಗ್ಗೆ ಚಿಂತೆ?.
ಎದ್ದೇಳಿ ಜನರೇ....ಇಂತಹ ಭ್ರಷ್ಟ, ಜನದ್ರೋಹಿ, ದೇಶದ್ರೋಹಿಗಳ ವಿರುದ್ದ ತೊಡೆ ತಟ್ಟಿ...ಇಂತಹವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ.....ಈ ಮನೆಹಾಳರನ್ನು ಶಾಶ್ವತವಾಗಿ ಮನೆಗೆ ಕಳಿಸಿ.

Thursday, October 28, 2010

ಅರುಂಧತಿ ರಾಯ್ ಎಂಬ ಒಬ್ಬ ದೇಶದ್ರೋಹಿ ಮಹಿಳೆ



ಅರುಂಧತಿ ರಾಯ್ ಎಂಬ ಒಬ್ಬ ದೇಶದ್ರೋಹಿ ಮಹಿಳೆ ಇವತ್ತು ನಮ್ಮ ದೇಶದ ವಿರುದ್ದವೇ ಕೆಲವು ಹೇಳಿಕೆಗಳನ್ನು ಧೈರ್ಯವಾಗಿ ಹೇಳುತ್ತಿರುವುದು ನಮ್ಮ ದೇಶದ ದುರ್ದೈವ. ಈ ದೇಶವಿರೋಧಿ ಹೇಳಿಕೆಗಳಿಗೆ ನಮ್ಮ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ನಾವು ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ.

ಈ ಮಹಿಳೆ ನಕ್ಸಲೈಟ್‌ಗಳಿಗೆ ಬೆಂಬಲ, ಪಾಕಿಸ್ತಾನೀ ಉಗ್ರರಿಗೆ ಬೆಂಬಲ ನೀಡುತ್ತಿರುವುದು ನಮ್ಮ ದೇಶದಲ್ಲಿ ಭಾರತೀಯರೇ ನಮ್ಮ ದೇಶದ ವಿರುದ್ದ ಕೆಲಸ ಮಾಡುತ್ತಿರುವುದಕ್ಕೆ ಸಾಕ್ಷ್ಯವಾಗಿದೆ. ಇಂತಹ ದೇಶದ್ರೋಹಿಗಳನ್ನು ಖಂಡಿತಾ ಬಹಿರಂಗವಾಗಿ ನೇಣಿಗೆ ಹಾಕಬೇಕು.

ಇಂತಹಾ ದೇಶದ್ರೋಹಿಗಳನ್ನು ಕೇಶ ಮುಂಡನ ಮಾಡಿ,ಕತ್ತೆ ಮೇಲೆ ಮೆರವಣಿಗೆ ಮಾಡಿ, ಚಪ್ಪಲಿ ಸೇವೆ ಮಾಡಿ, ಬಹಿರಂಗವಾಗಿ ನೇಣಿಗೆ ಹಾಕಬೇಕು. ಮತ್ತೆ ಯಾರೂ ದೇಶದ್ರೋಹ ಮಾಡಲು ಹಿಂಜರಿಯಬೇಕು.
ಥೂ.....ಇಂತಹ ಹೆಣ್ಣುಮಗಳನ್ನು ಹೆತ್ತ ಭಾರತ ಮಾತೆ.....ಇವತ್ತು ಸಂಕಟ ಪಡುತ್ತಿದ್ದಾಳೆ.

ಉಗೀರಿ ಅವಳ ಮುಖಕ್ಕೆ....ಧಿಕ್ಕಾರವಿರಲಿ ಅವಳ ಜನ್ಮಕ್ಕೆ......

Saturday, October 31, 2009

ಬೆಂಗಳೂರಿನಲ್ಲಿ ತಮಿಳರ ತಿಕ್ಕಲುತನ

ಎಲ್ಲ ಕನ್ನಡಿಗರಿಗೆ ಇದು ಎಚ್ಚರಿಕೆ ಗಂಟೆ. ಈ ಬೆಂಗಳೂರಿನ ತಮಿಳುಸಂಘ ಎನ್ನುವ ಕರ್ನಾಟಕ ವಿರೋಧಿ ಸಂಘಟನೆ, ಈ ದೇಶದ ಸಂವಿಧಾನಕ್ಕೇ ಮಸಿ ಬಳಿಯುವ ಹುನ್ನಾರ ನಡೆಸಿದೆ. ಇಲ್ಲಿ ಕರ್ನಾಟಕವನ್ನು ತಮಿಳುನಾಡು ಮಾಡಲು ಹೊರಟಿದೆ. ಎಚ್ಚರಿಕೆ ಕನ್ನಡಿಗರೇ!!!!! ಮುಸಲ್ಮಾನರು ಜಿಹಾದ್ ಎಂಬ ಅಸ್ತ್ರದಿಂದ ಪ್ರಪಂಚ ನಾಶ ಮಾಡಲು ಹೊರಟರೆ ಈ ತಮಿಳರು, ತಮಿಳು ಅಸ್ತ್ರ ಹಿಡಿದು ಹೋದಲ್ಲೆಲ್ಲಾ ತಮ್ಮ ದೇಶವಿರೋಧಿ ನೀತಿಯನ್ನು ಪ್ರಚುರಪಡಿಸುತ್ತಿದ್ದಾರೆ. ರಾಷ್ಟ್ರ ಭಾಷೆಯನ್ನು ತಮಿಳುನಾಡಿನಲ್ಲಿ ನಿಷೇಧಿಸಿ ತಮ್ಮ ದೇಶಪ್ರೇಮವನ್ನು ಇವರು ಪ್ರಪಂಚಕ್ಕೇ ತೋರಿಸಿಕೊಟ್ಟಿದ್ದಾರೆ.
ಈ ಲಿಂಕ್ ನಲ್ಲಿರುವ ಕೆಲ ಅಂಶಗಳನ್ನು ನೋಡಿ:
http://www.tamilnation.org/diaspora/karnataka.htm

ಇದರ ಪ್ರಕಾರ:
೧. ಬೆಂಗಳೂರಿನಲ್ಲಿ ಶೇಕಡಾ ೪೦ರಷ್ಟು ತಮಿಳರಿದ್ದಾರೆ
೨. ರಾಜ್‌ಕುಮಾರ್ ಕನ್ನಡಿಗನೇ ಅಲ್ಲ.
ಮತ್ತಿನ್ನೆಷ್ಟೋ....

ಕನ್ನಡಿಗರೇ...ನೀವು ಕೂಡಾ ಸ್ವಾಭಿಮಾನಿಗಳಾಗಿ...ಆದರೆ ತಮಿಳರಂತೆ ದುರಭಿಮಾನಿಗಳಾಗಬೇಡಿ.

Thursday, April 30, 2009

ಧಿಕ್ಕಾರವಿರಲಿ ಮತದಾನ ಮಾಡದವರಿಗೆ

ಬೆಂಗಳೂರು ಏಪ್ರಿಲ್ ೩೦: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ದೇಶದ ಪ್ರತಿಶತ ೫೦ ರಷ್ಟು ಮತದಾರರು ತಮ್ಮ ಮತ ಚಲಾಯಿಸದೆ ತಮಗೆ ಈ ದೇಶದ ಬಗ್ಗೆ ಇರುವ ಗೌರವವನ್ನು ವಿಶ್ವಕ್ಕೇ ತೋರಿಸಿದ್ದಾರೆ. ಇಂತಹ ಬುದ್ದಿಹೀನ ಮತದಾರರಿಂದಾಗಿಯೇ ನಾವು ಪ್ರತೀಬಾರಿ ಅದಕ್ಷ, ಅನರ್ಹ ಸರಕಾರವನ್ನು ಪಡೆಯುತ್ತಿದ್ದೇವೆ.

ಅಲ್ಲ, ಈ ಜನಗಳಿಗೆ ಸರಕಾರವನ್ನು, ರಾಜಕಾರಣಿಗಳನ್ನು ಟೀಕಿಸುವುದಕ್ಕೆ ಸಮಯ ಬೇಕಾದಷ್ಟಿದೆ. ಅಲ್ಲದೇ ಅದು ತಮ್ಮ ಜನ್ಮ ಸಿದ್ದ ಹಕ್ಕು ಎಂದುಕೊಂಡು ರಾಜಕಾರಣಿಗಳನ್ನು, ಸರಕಾರಗಳನ್ನು ಬಾಯಿಗೆ ಬಂದಂತೆ ಬಯ್ಯುತ್ತಾ ಕಾಲಕಳೆಯುತ್ತಿದ್ದರೂ, ಇಂತಹ ಸರಕಾರಗಳ ಹುಟ್ಟಿಗೆ ತಾವೇ ಪರೋಕ್ಷ ಕಾರಣವೆಂಬ ತಿಳಿವಳಿಕೆ ಇಲ್ಲದಿರುವುದು ಈ ಜನರ ಮುಠ್ಠಾಳತನವನ್ನು ತೋರಿಸುತ್ತದೆ.

ಮತದಾನವೆಂಬುದು ತಮ್ಮ ಹಕ್ಕು. ಒಂದು ಉತ್ತಮ ಸರಕಾರದ ಜನನಕ್ಕೆ ಕಾರಣವಾಗುತ್ತದೆ, ಉತ್ತಮ ರಾಜಕಾರಣಿಗಳ ಆಯ್ಕೆಗೆ ಸಹಕಾರಿಯಾಗುತ್ತದೆ ಎಂಬ ಕನಿಷ್ಟ ಪರಿಜ್ಞಾನವೂ ಅವರಿಗೆ ಇಲ್ಲದಿರುವುದು ಒಂದು ರಾಷ್ಟ್ರೀಯ ದುರಂತವೆನ್ನಬಹುದು. ಬಹುತೇಕ ವಿದ್ಯಾವಂತರೇ ಈ ಗುಂಪಿಗೆ ಸೇರಿರುವುದು ನಾಚಿಕೆಗೇಡು.

"ಈ ಜನರಿಗೆ ಯಾವತ್ತೂ ಬುದ್ದಿ ಬರುವುದಿಲ್ಲ...."....ಅಲ್ಲರೀ ವೋಟು ಯಾರಿಗೆ ಬೇಕಾದರೂ ಹಾಕಿ.... ಅದರೆ ಮತದಾನ ಮಾತ್ರ ಮಾಡದಿರಬೇಡಿ. ನೀವು ಮತದಾನ ಮಾಡದಿರುವುದರಿಂದ ಅಯೋಗ್ಯ ಸರಕಾರಗಳು ಅಧಿಕಾರ ಹಿಡಿಯುತ್ತವೆ. ಅಯೋಗ್ಯ ರಾಜಕಾರಣಿಗಳು ಆಯ್ಕೆ ಆಗುತ್ತಾರೆ. ಅಯೋಗ್ಯ ಪಕ್ಷಗಳು ಚಿಗುರಿಕೊಳ್ಳುತ್ತವೆ. ಅದೂ ಅಲ್ಲದೆ ಸಿಲಿಕಾನ್ ಕಣಿವೆ ಎಂದು ಹೆಸರಾದ ಉದ್ಯಾನನಗರಿಯಲ್ಲಿಯೇ ಕನಿಷ್ಥ ಮತದಾನವಾಗಿರುವುದು ಬಹಳ ಚಿಂತೆಯ ವಿಷಯ. ಧಿಕ್ಕಾರವಿರಲಿ ಈ ವಿದ್ಯಾವಂತ ಬುದ್ದಿಹೀನರಿಗೆ .

Sunday, March 08, 2009

ತಮಿಳು ಸಂಘಟನೆಗಳ ದೇಶವಿರೋಧಿ ಜಾಥಾ

ಬೆಂಗಳೂರು ಮಾರ್ಚ್ ೮: ಇತ್ತೀಚೆಗೆ ಬೆಂಗಳೂರಿನಲ್ಲಿ ತಮಿಳು ಸಂಘಟನೆಗಳು ಒಂದು ಬೃ‍ಹತ್ ಜಾಥಾ ಏರ್ಪಡಿಸಿದ್ದವು. ಇಲ್ಲಿ ವಿಷಯ ಜಾಥಾ ನಡೆಸಿದ ಬಗ್ಗೆ ಅಲ್ಲ, ಅವರು ಜಾಥಾಗೆ ಬಳಸಿದ ವಿಷಯದ ಬಗ್ಗೆ. ಅಂದರೆ ಬೆಂಗಳೂರಿನ ಸಕಲ ತಮಿಳು ಸಂಘಟನೆಗಳು ಉಗ್ರಗಾಮಿಗಳ, ಭಯೋತ್ಪಾದಕರ ಪರ ಬೆಂಬಲ ಸೂಚಿಸಿ ಈ ಜಾಥಾ ಏರ್ಪಡಿಸಿದ್ದವು.

ಅಂದರೆ ತಮಿಳರಿಗೆ ಈ ದೇಶದ ಸಂವಿಧಾನದ ಮೇಲೆ ಇರುವ ನಂಬಿಕೆಯೇ ಪ್ರಶ್ನಾರ್ಹವಾಗಿದೆ. ಇದು ಈಗಿನಿಂದಲ್ಲ, ನಮ್ಮ ದೇಶ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆಯಾದಾಗಲೇ ಪ್ರತ್ಯೇಕತೆಯ ವಿಷಬೀಜವನ್ನು ತಮಿಳುನಾಡಿನ ನಾಯಕರುಗಳು ಆ ಜನರ ಮನದಲ್ಲಿ ಬಿತ್ತಿದ್ದರು.ಆಗ ಅದನ್ನು ಅಂದಿನ ಕಾಂಗ್ರೆಸ್ ಸರಕಾರ ಸಮರ್ಥವಾಗಿ ನಿಭಾಯಿಸಿ ತಮಿಳರಿಗೆ ತಿಳಿಹೇಳಲಾಗಿತ್ತು. ಆದರೆ ಈಗ ಅದೇ ತಪ್ಪನ್ನು ತಮಿಳುನಾಡಿನ ರಾಜಕಾರಣಿಗಳಾದ ವೈಕೋ, ಕರುಣಾನಿಧಿ, ಜಯಲಲಿತಾ ಮೊದಲಾದ ಪಾಖಂಡಿ ರಾಜಕಾರಣಿಗಳು ಮತ್ತೆ ಆ ವಿಷ ಬೀಜವನ್ನು ತಮಿಳರ ಮನದಲ್ಲಿ ಬಿತ್ತಲು ಶುರು ಮಾಡಿದ್ದಾರೆ.

ಆದರೆ ಬೆಂಗಳೂರಿನಲ್ಲಿ ನಡೆದ ಭಯೋತ್ಪಾದಕರ ಪರ ಜಾಥಾಗೆ ಪರೋಕ್ಷ ಬೆಂಬಲ ನೀಡಿದ ಬಿ.ಜೆ.ಪಿ. ಸರಕಾರ, ಮೌನವಾಗಿದ್ದ ಕಾಂಗ್ರೆಸ್, ಜೆ.ಡಿ.ಎಸ್ ಮೊದಲಾದ ರಾಜಕೀಯ ಪಕ್ಷಗಳ ಮೇಲೆ ಅನುಮಾನ ಶುರುವಾಗಿದೆ. ಮೊದಲಿನಿಂದಲೂ ಮುಸಲ್ಮಾನರನ್ನು ಓಲೈಸಿ ಅದರ ಫಲವನ್ನು ಇಂದು ಭಯೋತ್ಪಾದಕತೆಯ ರೂಪದಲ್ಲಿ ಅನುಭವಿಸುತ್ತಿರುವ ಭಾರತ, ಈಗ ಈ ತಮಿಳರ ನಡೆಯಿಂದ ಮತ್ತೊಂದು ಭಯೋತ್ಪಾದಕತೆಯನ್ನು ಎದುರು ನೋಡಲಿದೆಯೇ?. ಅಂದರೆ LTTE ಎಂಬ ಭಯೋತ್ಪಾದಕ, ಉಗ್ರಗಾಮಿ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡಿದ ಈ ಸಂಘಟನೆಗಳ ವಿರುದ್ಧ ಸರಕಾರ ಯಾಕೆ ಕಣ್ಣು ಮುಚ್ಚಿ ಕುಳಿತಿದೆ?. ನಮ್ಮ ಭಾರತದ ವಿರುದ್ಧ ಭಯೋತ್ಪಾದಕತೆಯನ್ನು ಮಾಡುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನದಲ್ಲಿ ಕೂಡ ಬೆಂಬಲ ಸಿಗುವುದಿಲ್ಲ. ಅಂದರೆ ಅಲ್ಲಿನ ನಾಗರಿಕರು ಇದರ ವಿರುದ್ಧ ದನಿಯೆತ್ತುತ್ತಿದ್ದಾರೆ. ಆದರೆ ಅದಕ್ಕೆ ವಿರುದ್ದವಾಗಿ ಈ ತಮಿಳರು ಪಾಕಿಸ್ತಾನೀಯರಿಗಿಂತ ಕನಿಷ್ಠವಾಗಿ ವರ್ತಿಸುತ್ತಿರುವುದು ಅವರಿಗೆ ಈ ದೇಶದ ಸಂವಿಧಾನದ ಮೇಲೆ ಇರುವ ನಂಬಿಕೆಯನ್ನು ಪ್ರಶ್ನಾರ್ಹವಾಗಿಸಿದೆ. ಈ ತಮಿಳು ಸಂಘಟನೆಗಳು ಯಾವತ್ತಿದ್ದರೂ ಕರ್ನಾಟಕಕ್ಕೆ ಅಪಾಯಕಾರಿ ಹಾಗೂ ಭಾರತಕ್ಕೂ ಅಪಾಯಕಾರಿ. ಇತ್ತ ರಾಜ್ಯ ಸರಕಾರ ಭಯೋತ್ಪಾದನಾ ವಿರೋಧಿ ಆಂದೋಲನ ನಡೆಸುತ್ತಿದ್ದರೆ ಇತ್ತ ತಮಿಳರು ಭಯೋತ್ಪಾದಕರ ಪರ ಜಾಥಾ ಆಯೋಜಿಸಿದ್ದರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈಗ ತೆಪ್ಪಗಿರುವ ರಾಜ್ಯ ಸರಕಾರ ಮುಂದೆ ಕರ್ನಾಟಕವನ್ನೂ ಮತ್ತೊಂದು ಶ್ರೀಲಂಕಾ ಆಗುವುದನ್ನು ತಪ್ಪಿಸಲು ಸಾಧ್ಯವಿರಲಾರದು.

ಅಷ್ಟಕ್ಕೂ LTTE ಎಂಬ ಭಯೋತ್ಪಾದಕ ಸಂಘಟನೆ ಶ್ರೀಲಂಕಾ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ, ಅಲ್ಲಿನ ಜನರ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಯಾವ ನ್ಯಾಯ?. ಈ ತಮಿಳರಿಗೆ ಅಲ್ಲಿ ಪ್ರತ್ಯೇಕ ರಾಷ್ಟ್ರ ಕೇಳಲು ಯಾವ ಹಕ್ಕಿದೆ?. ಶ್ರೀಲಂಕಾ ಸರಕಾರ ಒಂದು ಉತ್ತಮ ಕ್ರಮವನ್ನೇ ತೆಗೆದುಕೊಂಡಿದೆ.

ಕೂಡಲೇ ಪೋಲಿಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ಈ ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವುದು ಸೂಕ್ತ. ಇಲ್ಲದಿದ್ದಲ್ಲಿ ಈಗ ಶ್ರೀಲಂಕಾದಲ್ಲಿ ಆಗುತ್ತಿರುವುದು ಮುಂದೆ ಕರ್ನಾಟಕದಲ್ಲಿ, ಇಡೀ ರಾಷ್ಟ್ರದಲ್ಲಿ ಆಗಬಹುದು.

Friday, February 13, 2009

’ವ್ಯಾ’ಲೆಂಟೈನ್ಸ್ ಡೇ ಪ್ರತಿಭಟನೆ ಹಿಂದೆ ರಾಜಕೀಯ ಪಿತೂರಿ

ನಾಳೆ ಅಂದರೆ ಫೆಬ್ರವರಿ ಹದಿನಾಲ್ಕನೇ ತಾರೀಖು ಎಲ್ಲರೂ ಕಾತರದಿಂದ ನೋಡುತ್ತಿರುವ "ವ್ಯಾಕ್" ಲಾಂಟೈನ್ ಡೇ ಬಂದೇ ಬಿಟ್ಟಿದೆ. ಆದರೆ ಕೆಲ ರಾಜಕೀಯ ಪಕ್ಷಗಳು ಹಾಗೂ ಕೆಲ ಕೋಮುವಾದಿ (ಪ್ರಗತಿಪರ ಸಂಘಟನೆಗಳೆಂದು ಹಣೆಪಟ್ಟಿ ಕಟ್ಟಿಕೊಂಡಿರುವ) ಸಂಘಟನೆಗಳು ಇದರ ಪರವಾಗಿ ಭಾರೀ ಬೆಂಬಲ ನೀಡುವ ಪ್ರತಿಭಟನೆಯನ್ನು :) ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.

ಕಾಂಗ್ರೆಸ್ ಮತ್ತು ರಾಜಕೀಯ ಪಿತೂರಿ

ಇಲ್ಲಿ ನಾವು ಪ್ರಮುಖವಾಗಿ, ಪಾರದರ್ಶಕವಾಗಿ ನೋಡಬೇಕಾದ ಒಂದು ಅಂಶವೆಂದರೆ, ಕೆಲ ರಾಜಕೀಯ ಪಕ್ಷಗಳು, ಪ್ರಮುಖವಾಗಿ ಕಾಂಗ್ರೆಸ್ ಕೇವಲ ಬಿ.ಜೆ.ಪಿ.ಯನ್ನು ಅಧಿಕಾರದಿಂದ ಕೆಳಗಿಳಿಸಿ ತಾನು ಹಿಂಬಾಗಿಲ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವ ಒಂದು ಸಂಚನ್ನು ರೂಪಿಸಿದೆ. ನಾನೇನೂ ಭಾರತೀಯ ಜನತಾ ಪಕ್ಷದ ಬೆಂಬಲಿಗನಲ್ಲ. ಕರ್ನಾಟಕವನ್ನು ಲೂಟಿ ಮಾಡುತ್ತಿರುವ ರೆಡ್ಡಿ (ರೌಡಿ) ಸಹೋದರರು ಹಾಗೂ ಶ್ರೀರಾಮುಲು ಎಂಬ ಖೂಳ, ಕನ್ನಡವಿರೋಧಿಗಳು ಕರ್ನಾಟಕವನ್ನು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿರುವವರೆಗೆ ಕರ್ನಾಟಕದ ಉದ್ದಾರ ಸಾಧ್ಯವಿಲ್ಲ. ಆದರೆ ಬಿ.ಜೆ.ಪಿ. ಸರಕಾರ ಕೆಲವು ಉತ್ತಮ ಕೆಲಸ ಮಾಡುವುದಕ್ಕೆ ಕಾಂಗ್ರೆಸ್ ತನ್ನ ಪಾಖಂಡಿತನ ಪ್ರದರ್ಶಿಸಿ ತನ್ನ ಅಲ್ಪತನವನ್ನು ಜಗಜ್ಜಾಹೀರುಗೊಳಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಆಂದೋಲನದ ವಿರುದ್ಧ ಕಾಂಗ್ರೆಸ್ ಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿರುವುದು ಆ ಪಕ್ಷಕ್ಕೆ ದೇಶದ ಬಗ್ಗೆ ಇರುವ ಕಾಳಜಿ ಹಾಗೂ ಭಯೋತ್ಪಾದಕರ ಪರವಾದ ನಿಲುವನ್ನು ತೋರಿಸುತ್ತದೆ. ಭಯೋತ್ಪಾದಕರು ಕೇವಲ ಮುಸಲ್ಮಾನರೆಂಬ ಒಂದೇ ಕಾರಣಕ್ಕೆ ಅವರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಪಕ್ಷ ಹಿಂದೂಗಳ, ಈ ರಾಷ್ಟ್ರದ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುವುದು ಇದರಿಂದ ಮನದಟ್ಟಾಗುತ್ತದೆ. ಅಲ್ಲದೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ, ಶೃತಿ ಮೇಲಿನ ಹಲ್ಲೆ (ಸಿ.ಪಿ.ಐ. ಕಾರ್ಯಕರ್ತರಿಂದ), ಒಬ್ಬ ಮುಸಲ್ಮಾನನಿಂದ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಅಯ್ಯಪ್ಪ ಭಕ್ತರು ರಕ್ಷಿಸಿ ಪೋಲಿಸರಿಗೆ ಒಪ್ಪಿಸಿದ ಘಟನೆಯನ್ನು ಬಿ.ಜೆ.ಪಿ.ಯ ತಲೆಗೆ ಕಟ್ಟುವ ಕಾಂಗ್ರೆಸ್‍ನ ನಿರ್ಧಾರ ಅದರ ರಾಜ್ಯದ್ರೋಹಿತನಕ್ಕೆ ಸಾಕ್ಷಿ. ಇಂತಹ ಘಟನೆಗಳನ್ನು ರಾಜಕೀಯಗೊಳಿಸಿ ಹೇಗಾದರೂ ಮಾಡಿ ಸರಕಾರವನ್ನು ಉರುಳಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಬೇಕೆಂಬ ಹಂಬಲ ಈ ಕಾಂಗ್ರೆಸ್‍ಗೆ. ಇದು ಕರ್ನಾಟಕದ ಜನತೆಗೆ ಕಾಂಗ್ರೆಸ್ ಮಾಡುತ್ತಿರುವ ದ್ರೋಹ. ಜನರಿಂದ ಆಯ್ಕೆಗೊಳಗಾದ ಒಂದು ಸರಕಾರವನ್ನು ತನ್ನ ತಿಪ್ಪೆ ಪ್ರತಿಭಟನೆಯಿಂದ ಉರುಳಿಸುವ ಹುನ್ನಾರ ಖಂಡನೀಯ. ಅಧಿಕಾರಕ್ಕೆ ಬಂದ ಕೂಡಲೇ ಮ್ಯಾಜಿಕ್ ಆಗಲು ಸಾಧ್ಯವಿಲ್ಲ. ಮುಂದಿನ ಐದು ವರ್ಷಗಳಲ್ಲಿ ಈ ಬಿ.ಜೆ.ಪಿ. ಸರಕಾರದ ಸಾಧನೆ ನೋಡಿ ಮತದಾರ ಮತ್ತೆ ತೀರ್ಪು ನೀಡುತ್ತಾನೆ. ಅದನ್ನು ಬದಲಿಸಲು ಈ ಕಾಂಗ್ರೆಸ್‍ಗೆ ಏನು ಹಕ್ಕಿದೆ?.

ಪ್ರಗತಿಪರ ಸಂಘಟನೆಗಳು ಮತ್ತು ಸಂಸ್ಕೃತಿ

ವ್ಯಾಲೆಂಟೈನ್ಸ್ ಡೇ ಯಾಕಾಗಿ ಆಚರಿಸುತ್ತಾರೆ?, ಅದು ಎಲ್ಲಿ ಹುಟ್ಟಿತು, ಅದರ ನಿಜವಾದ ಮಹತ್ವವೇನು ಎಂಬುದನ್ನು ಅರಿಯದೆ, ಕೇವಲ ಕಾಮ ತೀಟೆ ಪೂರೈಸಿಕೊಳ್ಳಲು ಒಂದು ದಿನವನ್ನು ಮೀಸಲಾಗಿಟ್ಟಿರುವುದು ನಮ್ಮ ದೇಶದ ದೊಡ್ಡ ದುರಂತ. ಶ್ರೀರಾಮ ಸೇನೆಯ ದಾಳಿಯನ್ನು ನಾನು ಖಂಡಿಸಿದರೂ, ಆ ದಾಳಿಯ ಹಿಂದಿನ ಉದ್ದೇಶಕ್ಕೆ ಬೆಂಬಲ ನೀಡುತ್ತೇನೆ. ಕೆಲ ಪ್ರಗತಿಪರ ಸಂಘಟನೆಗಳೆಂದು ತಮ್ಮನ್ನು ತಾವೇ ಕರೆದುಕೊಂಡಿರುವ ಕೆಲ ಸಂಘಟನೆಗಳು ಈ ವ್ಯಾಲೆಂಟೈನ್ಸ್ ಡೇಯನ್ನು ಬೆಂಬಲಿಸಿ ಬಹಿರಂಗವಾಗಿ ಕಾಮ ಪ್ರಚೋದನೆಗೆ ಬೆಂಬಲ ನೀಡಿವೆ. ಅಲ್ಲದೆ ಇದೇ ಕಾರಣಕ್ಕಾಗಿ ಶ್ರೀರಾಮ ಸೇನೆಗೆ ಪೆಬ್ರವರಿ ೧೪ರ ದಿನದಂದು ಕಾಂಗ್ರೆಸ್ ಮತ್ತು ಈ ಪ್ರಗತಿಪರ ಸಂಘಟನೆಗಳು ಶ್ರೀರಾಮ ಸೇನೆಯ ಹೆಸರಿನಲ್ಲಿ ದಾಂಧಲೆ, ಅತ್ಯಾಚಾರ ಮಾಡಿ ರಾಜ್ಯದ ಬಿ.ಜೆ.ಪಿ. ಸರಕಾರದ ಮೇಲೆ ಗೂಬೆ ಕೂರಿಸುವ ಕಾರ್ಯಕ್ರಮದ ವಾಸನೆ ಬಡಿದ ಕೂಡಲೇ, ತನ್ನ ಪ್ರತಿಭಟನೆಯನ್ನು ಸಾಂಕೇತಿಕವಾಗಿ ಆಚರಿಸುವ ನಿರ್ಧಾರ ಕೈಗೊಂಡು ಉತ್ತಮ ಕೆಲಸ ಮಾಡಿದೆ.

ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ವ್ಯಾಲೆಂಟೈನ್ಸ್ ಡೇ

ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ವ್ಯಾಪಾರವನ್ನು ಜಬರ್ದಸ್ತಾಗಿ ಮಾಡಿ, ಭಾರತೀಯರಿಂದ ಹಣವನ್ನು ಕಸಿದು ಅವರನ್ನು ಮೂರ್ಖರನ್ನಾಗಿಸುವ ಹುನ್ನಾರ ನಮ್ಮ ಈ ಅಧಮರಿಗೆ ಹೇಗೆ ಅರ್ಥವಾಗಬೇಕು?. ಕೇವಲ ಬಿ.ಜೆ.ಪಿ. ಬೆಂಬಲಿತ ಸಂಘಟನೆಯೊಂದು ಅದರ ವಿರುದ್ಧ ಆಂದೋಲನ ನಡೆಸುತ್ತಿರುವ ಒಂದೇ ಕಾರಣಕ್ಕಾಗಿ ಅದಕ್ಕೆ ಬೆಂಬಲ ಸೂಚಿಸುವ ಸಂಸ್ಕೃತಿ ಲಂಪಟರ ಕೈಯಿಂದ ನಮ್ಮ ದೇಶವನ್ನು ರಕ್ಷಿಸಬೇಕಾಗಿದೆ. ಪ್ರಗತಿಪರರೆಂದು ಕರೆದುಕೊಳ್ಳುವ ಕೆಲವು ಪುಡಿ ರೌಡಿಗಳು, ಸಮಾಜದ್ರೋಹಿಗಳು ಈ ದಿನದ ಸದುಪಯೋಗ(ದುರುಪಯೋಗ) ಪಡೆದುಕೊಂಡು, ದಾಂಧಲೆ, ಹಲ್ಲೆ, ಅತ್ಯಾಚಾರ ನೆಡೆಸಿ ಅದನ್ನು ಸರಕಾರದ ತಲೆಗೆ ಕಟ್ಟಿ, ಸರಕಾರ ಉರುಳಿಸಿ, ಕಾಂಗ್ರೆಸ್‍ಗೆ ಬೆಂಬಲ ನೀಡುವ ಹುನ್ನಾರ ಖಂಡನೀಯ. ಇದಕ್ಕೆ ಬಹುರಾಷ್ಟ್ರೀಯ ಕಂಪೆನಿಗಳ ಬೆಂಬಲವೂ ಇರುವುದು ಆತಂಕದ ವಿಷಯ. ಅಲ್ಲದೆ ಇದನ್ನು ಅರ್ಥಮಾಡಿಕೊಳ್ಳದಿರುವ ನಮ್ಮ ಭಾವೀ ಪ್ರಜೆಗಳು ತಿಪ್ಪೆ ರಾಜಕೀಯದ ಬಲೆಗೆ ಬಿದ್ದು, ತಮ್ಮ ಶೀಲ ಕಳೆದುಕೊಂಡಾದರೂ ಸರಿ ವ್ಯಾಲೆಂಟೈನ್ಸ್ ಡೇ ಆಚರಿಸುವುದಾಗಿ ಬಹಿರಂಗವಾಗಿ "Pub Bharo, Hug Karo" ಎಂಬ ಅಭಿಯಾನ ಆರಂಭಿಸಿರುವುದು ಅವರ ನೀಚತನವನ್ನು ತೋರಿಸುತ್ತದೆ. ಈ ರಾಜಕೀಯ ಬಲೆಯಿಂದ ಅವರು ಹೊರಬಂದು ತಮ್ಮ ಆತ್ಮ ಸಾಕ್ಷಿಯಂತೆ ನಡೆದುಕೊಂಡರೆ ಎಲ್ಲರಿಗೂ ಕ್ಷೇಮ.

Wednesday, January 21, 2009

ಕೇಂದ್ರ ಸರಕಾರದಿಂದ ದೇಶದ ಜನರಿಗೆ ಮೂರು ನಾಮ?

ಬೆಂಗಳೂರು ಜನವರಿ ೨೧: ಕಳೆದ ವಾರವಷ್ಟೆ ದೂರದರ್ಶನದಲ್ಲಿ, ವೃತ್ತ ಪತ್ರಿಕೆಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಕ್ರಮವಾಗಿ ರೂ.೫, ರೂ೩ ಹಾಗೂ ರೂ.೨೫ ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಕಡಿಮೆ ಮಾಡಿರುವುದಾಗಿ ಕೇಂದ್ರ ಸರಕಾರ ಪ್ರಕಟಿಸಿತ್ತು.

ಆದರೆ ಇವತ್ತು ನಾನು ಪೆಟ್ರೋಲ್ ಬಂಕ್‌ಗೆ ಇಂಧನ ತುಂಬಿಸಿಕೊಳ್ಳಲು ಹೋದಾಗ ಆಘಾತ ಕಾದಿತ್ತು. ಬೆಲೆ ಏನೂ ಕಡಿಮೆ ಆಗಿರಲಿಲ್ಲ, ಇದ್ದಷ್ಟೇ ಇತ್ತು, ಕಾರಣ ಕೇಳಿದಾಗ ಹಾರಿಕೆಯ ಉತ್ತರ ಬಂತು....

ನಿಮಗೇನಾದರೂ ಗೊತ್ತಾ?. ಕೇಂದ್ರ ಸರಕಾರ ಸಾಮಾನ್ಯ ಜನರನ್ನು ಯಾವ ರೀತಿ ಮೋಸ ಮಾಡುತ್ತಿದೆ?.

"ಯಾರಿಗಾದರೂ ಉತ್ತರ ಗೊತ್ತಿದ್ದಲ್ಲಿ ದಯವಿಟ್ಟು ತಿಳಿಸಿ"

Wednesday, December 31, 2008

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು

ಬೆಂಗಳೂರು ದಶಂಬರ ೩೧ : ಕಳೆದ ವರ್ಷವನ್ನು ಮುಸ್ಲಿಮ್ ಭಯೋತ್ಪಾದನೆಯ ವರ್ಷ ಎಂದು ಕಣ್ಣು ಮುಚ್ಚಿ ಹೇಳಬಹುದು. ಅನೇಕ ದೇಶಗಳಲ್ಲಿ ಮುಸ್ಲಿಮ್ ಆತ್ಮಹತ್ಯಾಧಾಳಿ, ಮುಂಬೈನಲ್ಲಿ ಬಾಂಬ್ ಸ್ಪೋಟ......ಇತರೆ ಇತರೆ...

ಹೇಗಾದರೂ ಇರಲಿ ಈ ಕ್ಯಾಲೆಂಡರ್ ವರ್ಷದಲ್ಲಾದರೂ....ಹಿಂದೂಗಳ ಹಿತ ರಕ್ಷಿಸುವ, ದೇಶದ ಹಿತ ರಕ್ಷಿಸುವ, ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಭಯೋತ್ಪಾದಕರನ್ನು ಮಟ್ಟ ಹಾಕುವ ಘನ ಸರಕಾರ ಕೇಂದ್ರದಲ್ಲಿ ಬರಬೇಕಾದ ಅವಶ್ಯಕತೆಯಿದೆ. ಈ ವರ್ಷ ನಾವು ಹಿಂದೂಗಳ ವಿರುದ್ಧ ಸಂಚು, ಮುಸ್ಲಿಮ್ ಭಯೋತ್ಪಾದಕರಿಗೆ ಬೆಂಬಲ, ಪಾಕಿಸ್ತಾನದ ಮೇಲೆ ದಾಳಿ ಮಾಡಲು ಹೆದರಿದ ಪುಕ್ಕಲು ಕೇಂದ್ರ ಸರಕಾರವನ್ನು ಹಾಗೂ ಒಬ್ಬ ನಾಲಾಯಕ್ ಪ್ರಧಾನಿ, ರಾಷ್ಟ್ರಪತಿ ಸ್ಥಾನಕ್ಕೆ ಒಂದು ನಾಮ್‌ಕೇ ವಾಸ್ತೆ ಮಹಿಳೆ (ಯೋಗ್ಯತೆಯಿಲ್ಲದ) ಯನ್ನು, ಪುಕ್ಕಲು ಗೃಹ ಸಚಿವ, ದೇಶವಿರೋಧಿ ರೈಲ್ವೆ ಮಂತ್ರಿ ಮುಂತಾದವರನ್ನು ನೋಡಿದ್ದೇವೆ.

ಆದರೆ ಮುಂಬರುವ ವರ್ಷದಲ್ಲಿ ಕೇಂದ್ರದಲ್ಲಿ ಒಂದು ಘನ ಸರಕಾರ, ಹಿಂದೂಗಳ ಹಿತ ರಕ್ಷಿಸುವ ಸರಕಾರ,ಭಯೋತ್ಪಾದಕರನ್ನು (ಮುಸ್ಲಿಮ್ ಹಾಗೂ ಕ್ರಿಶ್ಚಿಯನ್)ಮಟ್ಟ ಹಾಕುವ ಸರಕಾರ ಬರಲಿ ಎಂದು ಹಾರೈಸುತ್ತಾ....ಎಲ್ಲರಿಗೂ ಹೊಸವರ್ಷದ ಶುಭಾಶಯಗಳನ್ನು ಈ ಮೂಲಕ ಕೋರುತ್ತಿದ್ದೇನೆ.

ಜೈ ಕರ್ನಾಟಕ....ಜೈ ಹಿಂದ್....ಜೈ ಹಿಂದೂ ರಾಷ್ಟ್ರ ( ಹಿಂದೂಸ್ಥಾನ)

Saturday, December 20, 2008

ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ


ಬೆಂಗಳೂರು ದಶಂಬರ ೨೦: ಈ ಮುಂಬೈ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್ಸಿನ ಒಬ್ಬೊಬ್ಬರೇ ತಮ್ಮ ದೇಶದ್ರೋಹಿತನವನ್ನು ಪ್ರಚುರಪಡಿಸುತ್ತಿರುವುದು ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ನಿಜ ಬಣ್ಣ ಬಯಲಾಗುತ್ತಿದೆ. ಎಲ್ಲಾ ಸಂಸದರು ಈ ದಾಳಿಯನ್ನು ಖಂಡಿಸಿದರೆ ಈ ಅಬ್ದುಲ್ ರೆಹಮಾನ್ ಅಂತುಳೆ ಎಂಬ ಒಬ್ಬ ಮುಸ್ಲಿಂ ರಾಜಕಾರಣಿ ಪಾಕಿಸ್ತಾನದ ಪರ ಹೇಳಿಕೆಗಳನ್ನು ಕೊಡುತ್ತಿರುವುದು, ಒಬ್ಬ ಮುಸ್ಲಿಂ ಯಾವತ್ತೂ ಈ ದೇಶಕ್ಕೆ ನಿಷ್ಠನಾಗಿರಲು ಸಾಧ್ಯವಿಲ್ಲ ಎಂಬುದನ್ನು ನಿಜ ಮಾಡಲು ಹೊರಟಿರುವಂತಿದೆ.

ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಹೇಮಂತ್ ಕರ್ಕರೆ ಮೊದಲಾದವರ ಬಲಿದಾನವನ್ನು ನಿಕೃಷ್ಟವಾಗಿಸಲು ಹೊರಟಿರುವುದು ಈ ಅಂತುಳೆ ಎಂಬ ಮತಾಂಧನ ಹುಂಬತನವನ್ನು ತೋರಿಸುತ್ತದೆ. ವೀರ ಮರಣ ಹೊಂದಿದ ಮೂವರು ಅಧಿಕಾರ್‍ಇಗಳನ್ನು ಹಿಂದೂ ಭಯೋತ್ಪಾದಕರು ಮುಸ್ಲಿಂ ವೇಷದಲ್ಲಿ ಬಂದು ಹತ್ಯೆ ಮಾಡಿದ್ದಾರೆ ಎಂಬ ಬಾಲಿಶ ಹಾಗೂ ದೇಶದ್ರೋಹಿ ಹೇಳಿಕೆಗಳನ್ನು ಕೊಟ್ಟು ಸಮಸ್ತ ಹಿಂದೂಗಳನ್ನು ಭಯೋತ್ಪಾದಕರೆಂದು ಬೊಟ್ಟು ಮಾಡಿ ತೋರಿಸುತ್ತಿದ್ದಾನೆ. ಈ ಮತಾಂಧನ ಹಿನ್ನೆಲೆಗಳನ್ನು ಗಮನಿಸಿದರೆ ಇವನಿಗೆ ಪಾಕಿಸ್ತಾನದ ಐ.ಎಸ್.ಐ. ಹಾಗೂ ದಾವೂದ್ ಇಬ್ರಾಹಿಂ ನಂಟು ಇರುವುದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಇವ ಮೊದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಗಾದಿಯ ಮೇಲೆ ಕೂತಿದ್ದವ ಹಾಗೂ ಅವನ ಕಾಲದಲ್ಲಿ ಮುಂಬೈನಲ್ಲಿ ಸಾಕಷ್ಟು ಅವಾಂತರಗಳು ನಡೆದಿದ್ದವು. ಇಂತಹ ಒಬ್ಬ ರಾಜಕಾರಣಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರೆ ಪ್ರಧಾನಿ ಪಟ್ಟದಲ್ಲಿ ಕೂತ ಇನ್ನೊಬ್ಬ ರಾಜಕಾರಣಿ ತುಟಿ ಪಿಟಿಕ್ ಎನ್ನದೆ ಸುಮ್ಮನಿರುವುದು ಪ್ರಧಾನಿಯ ಮೇಲೆಯೇ ಸಂಶಯ ಬರುವಂತೆ ಮಾಡಿದೆ.

ಈಗ ಕಾಂಗ್ರೆಸ್ ಪಕ್ಷದ ದೇಶನಿಷ್ಠೆಯನ್ನು ಒರೆಗೆ ಹಚ್ಚುವ ಸಮಯ ಬಂದಿದೆ. ಈಗ ಎಲ್ಲರೂ ತಮ್ಮ ನಿಜವಾದ ಬಣ್ಣ ತೋರಿಸಲಾರಂಭಿಸಿರುವುದು ಒಂದು ಗಂಭೀರ ವಿಷಯವಾಗಿದೆ.ಅಲ್ಲದೆ ಈ ಭಯೋತ್ಪಾದಕರ ಧಾಳಿಯಾದ ಮೇಲೆ ನಮ್ಮೆ ದೇಶದಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವವರು ಜಾಸ್ತಿಯಾಗಿದ್ದಾರೆ. ಅರುಂಧತಿ ರಾಯ್, ಅಂತುಳೆ, ಆರ್.ಆರ್.ಪಾಟೀಲ್, ಅಚ್ಯುತಾನಂದ್, ವಿಲಾಸ್ ರಾವ್ ದೇಶ್‌ಮುಖ್ ಮೊದಲಾದವರು ಈಗ ಹಿಂದೂವಿರೋಧಿ, ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವುದು ಆತಂಕದ ವಿಷಯವಾಗಿದೆ. ಇವರನ್ನು ಇನ್ನೂ ಬಂಧಿಸದೆ ಹಾಗೆಯೇ ಬಿಟ್ಟಿರುವುದು ಕೇಂದ್ರ ಸರಕಾರದ ಹಿಂದೂ ಹಾಗೂ ದೇಶವಿರೋಧಿ ನೀತಿಯ ಸಮರ್ಥನೆಯೇ?.

ಇಪ್ಪತ್ತು ಭಯೋತ್ಪಾದಕರ ಪಟ್ಟಿ ನೀಡಿ, ಅವರ ಹಸ್ತಾಂತರದ ಬಗ್ಗೆ ಇನ್ನೂ ಮೀನ ಮೇಷ ಎಣಿಸುತ್ತಿರುವ ಈ ಕಾಂಗ್ರೆಸ್ ಸರಕಾರ, ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿನ ವಿಷಯವಾಗಿರುವುದಕ್ಕೆ ಯಾವ ಉತ್ತರ ನೀಡುತ್ತದೆ?. ಪಾಕ್ ಮೇಲೆ ದಾಳಿ ಮಾಡಿದರೆ ಎಲ್ಲಿ ಮುಸ್ಲಿಂ ಮತಗಳು ತಮಗೆ ತೊಡಕಾಗುವುದೋ ಎಂಬ ತುಚ್ಛ ಯೋಚನೆಯಲ್ಲಿಯೇ ಈ ಕಾಂಗ್ರೆಸ್ ಸರಕಾರ ಕಾಲ ತಳ್ಳುತ್ತಿದೆ. ಹೇಗಿದ್ದರೂ ಹಿಂದೂಗಳ ಮತ ತಮಗೇ ಗ್ಯಾರಂಟಿ, ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ನಡೆಸಿಕೊಂಡರೂ ಅವರು ಮತ ಮಾತ್ರ ಕಾಂಗ್ರೆಸ್ಸಿಗೇ ಹಾಕುತ್ತಾರೆ ಎಂಬ ಭಂಡ ನಂಬಿಕೆ ಈ ಸರಕಾರದ್ದು. ಈ ಕಾಂಗ್ರೆಸ್ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತ ನೀಡುವವ ನಿಜವಾಗಲೂ ಈ ದೇಶವನ್ನು ಪ್ರೀತಿಸುವವನಾಗಲು ಸಾಧ್ಯವೇ ಇಲ್ಲ. ಅವ ಖಂಡಿತಾ ದೇಶದ್ರೋಹಿಯೇ ಸರಿ.

Wednesday, December 17, 2008

ಚೈನಾದ ಗುಪ್ತಚಾರರು ಬೆಂಗಳೂರಿನಲ್ಲಿ



ಬೆಂಗಳೂರು ದಶಂಬರ ೧೭ :ಇತ್ತೀಚಿನ ಮುಂಬೈ ಭಯೋತ್ಪಾದಕ ದಾಳಿಯ ನೆನಪು ಮಾಸುವ ಮುನ್ನವೇ ಇನ್ನೊಂದು ಭಯೋತ್ಪಾದಕ ರಾಷ್ಟ್ರವಾದ ಚೈನಾ ಭಾರತದಲ್ಲಿ ಸದ್ದಿಲ್ಲದೆ ತನ್ನ ಭಯೋತ್ಪಾದನೆಯ ಕಬಂಧ ಬಾಹು ಚಾಚುತ್ತಿದೆ.

ಅದೂ "ಐ.ಟಿ.ಸಿಟಿ" ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ನಗರದಲ್ಲಿ ಚೈನಾದ ಕೆಲವು ಗುಪ್ತಚಾರರು ತಮ್ಮ ಕೈಚಳಕ ತೋರಿರುವುದು ಗಂಭೀರ ವಿಷಯವಾಗಿದೆ. ಇದು ಬಹಿರಂಗವಾದದ್ದು ಇನ್ಫೋಸಿಸ್ ಸಂಸ್ಥೆಯ ಕಾಂಟ್ರಾಕ್ಟ್ ಚೈನಾದ ಒಂದು ಸಂಸ್ಥೆಯ ಪಾಲಾಗಿರುವುದು ಹೇಗೆ ಎಂಬುದನ್ನು ತನಿಖೆಪಡಿಸಿದಾಗಲೇ. ಅಂದರೆ ಇನ್ಫೋಸಿಸ್ ಸಂಸ್ಥೆಯ ಟೆಂಡರ್ ಬೆಲೆ ಬಹಿರಂಗವಾಗಲು ಹೇಗೆ ಸಾಧ್ಯ?. ಇದನ್ನು ಅಂತರ್ಜಾಲದ ಮೂಲಕ ಹ್ಯಾಕ್ ಮಾಡಿ, ಕಡತ ಜಾಲಾಡಿ ಇನ್ಫೋಸಿಸ್ ಸಂಸ್ಥೆಯ ಟೆಂಡರ್ ಬೆಲೆಗಿಂತ ಕಡಿಮೆ ಬೆಲೆ ನಮೂದಿಸಿ ಈ ಕಾಂಟ್ರಾಕ್ಟ್ ಪಡೆಯಲಾಗಿದೆ.
ಇದನ್ನು ಮಾಡಿದವರಾರು?
ಇದರ ಹಿಂದೆ ದೊಡ್ಡ ಜಾಲವೇ ಇದೆ. ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆಲ ಚೈನಾ ರಾಷ್ಟ್ರೀಯರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿತ್ತಿರುವ ಚೈನಾ ವಿದ್ಯಾರ್ಥಿಗಳು, ಚೈನಾದ ಹ್ಯಾಕರ್‌ಗಳು....ಮುಂತಾದವರು ಈ ಒಂದು ದೊಡ್ಡ ರಾಷ್ಟ್ರ ದ್ರೋಹದ ಕೆಲಸದಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ. ಚೈನಾ ಸರಕಾರ ಈ ವಿದ್ಯಾರ್ಥಿಗಳು ಹಾಗೂ ನೌಕರರನ್ನೇ ಗುಪ್ತಚಾರರನ್ನಾಗಿ ಮಾಡಿ, ಅವರಿಂದ ಎಲ್ಲ ರೀತಿಯ ಗುಪ್ತ ವಿಷಯಗಳನ್ನು ಪಡೆಯುತ್ತಿದೆ. ಅಂದರೆ ಬೆಂಗಳೂರು ತಂತ್ರಾಶದಲ್ಲಿ ಮುಂದುವರಿಯಲು ಕಾರಣವೇನು, ಅದರ ಹಿನ್ನೆಲೆ,ಕಾರಣಗಳು ಮುಂತಾದ ಮಾಹಿತಿಯನ್ನು ಗುಪ್ತವಾಗಿ ಪಡೆಯುತ್ತಿದೆ. ಬೆಂಗಳೂರಿನ ಅನೇಕ ತಂತ್ರಾಂಶ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಚೀನೀಯರು ಈ ದೇಶಕ್ಕೆ ಮುಳ್ಳಾಗಿ, ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ.
ಚೈನೀಯರು ಈಗ ತಂತ್ರಜ್ಞಾನವನ್ನು ಕದಿಯಲು ಶುರು ಮಾಡತೊಡಗಿರುವುದು ಅವರ ಮೆದುಳು ಖಾಲಿಯಾಗಿರುವುದರ ಸೂಚನೆಯೇ?. ಇದೇ ಚೈನಾದ ವ್ಯಕ್ತಿಯೊಬ್ಬ ಬಲ್ಜಿಯಂನಲ್ಲಿ ಕೂಡಾ ತಂತ್ರಜ್ಞಾನ ಕದಿಯಲು ಹೋಗಿ ಸಿಕ್ಕಿ ಬಿದ್ದು, ಈ ಚೈನೀಯರ ದೇಶದ್ರೋಹಿತನ ಅಲ್ಲಿಯೂ ಬಯಲಾಯಿತು. ಅವನಿಂದ ಪ್ರಪಂಚದ ಎಲ್ಲೆಡೆ ಈ ಚೈನಾದ ಗುಪ್ತಚಾರರು ತಂತ್ರಜ್ಞಾನ ಕದಿಯುವಲ್ಲಿ ಕಾರ್ಯಮಗ್ನರಾಗಿದ್ದಾರೆ ಎಂಬ ವಿಷಯ ಬಹಿರಂಗವಾಯಿತು.
ಎಚ್ಚರಿಕೆ ಅಗತ್ಯ
ಈಗಲಾದರೂ ಕರ್ನಾಟಕ ಸರಕಾರ ಹಾಗೂ ಭಾರತ ಸರಕಾರಗಳು ಎಚ್ಚೆತ್ತು ಈ ಚೈನಾದ ವಿದ್ಯಾರ್ಥಿಗಳು, ನೌಕರರ ಬಗ್ಗೆ ನಿಗಾ ಇಟ್ಟು, ಅವರನ್ನು ಪ್ರತಿಬಂಧಿಸುವ ಬಗ್ಗೆ ವಿಚಾರ ಮಾಡಬೇಕು.


ಕೃಪೆ-ಡಿ.ಎನ್.ಎ ದಿನಪತ್ರಿಕೆ

Sunday, December 14, 2008

ನಮ್ಮ ಸಂಸದರ ಬಯಲಾದ ಬಣ್ಣ

ಬೆಂಗಳೂರು ದಶಂಬರ ೧೪: ಇತ್ತೀಚೆಗೆ ಮುಂಬೈನಲ್ಲಿ ನಡೆದ ದಾಳಿಯ ವೇಳೆ ಕೆಲವು ದೇಶದ್ರೋಹಿ ಸಂಸದರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದರೂ, ಒಗ್ಗಟ್ಟಾಗಿ ಇದನ್ನು ಖಂಡಿಸಿದ್ದು ಎಲ್ಲಾ ದೇಶಪ್ರೇಮಿಗಳಿಗೆ ಸ್ವಲ್ಪ ನೆಮ್ಮದಿ ತಂದಿತ್ತು. ಆದರೆ ಇದೇ ದಶಂಬರ ತಿಂಗಳ ೧೩ನೇ ದಿನಾಂಕದಂದು ಏಳು ವರ್ಷದ ಹಿಂದೆ ಇದೇ ದಿನ ಸಂಸತ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಕೇವಲ ೧೨ ಮಂದಿ ಹಾಜರಿದ್ದುದು ನಮ್ಮ ಸಂಸದರ ದೇಶಪ್ರೇಮವನ್ನು ಪ್ರಶ್ನಿಸುವಂತಾಗಿದೆ.
ಕೇವಲ ಮತಗಳಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡು, ಜುಜುಬಿ ಮತಕ್ಕಾಗಿ ದೇಶದ್ರೋಹದ ಕೆಲಸ ಮಾಡಲೂ ಹಿಂಜರಿಯದ ಈ ಸಂಸದರ ನಿಜ ಬಣ್ಣ ನೋಡಿ ಎಲ್ಲರೂ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಶ್ರೀಲಂಕಾದಲ್ಲಿ ತಮಿಳು ಉಗ್ರಗಾಮಿಗಳು ಅಲ್ಲಿನ ಜನರನ್ನು ಕೊಂದು, ಅಲ್ಲಿ ತಮ್ಮ ಆಳ್ವಿಕೆ ಸ್ಥಾಪಿಸಲು ಪ್ರಯತ್ನಪಡುತ್ತಿರುವ ಸಂದರ್ಭದಲ್ಲಿ ನಮ್ಮ ತಮಿಳುನಾಡಿನಲ್ಲಿ ಕರುಣಾನಿಧಿ ಎಂಬ ದೇಶದ್ರೋಹಿಯ ಮುಂದಾಳುತ್ವದಲ್ಲಿ ತಮಿಳು ಚಲನಚಿತ್ರ ನಟರು ಒಂದು ದಿನದ ಉಪವಾಸ ಕೈಗೊಂಡಾಗ ಯಾರೂ ಖಂಡಿಸಲಿಲ್ಲ. ಇವರೆಲ್ಲ ಬಹಿರಂಗವಾಗಿಯೇ ಭಯೋತ್ಪಾದಕರಿಗೆ ಬೆಂಬಲ ಸಾರಿದರೂ ತುಟಿ ಪಿಟಿಕ್ ಎನ್ನದ ಕೇಂದ್ರ ಸರಕಾರದ ದೇಶನಿಷ್ಠೆ ಬಗ್ಗೆ ಅನುಮಾನದ ಹುತ್ತಗಳು ಹುಟ್ಟಿಕೊಳ್ಳುತ್ತವೆ. ಆದರೆ ಅನ್ಯದೇಶದ ತಮಿಳು ಉಗ್ರಗಾಮಿಗಳಿಗೆ ಮರುಗುವ ಈ ಮಂದಿ, ಮುಂಬೈ ದಾಳಿಯಲ್ಲಿ ಮಡಿದವರಿಗೆ ಅದೇ ರೀತಿಯ ಮರುಕ ತೋರಿಸಲಿಲ್ಲ. ಏಕೆಂದರೆ ಅವರು ತಮಿಳರಲ್ಲವಲ್ಲ?. ಇಂತಹ ದೇಶದ್ರೋಹಿಗಳನ್ನು ಮೊದಲು ಬಂಧಿಸಿ ನೇಣಿಗೆ ಹಾಕಬೇಕು.
ಅದೇ ಅಲ್ಲದೆ, ಕರ್ನಾಟಕದಲ್ಲಿ ಇದೇ ದಿನ ಮಾನ್ಯ ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಅವರು ನಡೆಸಿದ "ತರಬೇತಿ ಕಾರ್ಯಾಗಾರ" ದಲ್ಲಿ ೨೧೭ ಮಂದಿಯಲ್ಲಿ ಕೇವಲ ೮೩ ಮಂದಿ ಭಾಗವಹಿಸಿದ್ದರು ಎಂದರೆ ನಮ್ಮ ಜನರ,ರಾಜ್ಯದ, ದೇಶದ ಅಭಿವೃದ್ದಿ ಕಡೆಗೆ ಅವರುಗಳಿಗೆ ಎಂತಹ ಕಾಳಜಿ ಇದೆ ಎಂಬುದನ್ನು ಅರಿಯಬಹುದು. ಅಂದರೆ ಇಲ್ಲಿ ಜನಪರ ಕಾಳಜಿ ಮಾಯವಾಗಿದೆ. ಕೇವಲ ಸ್ವಹಿತ, ಸ್ವಜನ ಪಕ್ಷಪಾತ, ಮುಸ್ಲಿಂ ವೋಟ್ ಬ್ಯಾಂಕ್, ಚರ್ಚು ದಾಳಿಗೆ ವಿರೋಧ ಮೊದಲಾದುವುಗಳಲ್ಲಿ ಮುಳುಗಿರುವ ಈ ನಿಯತ್ತಿಲ್ಲದ ಮಂದಿಗೆ ವೋಟು ಕೊಡುವ ನಾವು ಮುಂದಿನ ಮತದಾನದಲ್ಲಿ ವೋಟ್ ಮಾಡುವ ಮುನ್ನ ಸಾವಿರ ಸಲ ಯೋಚನೆ ಮಾಡಬೇಕಾಗಿದೆ.
ನಮ್ಮ ದೇಶ ಇಂದು ಎಲ್ಲಾ ಕಡೆಗಳಿಂದ ನಗೆಪಾಟಾಲಿಗೆ ಒಳಗಾಗಿದೆ. ಮುಂಬೈ ದಾಳಿಯ ನಂತರ ಪಾಕಿಸ್ತಾನಕ್ಕೆ ೨೦ ಉಗ್ರರ ಪಟ್ಟಿ ಮಾಡಿ ಅವರ ಹಸ್ತಾಂತರಕ್ಕೆ ಗಡುವು ನೀಡಿ ವಾರಗಳೇ ಕಳೆದವು. ನಮ್ಮ ಕಡೆಯಿಂದ ಯಾವುದೇ ರೀತಿಯ ಒತ್ತಡ ಇಲ್ಲ. ಪಾಕಿಸ್ತಾನಕ್ಕೂ ಅದು ಮನದಟ್ಟಾಗಿದೆ. ಅವರಿಗೆ ಗೊತ್ತು, ಭಾರತದ ರಾಜಕಾರಣಿಗಳ ಹಣೆಬರಹ, ಅವರು ಖಂಡಿತಾ ಯುದ್ಧಕ್ಕೆ ಮುಂದಾಗುವುದಿಲ್ಲ, ಏಕೆಂದರೆ ಯುದ್ಧ ಘೋಷಣೆ ಮಾಡಿ ಭಾರತದ ಮುಸ್ಲಿಮರ ವಿರೋಧ ಕಟ್ಟಿಕೊಂಡರೆ ಮುಂದಿನ ಚುನಾವಣೆಯಲ್ಲಿ ಜಯಗಳಿಸುವುದು ಹೇಗೆ?.
ಈಗ ಇಲ್ಲೊಂದು ಪ್ರಸ್ತುತ ಸಂದೇಶವೆಂದರೆ " ರಾಜಕಾರಣಿಗಳಿಗಿಂತ ಭಯೋತ್ಪಾದಕರೇ ವಾಸಿ.....ಏಕೆಂದರೆ ರಾಜಕಾರಣಿಗಳು ಜನರನ್ನು ಒಡೆಯುತ್ತಾರೆ...ಆದರೆ ಭಯೋತ್ಪಾದಕರು ಜನರನ್ನು ಒಗ್ಗೂಡಿಸುತ್ತಾರೆ."

Sunday, November 30, 2008

ಇಂದು ನಿರ್ಧಾರ ತೆಗೆದುಕೊಳ್ಳದಿದ್ದರೆ…ಮುಂದಿಲ್ಲ



ಬೆಂಗಳೂರು ನವೆಂಬರ್ ೩೦: ಇತ್ತೀಚೆಗೆ ಮುಂಬೈನಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸ ಖಂಡನಾರ್ಹ ಮಾತ್ರವಲ್ಲ ಶಿಕ್ಷಾರ್ಹ ಕೂಡಾ. ಇದು ಭಾರದಲ್ಲಿನ ರಕ್ಷಣಾ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಉತ್ತಮ ನಿದರ್ಶನ. ಈ ರೀತಿಯ ಘಟನೆಗಳು ಪುನರಾವರ್ತಿಸುತ್ತಿದ್ದರೂ ಭಾರತ ಸರಕಾರ(ಕಾಂಗ್ರೆಸ್) ಪದೇ ಪದೇ ಹಳೇ ಹೇಳಿಕೆಗಳನ್ನು ಬಾಯಿಪಾಠ ಮಾಡಿದಂತೆ ಕೊಡುತ್ತಿರುವುದು ಭಾರತೀಯರ ಪಾಲಿನ ದುರ್ದೈವ. ಒಬ್ಬ ಅಯೋಗ್ಯ ಪ್ರಧಾನಿ (ದುರ್ಬಲ) ಹಾಗೂ ನಾಲಾಯಕ್ ಗೃಹಸಚಿವ ಈ ಹುದ್ದೆಯಲ್ಲಿ ಮುಂದುವರಿಯಲು ತಮ್ಮ ಅರ್ಹತೆಗಳನ್ನು ಕಳೆದುಕೊಂಡಿದ್ದಾರೆ ಎನ್ನಬಹುದು.

ಕೆಲವು ತಿಂಗಳುಗಳ ಹಿಂದೆಯೇ ಈ ಘಟನೆ ನಡೆಯುವ ಬಗ್ಗೆ ನಾರಾಯಣ್‌ರವರು ಎಚ್ಚರಿಸಿದ್ದರೂ, ಕೇಂದ್ರವಾಗಲೀ, ರಾಜ್ಯ ಸರಕಾರವಾಗಲೀ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಸಂಶಯಕ್ಕೆಡೆಮಾಡುತ್ತಿದೆ. ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿತೋ ಎನ್ನುವ ಸಂಶಯ ಬರುವುದು ಸಹಜ. ಏಕೆಂದರೆ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಹಿಂದೂ ಸಂಘಟನೆಗಳ ಕೆಲವರನ್ನು ಭಯೋತ್ಪಾದಕರೆಂದು ಬಿಂಬಿಸಿ ಅವರನ್ನು ಚಿತ್ರಹಿಂಸೆ ಕೊಟ್ಟು ತಪ್ಪನ್ನು ಒಪ್ಪಿಕೊಳ್ಳುವಂತೆ ಎ.ಟಿ.ಎಸ್. (ಭಯೋತ್ಪಾದನಾ ನಿಗ್ರಹ ದಳ) ಮೇಲೆ ಒತ್ತಡ ಹಾಕಿದ ಕೇಂದ್ರ ಸರಕಾರ, ಇವತ್ತು ಷಂಡನಂತೆ ಹೇಳಿಕೆಗಳನ್ನು ಕೊಡುತ್ತಿರುವುದು ಭಾರತ ತನ್ನ ಜಾತ್ಯಾತೀತತೆಯ ಉಚ್ಛ್ರಾಯ ಸ್ಥಿತಿಯಲ್ಲಿದೆ ಎನ್ನಲಡ್ಡಿಯಿಲ್ಲ. ಏಕೆಂದರೆ ಕಾಂಗ್ರೆಸ್‌ನ ರಾಜಕೀಯಕ್ಕೆ ನಾವು ಇಂದು ಹತ್ತಾರು ದಕ್ಷ ಅಧಿಕಾರಿಗಳನ್ನು ಕಳೆದುಕೊಂಡಿದ್ದೇವೆ.

ಅಮೆರಿಕಾ, ಇಸ್ರೇಲ್, ರಶ್ಯಾ ಅಥವಾ ಬ್ರಿಟನ್‌ನಲ್ಲಿ ಈ ಥರದ ಘಟನೆಗಳೇನಾದರೂ ನಡೆದಿದ್ದರೆ ಇವತ್ತು ಪಾಕಿಸ್ತಾನದಂತಹ ಭಯೋತ್ಪಾದಕ ರಾಷ್ಟ್ರ ನಮ್ಮ ಭೂಪಟದಲ್ಲಿ ಕಾಣಸಿಗುತ್ತಿರಲಿಲ್ಲ. ಭಾರತದಲ್ಲಿ ಮಾತ್ರ ಏಕೆ ಹೀಗೆ?. ನಾವು ದೇಶದ ರಕ್ಷಣೆಗಾಗಿ, ಇಂತಹ ಭಯೋತ್ಪಾದಕ ಘಟನೆಗಳನ್ನು ನಿಭಾಯಿಸುವುದಕ್ಕಾಗಿ ಪ್ರತೀ ಸಲ ಹಣ ವ್ಯಯಿಸುವ ಬದಲು, ಭಯೋತ್ಪಾದನೆಯ ಮೂಲವಾದ ಪಾಕಿಸ್ತಾನದ ಮೇಲೆ ದಾಳಿ ಮಾಡಿ, ಅಲ್ಲಿನ ಎಲ್ಲ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿ ಒಂದೇ ಸಲ ಹಣ ವ್ಯಯಿಸುವುದು ಸೂಕ್ತವೆನಿಸುತ್ತದೆ. ಈ ಥರದ ಭಯೋತ್ಪಾದನೆಗಳನ್ನು ತಡೆಯಲು, ನಿಲ್ಲಿಸಲು ಭಾರತ ಇನ್ನೆಷ್ಟು ಬಲಿ ನೀಡಬೇಕಾಗುವುದೋ?.

ಕೇಂದ್ರ ಸರಕಾರ ಇವತ್ತು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಮತಾಂಧರ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವುದು ಈ ಎಲ್ಲಾ ಘಟನೆಗಳಿಗೆ ಕಾರಣ. ಮುಂಬೈ ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡ ತಳ್ಳಿಹಾಕುವಂತಿಲ್ಲ. ಏಕೆಂದರೆ ದಾವೂದ್ ಇಬ್ರಾಹಿಂ ಎಂಬ ಭಯೋತ್ಪಾದಕ ಕರಾಚಿಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಇದ್ದರೂ, ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳು ಇರುವ ಮಾಹಿತಿ ಇದ್ದರೂ, ಭಾರತದ ಪೋಲಿಸ್, ಸಾಫ್ಟ್‌ವೇರ್ ಕಂಪೆನಿ, ಪೋಲಿಸ್ ಇಲಾಖೆ, ಮಿಲಿಟರಿಯಲ್ಲಿ ಭಯೋತ್ಪಾದಕರು ಕೆಲಸ ಮಾಡುತ್ತಿದ್ದರೂ, ಅವರು ಮುಸಲ್ಮಾನರೆಂಬ ಒಂದೇ ಕಾರಣಕ್ಕೆ ಕ್ರಮ ತೆಗೆದುಕೊಳ್ಳದಿರುವುದು ಈ ಕಾಂಗ್ರೆಸ್ ಸರಕಾರದ ದೇಶದ್ರೋಹಿತನವನ್ನು ಸೂಚಿಸುತ್ತದೆ. ನಾನು ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಮಾತ್ರ ದೂರುತ್ತಿಲ್ಲ, ಈ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಕಮ್ಯೂನಿಷ್ಟರು, ಬುದ್ದಿಜೀವಿಗಳು ಹಾಗೂ ಜಾತ್ಯಾತೀತ ಸೋಗಿನ ರಾಜಕಾರಣಿಗಳನ್ನು ಕೂಡಾ ಇದೇ ಸಾಲಿನಲ್ಲಿ ಸೇರಿಸಬಹುದು.

ಈಗ ನಾವು ಕಠಿನ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದೆ ಇಂತಹ ಅನೇಕ ಘಟನೆಗಳು ನಡೆಯುವುದರಲ್ಲಿ ಸಂಶಯವಿಲ್ಲ. ಈಗ ಭಯೋತ್ಪಾದಕ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶಗಳ ಮೇಲೆ ಧಾಳಿ ಮಾಡಿ, ಎಲ್ಲಾ ಭಯೋತ್ಪಾದಕ ಶಿಬಿರಗಳನ್ನು ಮಟ್ಟ ಹಾಕಿ, ಅಲ್ಲಿ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಕೆಲಸ ಆಗಬೇಕು. ಈ ಎರಡೂ ರಾಷ್ಟ್ರಗಳ ಪ್ರಧಾನಿಗಳಿಗೆ, ಅಧ್ಯಕ್ಷರಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಬೇಕು. “ನೀವು ಮಾಡಿ…..ಇಲ್ಲಾ ನಾವು ಮಾಡುತ್ತೇವೆ”. ಇದು ನಮ್ಮ ಅತೀ ಬಲಹೀನ ಪ್ರಧಾನಿಗೆ ಸಾಧ್ಯವೇ?.

ಸಾಕು……ಇವತ್ತಿಗೆ…..ಇಂದೇ ನಿರ್ಧಾರ ತೆಗೆದುಕೊಳ್ಳಿ…ಇಂದಿಲ್ಲದಿದ್ದರೆ ಮುಂದಿಲ್ಲ……..ಇದು ಭಾರತ ಸರಕಾರಕ್ಕೆ ಎಚ್ಚರಿಕೆ, ಸಕಲ ಭಾರತೀಯರಿಗೆ ಎಚ್ಚರಿಕೆ….ಮುಂದಿನ ಮತದಾನದಲ್ಲಿ ಭಯೋತ್ಪಾದಕರನ್ನು ಚುನಾಯಿಸಬೇಡಿ. ದೇಶದ್ರೋಹಿ ರಾಜಕಾರಣಿಗಳನ್ನು ಚುನಾಯಿಸದಿರಿ. ಮತ್ತೆ ನೀವು ಈ ಮಿಥ್ಯ ಜಾತ್ಯಾತೀತರನ್ನು ಚುನಾಯಿಸಿದರೆ, ಇವತ್ತು ಮುಂಬೈನಲ್ಲಿ ನಡೆದದ್ದು ನಾಳೆ ದೇಶದ ಎಲ್ಲ ನಗರಗಳಲ್ಲಿ ನಡೆಯುವುದರಲ್ಲಿ ಯಾವ ಸಂಶಯವಿಲ್ಲ.
ಧಿಕ್ಕಾರವಿರಲಿ ಈ ರಾಜಕಾರಣಿಗಳಿಗೆ…..ದೇಶದ್ರೋಹಿಗಳಿಗೆ…..ಭಯೋತ್ಪಾದಕರಿಗೆ…….

Tuesday, November 18, 2008

ಅಮರ್ ಸಿಂಗ್ ಎಂಬ ಭಯೋತ್ಪಾದಕ

ಬೆಂಗಳೂರು ನವೆಂಬರ್ ೧೮: ಮತ್ತೊಬ್ಬ ರಾಜಕಾರಣಿ ಬಹಿರಂಗವಾಗಿಯೇ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಒಂದು ಆತಂಕಕಾರಿ ಸುದ್ದಿ ನೈಜ ಭಾರತೀಯರಿಗೆ ಬರಸಿಡಿಲು ಎರಗುವಂತೆ ಬಂದೆರಗಿದೆ. ತಮಿಳುನಾಡಿನ, ಆಂಧ್ರದ ರಾಜಕಾರಣಿಗಳ ನಂತರ ಈಗ ಉತ್ತರಪ್ರದೇಶದ ರಾಜಕಾರಣಿಗಳು ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ಸಾರಿದ್ದಾರೆ.
ಜಾಮಿಯಾ ಹತ್ಯಾಕಾಂಡದ ಇಬ್ಬರು ಸಿಮಿ ಎಂಬ ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದಾಗ ಅಮರ್ ಸಿಂಗ್ ಎಂಬ ರಾಜಕಾರಣಿಯ ಕಣ್ಣು ಕೆಂಪಾಯಿತು. ಈ ಇಬ್ಬರು ಉಗ್ರರು ಸಮಾಜವಾದಿ ಪಾರ್ಟಿಯ ಬೆಂಬಲಿಗರು. ಈಗ ಇವರ ಬಂಧನದಿಂದ ತನ್ನ ದೇಶದ್ರೋಹಿತನ ಬಯಲಾಗಬಹುದೆಂಬ ಭೀತಿಯಿಂದ ಅಮರ್ ಸಿಂಗ್ ಕೂಡಲೇ ಪತ್ರಿಕಾ ಪ್ರಕಟಣೆ ಹೊರಡಿಸಿ, ಈಗ ಬಂಧನದಲ್ಲಿರುವವರು ಭಯೋತ್ಪಾದಕರಲ್ಲ- ಅವರು ಸಾಮಾನ್ಯ ವಿದ್ಯಾರ್ಥಿಗಳು ಎಂಬುದಾಗಿ ಹೇಳಿ ಅವರಿಗೆ ಹಣ ಸಹಾಯ ಹಾಗೂ ನ್ಯಾಯಾಲಯದಲ್ಲಿ ಅವರ ಪರ ವಾದಿಸಲು ವಕೀಲರನ್ನು ಏರ್ಪಾಡು ಮಾಡಿದ. ಇದು ಕೇವಲ ಮುಸ್ಲಿಮರ ಮತ ಸೆಳೆಯುವ ತಂತ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ತನ್ನ ಪಕ್ಷದ ವರ್ಚಸ್ಸು ಹೆಚ್ಚಿಸಲು ಇದು ಸಹಾಯಮಾಡಬಹುದೆಂಬ ಭಂಡತನ. ಅಲ್ಲದೆ ರಾಜಕೀಯದಲ್ಲಿ ದೇಶ ಮಾರಿಯಾದರೂ ಪಕ್ಷದ ಗೆಲುವಿಗೆ ಶ್ರಮವಹಿಸುವ ಇಂಥಹಾ ದೇಶದ್ರೋಹಿ ರಾಜಕಾರಣಿಗಳಿರುವವರೆಗೂ ನಮ್ಮ ದೇಶದಲ್ಲಿ ಭಯೋತ್ಪಾದನೆ, ಮತಾಂತರಗಳು ಹೆಚ್ಚಾಗುತ್ತಲೇ ಇರುತ್ತದೆ.
ಕೇವಲ ಅಲ್ಪಸಂಖ್ಯಾತ ಎಂಬ ಒಂದೇ ಒಂದು ಕಾರಣಕ್ಕಾಗಿ ಅವರು ಭಯೋತ್ಪಾದಕರೆಂದು ಸಾಬೀತಾದರೂ ಕೂಡಾ ಅವರಿಗೆ ಬೆಂಬಲ ನೀಡಿದ ಈ ದೇಶದ್ರೋಹಿಯ ಮುಂದಿನ ನಡೆ ಹೇಗಿರಬಹುದು?. ಮಾಲೆಗಾಂವ್ ಸ್ಪೋಟದ ಪ್ರಕರಣದಲ್ಲಿ ಅನ್ಯಾಯವಾಗಿ ಬಂಧನಕ್ಕೊಳಗಾದ ಹಿಂದೂ ಸಂತರ ಪರವಾಗಿ ಒಂದೂ ಹೇಳಿಕೆ ಕೊಡದ ಈ ದೇಶದ್ರೋಹಿ ಈಗ ಕೇವಲ ಜುಜುಬಿ, ಪುಟಗೋಸಿ ಮುಸ್ಲಿಮ್ ಮತಗಳಿಗಾಗಿ ಅವರ ಕಾಲು ನೆಕ್ಕಿ, ಅವರ ಉಚ್ಚೆ ಕುಡಿಯಲೂ ಹೇಸದ ಕಾಂಗ್ರೆಸ್ ಸಂಸ್ಕೃತಿ ಇನ್ನೂ ತನ್ನ ರಕ್ತದಲ್ಲಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಅಯೊಧ್ಯೆಯಲ್ಲಿ ಕರಸೇವಕರಿಂದ ರಾಮಜನ್ಮಭೂಮಿ ಯಜ್ಞ್ನ ನಡೆಯುತ್ತಿರುವಾಗ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಸಾವಿರಾರು ದೇವಳಗಳು ನೆಲಸಮವಾದಾಗ ತುಟಿ ಪಿಟಿಕ್ ಎನ್ನದ ಈ ಷಂಡ ರಾಜಕಾರಣಿಗಳು, ಭಾರತದಲ್ಲಿ ಒಬ್ಬ ಮುಸ್ಲಿಮನ ಮೇಲೆ ಹಲ್ಲೆಯಾದರೂ ಅದನ್ನು ಒಂದು Breaking News ಎಂಬಂತೆ ಬಿಂಬಿಸುತ್ತಿರುವುದು ನಮ್ಮ ದೇಶದ ದುರಂತ.
ಮಾಜಿಪ್ರಧಾನಿಯಾದ ದೇವೇಗೌಡ ತಾನು ಪ್ರಧಾನಿಯಾಗಿದ್ದಿದ್ದರೆ ವಿ.ಎಚ್.ಪಿ, ಭಜರಂಗ ದಳ, ಆರ್.ಎಸ್.ಎಸ್ ನಿಷೇಧ ಮಾಡುತ್ತಿದ್ದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾನೆ. ಇವನಿಗೆ ಸಿಮಿ, ಲಷ್ಕರ್ ಎ ತೋಯ್ಬಾ, ಎಲ್.ಟಿ.ಟಿ.ಇ, ನಕ್ಸಲೈಟ್ ಸಂಘಟನೆಗಳು, ಮುಸ್ಲಿಮ್ ಲೀಗ್, ಇಂಡಿಯನ್ ಮುಜಾಹಿದ್, ಕ್ರಿಶ್ಚಿಯನ್ ಸಂಘಟನೆಗಳು, ನ್ಯೂ ಲೈಫ್ ಮುಂತಾದವು ದೇಶಪ್ರೇಮಿ ಸಂಘಟನೆಗಳ ತರ ಕಾಣುತ್ತಿವೆ. ಇವರ ವಿರುದ್ಧ ಮಾತನಾಡುವ ಗಂಡಸುತನವನ್ನು ಪೂರ್ತಿ ಕಳೆದುಕೊಂಡಿರುವ ಇಂಥಹಾ ನಾಮರ್ದ ರಾಜಕಾರಣಿಗಳನ್ನು ಚುನಾಯಿಸುವ ಮುಠ್ಠಾಳ ಜನ ಇವತ್ತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ನೀಡುತ್ತಿರುವ ಈ ರಾಜಕಾರಣಿಗಳನ್ನು ದೇಶದ್ರೋಹದ ಆರೋಪದ ಮೇಲೆ ಯಾಕೆ ಬಂಧಿಸುವುದಿಲ್ಲ?. ಇದಕ್ಕೆ ಕಾರಣ ಕೇಂದ್ರದಲ್ಲಿರುವ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕೇಂದ್ರ ಸರಕಾರವೇ ಹೊರತು ಇನ್ನಾರೂ ಅಲ್ಲ. ಒಬ್ಬ ನಾಲಯಕ್ ಪ್ರಧಾನಿ, ಮತಿಹೀನ ರಕ್ಷಾಮಂತ್ರಿ, ಗೃಹಮಂತ್ರಿ ಹಾಗೂ Waste Body (Useless) ರಾಷ್ಟ್ರಾಧ್ಯಕ್ಷ.....ಇವು ನಮ್ಮ ದೇಶದ ಮಹಾ ದುರಂತ. ಇವರಲ್ಲಿ ಯಾರಿಗೂ ಸ್ವಂತ ನಿರ್ಧಾರ, ಭಾರತದ ಪರ ನಿರ್ಧಾರ ತೆಗೆದುಕೊಳ್ಳುವ ಒಂದು ಅಧಿಕಾರವೇ ಇಲ್ಲವೆಂದಾದಲ್ಲಿ, ಇವರು ಆ ಸ್ಥಾನದಲ್ಲಿ ಇದ್ದೂ ಏನು ಪ್ರಯೋಜನ?. ಈ ಹುದ್ದೆಗಳು ಕೇವಲ ಸುಮ್ಮನೆ ಕುಳಿತು ಸಂಬಳ ಎಣಿಸುವ ಒಬ್ಬ ನೌಕರನಂತೆ ಆಗಿರುವುದು ಒಂದು ಹಾಸ್ಯಾಸ್ಪದ.
"ಧಿಕ್ಕಾರವಿರಲಿ ಈ ದೇಶದ್ರೋಹಿ ರಾಜಕಾರಣಿಗಳಿಗೆ....ಧಿಕ್ಕಾರವಿರಲಿ ಈ ಹುದ್ದೆಗಳಿಗೆ....ಕಿತ್ತೊಗೆಯಿರಿ ಈ ದೇಶದ್ರೋಹಿ ಸರಕಾರವನ್ನು...ಹಿಂದೂ ವಿರೋಧಿ ಸರಕಾರವನ್ನು....ನಿರ್ಧಾರ ಇವತ್ತು ಸ್ವಾಭಿಮಾನಿ ಹಿಂದೂಗಳ ಕೈಯಲ್ಲಿದೆ...ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ..."

Sunday, November 16, 2008

ಅಡಿಗನ ಬಿಳಿ ಹುಲಿ

ಬೆಂಗಳೂರು ನವೆಂಬರ್ ೧೬: ಇತ್ತೀಚೆಗೆ ೨೦೦೮ರ ಬೂಕರ್ ಪ್ರಶಸ್ತಿ ಪಡೆದ "ಕನ್ನ"ಡಿಗ ಅರವಿಂದ ಅಡಿಗ ಎಂಬ ಭಾರತ ವಿರೋಧಿಗೆ ಧಿಕ್ಕಾರ ಹೇಳುತ್ತಾ ಮುಂದುವರಿಯೋಣ. ಈ ಬೂಕರ್ ಪ್ರಶಸ್ತಿ ಎಂದರೆ Commonwealth Nation ಹಾಗೂ Ireland ವಾಸಿಯ ಆಂಗ್ಲ ಪ್ರಬಂಧಕ್ಕೆ ಸಿಗುವ ಪ್ರಶಸ್ತಿ. ಆದರೆ ಇದರ ಮಾನದಂಡದ ಬಗ್ಗೆ ಅನೇಕ ಅನುಮಾನದ ಹುತ್ತಗಳು ಹುಟ್ಟಿಕೊಳ್ಳುತ್ತದೆ.
ಅಂದರೆ ಇತ್ತೀಚೆಗೆ ಭಾರತಕ್ಕೆ ಬಂದಿರುವ ಬೂಕರ್ ಪ್ರಶಸ್ತಿಗಳ ಪ್ರಬಂಧಗಳನ್ನು ಗಮನಿಸಿದಾಗ ಅದರ ಅಂತರಾಳ ಭಾರತ ವಿರೋಧಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಅಂದ ಮೇಲೆ ಈ ಅರವಿಂದ ಅಡಿಗ ಎಂಬ ತರ್ಲೆ ಭಾರತ ವಿರೋಧಿ ಲೇಖನ ಬರೆದು ಪ್ರಶಸ್ತಿ ಗಿಟ್ಟಿಸಿರುವುದು ಆಶ್ಚರ್ಯದ ವಿಷಯವೇನಲ್ಲ. ನಾಳೆ ಯಾವ ತಿರುಕನೂ ಪ್ರಬಲ ಭಾರತ ವಿರೋಧಿ ಲೇಖನ ಬರೆದು ಈ ಪ್ರಶಸ್ತಿ ತನ್ನದಾಗಿಸಿಕೊಳ್ಳಬಹುದು. ಆದರೆ ಪ್ರಶಸ್ತಿ ಸಿಕ್ಕಿದಾಗ ಎಲ್ಲರೂ ಬಹಳ ಖುಶಿಯಿಂದ ಕುಣಿದಿದ್ದರು...ಒಬ್ಬ ಕನ್ನಡಿಗನಿಗೆ ಈ ಪ್ರಶಸ್ತಿ ಬಂದಿದೆ ಎಂದು. ಆದರೆ ಈಗ ಎಲ್ಲ ಕನ್ನಡಿಗರೂ ತಲೆತಗ್ಗಿಸುವಂತಾಗಿರುವುದು ನಮ್ಮ ದುರ್ದೈವ. ಒಬ್ಬ ಮಂಗಳೂರಿನ ಬ್ರಾಹ್ಮಣನಾಗಿ ಈ ಥರಾ ಭಾರತದ ವಿರುದ್ಧ ಲೇಖನ ಬರೆದಿರುವ ಇವನ ದೇಶಭಕ್ತಿ(????)ಯನ್ನು ಮೆಚ್ಚಬೇಕಾದ್ದೇ. ಅರುಂಧತಿರಾಯ್ ಅವರ The God of small Things ಇರಬಹುದು, ಈ ಅಡಿಗನ The White Tiger ಇರಬಹುದು ಇವುಗಳ ಜೀವಾಳವೇ ಭಾರತ ವಿರೋಧದಿಂದ ತುಂಬಿ ತುಳುಕಾಡುತ್ತಿದೆ. ಇಂತಹ ಪ್ರಬಂಧಗಳಿಗೆ ಪ್ರಶಸ್ತಿ ಕೊಡುವವರು ಭಾರತ ವಿರೋಧಿಗಳೇ ಅಗಿದ್ದಾರೆ. ಅಂದರೆ ಅದರ ಮೂಲ ಬ್ರಿಟನ್ (ಒಂದು ಕಾಲದ ನಮ್ಮನ್ನು ಆಳಿದವರು).
ಅದೂ ಅಲ್ಲದೆ ಈ ಅಡಿಗ ತನಗೆ ಸಿಕ್ಕಿದ ಪ್ರಶಸ್ತಿಯ ಹಣವನ್ನು ತಾನು ಕಲಿತ ಶಾಲೆಗೆ ದಾನ ಮಾಡಿದ್ದು ಮತ್ತೊಂದು ತಪ್ಪು ಹೆಜ್ಜೆ. ಅಂದರೆ ಮತಾಂತರಕ್ಕೆ ಕುಮ್ಮಕ್ಕು ನೀಡುವ ಕ್ರಿಶ್ಚಿಯನ್ ಶಾಲೆಗೆ ಈ ಹಣವನ್ನು ದಾನ ಮಾಡಿ ತಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾನೆ. ಇದೇ ಹಣವನ್ನು ತಾನು ತೆಗಳಿದ ಭಾರತದ ಭಿಕ್ಷುಕರಿರಬಹುದು ಅಥವಾ ಬಡವ ಬಲ್ಲಿದರಿರಬಹುದು, ಅವರಿಗೆ ದಾನ ಮಾಡಬಹುದಿತ್ತಲ್ಲ?.

Sunday, November 09, 2008

ಬುದ್ಧಿಜೀವಿಗಳಾಗಲು ಹತ್ತು ಸೂತ್ರಗಳು


ಬೆಂಗಳೂರು ನವೆಂಬರ್ ೦೯ : ಇತ್ತೀಚೆಗೆ ಬುದ್ಧಿ ಜೀವಿಗಳ ಸಂಖ್ಯೆ ನಮ್ಮ ಭಾರತದಲ್ಲಿ ಹೆಚ್ಚಳವಾಗುತ್ತಿರುವುದು ಒಂಥರಾ ಭಯೋತ್ಪಾದಕತೆ ಹೆಚ್ಚಾಗುತ್ತಿರುವಂತೆ ಭಾಸವಾಗುತ್ತಿದೆ. ಏಕೆಂದರೆ ಅಲ್ಪಸಂಖ್ಯಾತರು ಹಿಂದೂಗಳ ವಿರುದ್ಧ ನಡೆಸುತ್ತಿರುವ ಭಯೋತ್ಪಾದಕತೆಯನ್ನು ಈ ಗೋಮುಖ ವ್ಯಾಘ್ರರಾದ ಬುದ್ಧಿಜೀವಿಗಳು ಬೆಂಬಲಿಸುತ್ತಿರುವುದು ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಅಲ್ಲದೆ ಬುದ್ಧಿ ಜೀವಿಗಳಾಗುವುದಕ್ಕೆ ಯಾವುದೇ ಅರ್ಹತೆ ಬೇಕಾಗಿಲ್ಲ. ಒಬ್ಬ ತಿರುಪೆ ಎತ್ತುವವನು ಕೂಡಾ ಭಾರತದಂತಹ ದೇಶದಲ್ಲಿ ಬುದ್ಧಿ ಜೀವಿಯಾಗಬಲ್ಲ ಎಂಬುದಕ್ಕೆ ಜೀವಂತ ಉದಾಹರಣೆಗಳು ಪ್ರತೀ ದಿನಾ ವೃತ್ತಪತ್ರಿಕೆಗಳಲ್ಲಿ ಬರುತ್ತಿರುವ ಅವರ ಹೇಳಿಕೆಗಳೇ ಸಾಕ್ಷಿ. ಅಂದರೆ ಇಲ್ಲಿ ಕೆಲವು ಸ್ಯಾಂಪಲ್, ಅಂದರೆ ಬುದ್ಧಿಜೀವಿಗಳಾಗಲು ಕೆಲವು ಅರ್ಹತೆಗಳು ಈ ರೀತಿ ಇದೆ.

೧. ಪ್ರತೀದಿನ ಹಿಂದೂ ವಿರೋಧಿ ಹೇಳಿಕೆಗಳನ್ನು ಕೊಡುತ್ತಿರಬೇಕು.ಹಿಂದೂ ದೇವತೆಗಳು, ಮಠಾಧೀಶರುಗಳನ್ನು ದಿನಾಲೂ, ಹೋದಲ್ಲೆಲ್ಲಾ
ತೆಗಳುತ್ತಿರಬೇಕು.
೨. ಎಲ್ಲಾದರೂ ಬಾಂಬ್ ಸ್ಫೋಟ ಸಂಭವಿಸಿದಲ್ಲಿ ಕೂಡಲೇ ಅಲ್ಲಿಗೆ ಧಾವಿಸಿ, ಅಪರಾಧಿ ಮುಸ್ಲಿಮನಾದಲ್ಲಿ ಅಥವಾ ಯಾವುದೇ ಅಲ್ಪಸಂಖ್ಯಾತ ವರ್ಗಕ್ಕೆ
ಸೇರಿದವನಾದಲ್ಲಿ ಅವನಿಗೆ ಬೆಂಬಲ ಸೂಚಿಸಿ ಅವನನ್ನು ಬಂಧಿಸದಂತೆ ಪೋಲೀಸರಿಗೆ ಅಡ್ಡಿ ಉಂಟುಮಾಡಬೇಕು.
೩. ಆದಷ್ಟೂ ಹಿಂದೂಗಳಿಗೆ ಎರಡು ಮದುವೆ ನಿಷೇಧ, ಒಬ್ಬರಿಗಿಂತ ಹೆಚ್ಚಿನ ಮಕ್ಕಳಾಗುವುದನ್ನು ವಿರೋಧಿಸಬೇಕು. ಹೀಗೆ ಮಾಡಿ ಅಲ್ಪಸಂಖ್ಯಾತರ
ಸಂಖ್ಯೆ ಜಾಸ್ತಿ ಆಗುವಂತೆ ಪರೋಕ್ಷವಾಗಿ ಸಹಕರಿಸಬೇಕು.
೪. ಯಾವುದೇ ಚರ್ಚ್ ಅಥವಾ ಮಸೀದಿಗಳಲ್ಲಿ ಅಕಸ್ಮಾತ್ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ನಷ್ಟ ಉಂಟಾದರೆ, ಅದಕ್ಕೆ ಹಿಂದೂ ಸಂಘಟನೆಗಳನ್ನು
ಹೊಣೆಮಾಡಬೇಕು.
೫. ಯಾವುದೇ ನಗರಗಳಲ್ಲಿ ಅಶ್ಲೀಲ ನೃತ್ಯ, ಪಬ್ ಡ್ಯಾನ್ಸ್ ಮುಂತಾದುವು ಮಧ್ಯರಾತ್ರಿಯಲ್ಲಿ ಮುಂದುವರೆದಾಗ ಪೋಲಿಸರು ಬಂಧಿಸಲು ಬಂದಾಗ ಅವರ
ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಬ್ ಅಥವಾ ಬಾರ್ ಮುಚ್ಚುವ ಪ್ರಯತ್ನವನ್ನು ನಿಷ್ಕ್ರಿಯಗೊಳಿಸಬೇಕು.
೬. ಪ್ರತೀ ದಿನ ತಾನು ಭಾಗವಹಿಸುವ ಸಾರ್ವಜನಿಕ ಸಮಾರಂಭಗಳಲ್ಲಿ ಹಿಂದೂ ಸಂಘಟನೆಗಳನ್ನು ನಿಂದಿಸಬೇಕು.
೭. ಹಿಂದೂಗಳ ಭಾವನೆಗಳನ್ನು ಕೆರಳಿಸುವಂತಹ ಲೇಖನಗಳು, ಗ್ರಂಥಗಳು, ಕವನಗಳನ್ನು ಬರೆದು, ಹೀನವಾಗಿ ನಿಂದಿಸಬೇಕು.
೮. ನಕ್ಸಲ್ ಸಂಘಟನೆ, ಎಲ್.ಟಿ.ಟಿ.ಇ. ಮುಂತಾದ ದೇಶವಿರೋಧಿ ಸಂಘಟನೆಗಳನ್ನು ಬಹಿರಂಗವಾಗಿ ಬೆಂಬಲಿಸಬೇಕು.
೯. ಯಾವುದೇ ದೇವಸ್ಥಾನಗಳಿಗೆ ಭೇಟಿಕೊಡದೆ, ಕೇವಲ ಮಸೀದಿ, ಚರ್ಚ್‌ಗಳಿಗೆ ಮಾತ್ರ ಭೇಟಿ ನೀಡಬೇಕು.
೧೦.ಆದಷ್ಟೂ ಮತಾಂತರಕ್ಕೆ ಪ್ರೋತ್ಸಾಹ ನೀಡಿ, ಮತಾಂತರಕ್ಕೆ ಬೆಂಬಲ ನೀಡಬೇಕು.

Wednesday, November 05, 2008

ಈ ತಮಿಳರಿಗೇನಾಗಿದೆ?

ಬೆಂಗಳೂರು ನವೆಂಬರ್ ೫ : ತಮಿಳುನಾಡಿನಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ, ಅಲ್ಲಿನ ಜನ ಪರೋಕ್ಷವಾಗಿ ಭಾರತದ ಸಂವಿಧಾನದ ಇರವನ್ನೇ ಪ್ರಶ್ನಿಸುವಂತಿದೆ. ಏಕೆಂದರೆ ಅವರು ಭಾರತದ ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ. ಭಾರತದ ಕಾನೂನಿಗೆ ಬೆಲೆ ಕೊಡುವುದಿಲ್ಲ. ಅಲ್ಲದೆ ಈ ದೇಶವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸರಕಾರವನ್ನೇ Blackmail ಮಾಡುವಷ್ಟು ಕೊಬ್ಬು, ದುರಹಂಕಾರ. ತನ್ನ ಬೇಳೆ ಬೇಯಿಸಿಕೊಳ್ಳಲು ಈ ದೇಶದ ಹಿತವನ್ನೇ ಬೇಕಾದರೂ ಬಲಿಕೊಡಲೂ ಹಿಂಜರಿಯದ ಸಂಕುಚಿತ ಮನಸ್ಥಿತಿ.
ಇತ್ತೀಚೆಗೆ ಮಲೇಶ್ಯಾದಲ್ಲಿ ಅಲ್ಲಿನ ಸರಕಾರ ಅನಧಿಕೃತವಾಗಿ ನಿರ್ಮಿಸಿದ ಕೆಲ ಹಿಂದೂ ದೇವಾಲಯಗಳನ್ನು ಕೆಡವಿದಾಗ, ಅಲ್ಲಿನ ಎಲ್ಲಾ ಜನಾಂಗದ (ಕನ್ನಡಿಗರು, ತೆಲುಗು, ಮರಾಠಿ ಎಂಬ ಬೇಧಭಾವವಿಲ್ಲದೆ) ಮಂದಿ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಆದರೆ ಇಲ್ಲಿ ಕರುಣಾನಿಧಿ ಎಂಬ ಅಧಮ ಮತ್ತು ಇಲ್ಲಿನ ತಮಿಳು ಜನ ಮಾತ್ರ, ಮಲೇಶ್ಯಾದಲ್ಲಿ ತಮಿಳರ ಮೇಲೆ ಹಲ್ಲೆ, ತಮಿಳರ ದೇವಳ ಕೆಡವಿದರು ಎಂಬುದಾಗಿ ಬೊಬ್ಬಿರಿದರು. ನೋಡಿ...ಇವರು ಹಿಂದೂಗಳು, ಭಾರತೀಯರೆಂದು ಒಪ್ಪಿಕೊಳ್ಳಲು ತಯಾರಿಲ್ಲ.
ಶ್ರೀಲಂಕಾದಲ್ಲಿ ಭಯೋತ್ಪಾದನೆ ಉಂಟುಮಾಡುತ್ತಿರುವ ಅಲ್ಲಿನ ದೇಶದ್ರೋಹಿ ತಮಿಳು ಸಂಘಟನೆಯಾದ ಎಲ್.ಟಿ.ಟಿ.ಇ. ವಿರುದ್ಧ ಅಲ್ಲಿನ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಾಗ ಇಲ್ಲಿನ ಕೆಲವು (ಬಹುತೇಕ) ತಮಿಳರು ಅದನ್ನು ಪ್ರಬಲವಾಗಿ ವಿರೋಧಿಸಿ, ತಮಿಳರ ವಿರುದ್ಧ ಹಲ್ಲೆ ಎಂಬುದಾಗಿ ಬೊಬ್ಬಿರಿದರು. ಅದೂ ಸಾಲದೆಂಬಂತೆ ಜನರಿಂದ ಆರಿಸಲ್ಪಟ್ಟ ಜನಪ್ರತಿನಿಧಿಗಳೇ ಬಹಿರಂಗವಾಗಿ ಭಯೋತ್ಪಾದಕರ ಪರ ದನಿಯೆತ್ತಿದಾಗ ಯಾರೂ ಅದನ್ನು ವಿರೋಧಿಸದಿದ್ದುದು ನಮ್ಮ ದೇಶದ ದೊಡ್ಡ ದುರಂತ. ಅದೂ ಸಾಲದೆಂಬಂತೆ ಅಲ್ಲಿನ ಚಿತ್ರರಂಗದ ಮಂದಿ ಕೂಡಾ ಈ ಭಯೋತ್ಪಾದಕ ಸಂಘಟನೆಗೆ ಬೆಂಬಲ ಸಾರಿ ಒಂದು ದಿನದ ಉಪವಾಸ ಮುಷ್ಕರ ನಡೆಸಿದ್ದು ಅವರ ದೇಶದ್ರೋಹಿತನವನ್ನು ತೋರಿಸುತ್ತದೆ. ಶ್ರೀಲಂಕಾದ ಜನರ ನೆಮ್ಮದಿಯನ್ನು ಕೆಡಿಸಿರುವ ಈ ಎಲ್.ಟಿ.ಟಿ.ಇ. ಸಂಘಟನೆಗೆ ಬೆಂಬಲ ನೀಡಿದ ಈ ಮಂದಿಗೆ ಸ್ವಲ್ಪವಾದರೂ ಪರಿಜ್ಞಾನ ಇಲ್ಲದಿರುವುದು ಖೇದಕರ.
ಭಾರತದಲ್ಲಿ ಬಾಂಬ್ ಸ್ಪೋಟ ಮಾಡಿ ಸಾವಿರಾರು ಜನರ ಬಲಿತೆಗೆದುಕೊಂಡಿರುವ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೋಯ್ಬಾ ಮುಂತಾದ ಉಗ್ರವಾದಿಗಳಿಗೆ ಪಾಕಿಸ್ತಾನದ ಜನ ಬೆಂಬಲ ನೀಡಿದರೆ ನಮ್ಮ ಮನಸ್ಸಿಗೆ ಎಷ್ಟು ಘಾಸಿಯಾಗುತ್ತದೋ, ಅದೇ ರೀತಿ ಇಲ್ಲಿನ ಈ ತಮಿಳು ಜನ ಅಲ್ಲಿನ ಭಯೋತ್ಪಾದಕರಿಗೆ ಬೆಂಬಲನೀಡಿದರೆ, ಶ್ರೀಲಂಕಾದ ಜನತೆ ಭಾರತೀಯರನ್ನು ಕ್ಷಮಿಸಿಯಾರೇ?.

Wednesday, October 22, 2008

ಲಾಲೂ ಎಂಬ ಮತಿಗೇಡಿ ಹಾಗೂ ಧೀರ ರಾಜ್ ಠಾಕ್ರೆ

ಬೆಂಗಳೂರು ಅಕ್ಟೋಬರ್ ೨೨ :ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಬಂಧನದ ಸುದ್ದಿ ಎಲ್ಲರಿಗೂ ತಿಳಿದ ವಿಷಯ. ಆದರೆ ಇದೊಂದು ಖಂಡಿತವಾಗಿ ಖಂಡಿಸಬೇಕಾದ ವಿಷಯ. ರಾಜ್ ಠಾಕ್ರೆ ಮಾಡಿದ್ದರಲ್ಲಿ ಖಂಡಿತಾ ತಪ್ಪಿಲ್ಲ.
ಈ ಲಾಲೂಪ್ರಸಾದ್ ಎಂಬ ಅಧಮ ರೈಲ್ವೇ ಮಂತ್ರಿಯಾದ ಮೇಲೆ ಆ ಇಲಾಖೆಯ ನೇಮಕಾತಿಯಲ್ಲಿ ಸದಾ ಮೂಗು ತೂರಿಸುತ್ತಿದ್ದಾನೆ. ರೈಲ್ವೇ ಇಲಾಖೆಯೇನು ಇವನಪ್ಪನ ಸ್ವತ್ತೇ?. ಪ್ರತೀ ರಾಜ್ಯದಲ್ಲಿಯೂ ನೇಮಕಾತಿ ನಡೆಯುವ ಬಗ್ಗೆ ಯಾವುದೇ ಸೂಚನೆ ನೀಡದೆ, ಕೇವಲ ಬಿಹಾರದ ದಿನಪತ್ರಿಕೆಗಳಲ್ಲಿ ಮಾತ್ರ ನೇಮಕಾತಿಯ ಬಗ್ಗೆ ಜಾಹೀರಾತು ಪ್ರಕಟಿಸಲಾಗುತ್ತದೆ. ಅಂದರೆ ಈ ನೇಮಕಾತಿ ಆಗಲೇ "ಡೀಲ್" ಆಗಿರುತ್ತದೆ. ಬಿಹಾರದಿಂದ ನೇಮಕಾತಿ ಸ್ಥಳಕ್ಕೆ ಆ ಅಭ್ಯರ್ಥಿಗಳಿಗೆ ಉಚಿತ ಪ್ರಯಾಣ ಬೇರೆ. ಈ ಥರದ ಒಂದು ಪ್ರಾದೇಶಿಕ ಅಸಮಾನತೆ ಕೇವಲ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಸಾಧ್ಯ. ಭಿಕ್ಷೆ ಬೇಡುವ ವೃತ್ತಿಗೂ ನಾಲಾಯಕ್ಕಾದ ಒಬ್ಬ ವ್ಯಕ್ತಿ ರೈಲ್ವೇ ಮಂತ್ರಿಯಾದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ. ಕರ್ನಾಟಕದಲ್ಲಿ ಆಗಿದ್ದೂ ಇದೇ. ಕನ್ನಡಿಗರನ್ನು ಸಂಪೂರ್ಣ ನಿರ್ಲಕ್ಷಿಸಿ, ಕೇವಲ ಬಿಹಾರಿಗಳಿಗೆ ನೇಮಕಾತಿಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆದೇಶ ನೀಡಿದ ಈ ಭಿಕಾರಿ ಮಂತ್ರಿ. ಆದರೆ ಕನ್ನಡಿಗರು ಎಚ್ಚೆತ್ತು ಪ್ರತಿಭಟಿಸಿದಾಗ, ಹುಚ್ಚರ ತರಹ ಸದನದಲ್ಲಿ ಬಡಬಡಾಯಿಸಿದ ಈ ಲಾಲೂ. ಕನ್ನಡಿಗರು ಶಾಂತ ರೀತಿಯಲ್ಲಿ ಪ್ರತಿಭಟಿಸಿದರೂ ಅವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಲಾಯಿತು.
ಮಹಾರಾಷ್ಟ್ರದಲ್ಲಿ ನಡೆದಿದ್ದೂ ಅದೇ. ರೈಲ್ವೇ ನೇಮಕಾತಿಯಲ್ಲಿ ಮರಾಠಿಗರನ್ನು ಕಡೆಗಣಿಸಿ, ಬಿಹಾರಿಗಳಿಗೆ ಮಣೆ ಹಾಕಿದ ಇಲಾಖೆ, ಮತ್ತೆ ಅದೇ ತಪ್ಪು ಮಾಡಿತು. ರಾಜ್ ಠಾಕ್ರೆ ತನ್ನ ಕಾರ್ಯಕರ್ತರ ಜೊತೆ ಇದನ್ನು ಪ್ರತಿಭಟಿಸಿದ್ದರಿಂದ ಬಿಹಾರಿಗಳು ಪಲಾಯನ ಗೈದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ, ರಾಜ್ಯಸರಕಾರದ ಮೇಲೆ ಒತ್ತಡ ತಂದು ರಾಜ್ ಠಾಕ್ರೆಯನ್ನು ಬಂಧಿಸಲಾಯಿತು. ಆದರೆ ಇದು ಖಂಡಿತಾ ಸ್ವಾತಂತ್ರ್ಯದ ಹರಣವಷ್ಟೇ.ಪ್ರಾದೇಶಿಕವಾಗಿ ಅಸಮಾನತೆ ಉಂಟಾದಾಗ ಪ್ರತಿಭಟಿಸುವ ಹಕ್ಕನ್ನೂ ಕಸಿದುಕೊಂಡ ಕೇಂದ್ರ ಸರಕಾರ ಏನನ್ನು ಸಾಧಿಸಲು ಹೊರಟಿದೆ?. ಇದು ಕೇವಲ ಸೋನಿಯಾಳ ಷಡ್ಯಂತ್ರವೇ ಸರಿ. ಮತಾಂತರದ ವಿರುದ್ದ ಹಿಂದೂಗಳು ಒಗ್ಗಟ್ಟಾಗಿರುವುದು, ಕೇಂದ್ರ ಸರಕಾರಕ್ಕೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಹಿಂದೂಗಳ ಒಗ್ಗಟ್ಟನ್ನು ಮುರಿದು, ಮತ್ತೆ ಮತಾಂತರವನ್ನು ಹಿಂದೂಗಳ ಮೇಲೆ ಹೇರಿ, ಸೋನಿಯಾ ಯಾವ ಒಂದು ಉದ್ಧೇಶದಿಂದ ಈ ದೇಶಕ್ಕೆ ಬಂದಳೋ ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅವಳ ಜೊತೆ ಕೈಜೋಡಿಸಿದೆ. ಇದಕ್ಕಾಗಿಯೇ ಸೋನಿಯಾ ತನ್ನ ಆಪ್ತರನ್ನಾಗಿ ಆಸ್ಕರ್, ಆಂಟೋನಿ, ರಾಜಶೇಖರ ರೆಡ್ಡಿ ಮೊದಲಾದ ಕ್ರಿಶ್ಚಿಯನ್ನರನ್ನು ಆಯ್ಕೆ ಮಾಡಿದ್ದು. ಅಲ್ಲದೆ ಹಿಂದೂ ವಿರೋಧಿಗಳಾದ ಲಾಲೂ, ಅರ್ಜುನ್ ಸಿಂಗ್, ಅಂಬಿಕಾ ಸೋನಿ, ಶಿವರಾಜ್ ಪಾಟಿಲ್ ಮೊದಲಾದವರಿಗೆ ಆಯಕಟ್ಟಿನ ಸ್ಥಾನ ಕೊಟ್ಟಿದ್ದು.
ಖಂಡಿತಾ ರಾಜ್ ಠಾಕ್ರೆಗೆ ಅಭಿನಂದನೆ ಹೇಳಲೇಬೇಕು. ಇಂತಹ ಒಬ್ಬ ನಾಯಕ ಪ್ರತೀ ರಾಜ್ಯದಲ್ಲೂ ಪ್ರಾದೇಶಿಕ ಅಸಮಾನತೆಯ ವಿರುದ್ದ ಹೋರಾಡಬೇಕು. ಆಗಲೇ ಈ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲು ಸಾಧ್ಯ.
ಈ ಬಿಹಾರಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಕರ್ನಾಟಕದಲ್ಲಿ ನಡೆವ ದರೋಡೆ, ಹತ್ಯೆ, ಮಾನಭಂಗ, ಕಳ್ಳತನ, ಸುಲಿಗೆ ಹೆಚ್ಚಾಗಲು ಇವರ ಕೊಡುಗೆ ಕಮ್ಮಿಯೇನಿಲ್ಲ. ಒಬ್ಬರ ಬದುಕನ್ನು ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದು ಯಾವ ನ್ಯಾಯ?. ಇಂತಹ ಒಂದು ನಾಮರ್ದ ಕೆಲಸ ಕೇವಲ ಈ ಲಾಲೂ ಎಂಬ ಅನಕ್ಷರಸ್ಥ, ಲಜ್ಜಾಹೀನ, ಮತಿಗೇಡಿ, ಅಸಂಸ್ಕೃತ ವ್ಯಕ್ತಿ ಮಾತ್ರ ಮಾಡಲು ಸಾಧ್ಯ. ಮೊದಲು ಇಂತಹವರನ್ನು ನಡುಬೀದಿಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಬೇಕು. ರಾಜ್ಯ-ರಾಜ್ಯಗಳ ನಡುವೆ ಇರುವ ಉತ್ತಮ ಬಾಂಧವ್ಯವನ್ನು ಕೆಡಿಸುತ್ತಿರುವ ಈ ದುರುಳರನ್ನು ಮೊದಲು ಗಡೀಪಾರು ಮಾಡಬೇಕು.
ಎಲ್ಲರೂ ರಾಜ್ ಠಾಕ್ರೆಗೆ ಬೆಂಬಲ ನೀಡಿ....ಈ ಬೆಂಬಲ ಕೇವಲ ರಾಜ್ ಠಾಕ್ರೆಗಲ್ಲ...ಪ್ರಾದೇಶಿಕ ಅಸಮಾನತೆಯ ವಿರುದ್ಧ....ದೇಶದ್ರೋಹಿ ರಾಜಕಾರಣಿಗಳ ವಿರುದ್ಧ...

Friday, October 10, 2008

ಭಜರಂಗ ದಳ ಮಾತ್ರ ನಿಷೇಧ ಏಕೆ? ಸಿಮಿ ಏಕಿಲ್ಲ?

ಬೆಂಗಳೂರು ಅಕ್ಟೋಬರ್ ೧೦: ಕೇಂದ್ರ ಸರಕಾರದ ಕೆಲವು ಅಲ್ಪಸಂಖ್ಯಾತರ ಏಜೆಂಟ್‌ಗಳು ಹಿಂದೂ ಸಂಘಟನೆಗಳಾದ , ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ತುಗಳನ್ನು ನಿಷೇಧ ಮಾಡುವ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರುತ್ತಿರುವುದು ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಕಳವಳಕಾರಿಯಾಗಿದೆ.
ಇದು ನಿಜಕ್ಕೂ ಹಿಂದೂಗಳ ಏಕತೆಯನ್ನು, ಸಮಗ್ರತೆಯನ್ನು ಪ್ರಶ್ನಿಸುವ ಒಂದು ಸವಾಲಾಗಿದೆ. ಕೇವಲ ಜುಜುಬಿ, ಪುಡಿ ಮತಗಳ ಆಸೆಗೆ ಸಮಗ್ರ ಹಿಂದೂಗಳ ಏಕತೆಯನ್ನೇ ಒಡೆಯುವ ಈ ಹುನ್ನಾರವನ್ನು ಎಲ್ಲರೂ ಖಂಡಿಸಲೇಬೇಕು. ಲಾಲೂಪ್ರಸಾದ್ ಯಾದವ್,ದೇವೇಗೌಡ, ಅರ್ಜುನ್ ಸಿಂಗ್, ಅಮರ್ ಸಿಂಗ್‌ರಂತಹ ಕೆಲ ಕುಟಿಲ ನೀತಿಯ ರಾಜಕಾರಣಿಗಳು ಇಂದು ದೇಶದ ಸಮಗ್ರತೆಗೆ ಸವಾಲಾಗಿದ್ದಾರೆ.
ದೇಶದೆಲ್ಲೆಡೆ ಬಾಂಬ್ ಸ್ಪೋಟವಾಗಿ ನೂರಾರು ಜನ ಪ್ರಾಣ ತೆತ್ತಾಗ, ಅದರ ಬಗ್ಗೆ ಕವಡೆ ಕಿಮ್ಮತ್ತು ಪ್ರದರ್ಶಿಸದ ಈ ರಾಜಕಾರಣಿಗಳು ಚರ್ಚ್ ಮೇಲೆ ಧಾಳಿಯಾದಾಗ ಬಾಯಿ ಬಡಿದುಕೊಳ್ಳಲು ಶುರುಮಾಡುತ್ತವೆ. ಆದರೆ ದೇವಾಲಯಗಳ ಮೇಲೆ ಧಾಳಿಯಾದಾಗ ಈ ತಿಪ್ಪೆ ರಾಜಕಾರಣಿಗಳು ಬಾಯಿಗೆ ಬೀಗ ಹಾಕಿಕೊಂಡಿರುತ್ತವೆ. ಬಾಂಬ್ ಸ್ಪೋಟಕ್ಕೆ ಕಾರಣವಾದ ಸಿಮಿ, ಲಷ್ಕರ್ ಎ ತೋಯ್ಬಾ ಮುಂತಾದ ಮುಸ್ಲಿಮ್ ಸಂಘಟನೆಗಳೇ ಕಾರಣವೆಂದು ಎಲ್ಲರಿಗೂ ತಿಳಿದಿದ್ದರೂ ಕೂಡಾ ಅವರ ವಿರುದ್ದ ದನಿಯೆತ್ತುವ ತಾಕತ್ತು ಈ ರಾಜಕಾರಣಿಗಳಿಗಿಲ್ಲ. ಎಕೆಂದರೆ ಅದನ್ನು ಮಾಡಿದ್ದು ಅಲ್ಪ ಸಂಖ್ಯಾತರು. ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನು ಕ್ರಿಶ್ಚಿಯನ್ ಭಯೋತ್ಪಾದಕರು ಹತ್ಯೆ ಮಾಡಿರುವುದು ಸಾಬೀತಾದರೂ ಕೂಡಾ ಅಲ್ಲಿ ನಡೆಯುವ ಗಲಭೆಗೆ ಕೇವಲ ಭಜರಂಗದಳ ಹಾಗೂ ವಿ.ಎಚ್.ಪಿ.ಯನ್ನು ಹೊಣೆಮಾಡುವುದು ಎಷ್ಟು ಸಮಂಜಸ?. ನಮ್ಮ ದೇಶದ ಎಲ್ಲ್ಲ ರಾಜ್ಯಗಳನ್ನು ಒಂದೊಂದಾಗಿ ಕ್ರಿಶ್ಚಿಯನ್ ರಾಜ್ಯವನ್ನಾಗಿ ಮಾಡಲು ಪಣತೊಟ್ಟಿರುವ ಈ ಕ್ರಿಶ್ಚಿಯನ್ ಮತಾಂಧರು ಈಗ ಇದುವರೆಗೂ ಶಾಂತವಾಗಿದ್ದ ದಕ್ಷಿಣ ಭಾರತದತ್ತ ಕಣ್ಣು ಹಾಯಿಸಿರುವುದು ಕಳವಳಕಾರಿ. ಇದಕ್ಕೆ ಕೇಂದ್ರದ ಕೆಲವು ರಾಜಕಾರಣಿಗಳ ಕುಮ್ಮಕ್ಕು ಇರುವುದು ಎಲ್ಲರಿಗೂ ತಿಳಿದ ವಿಷಯ.
ಹಿಂದೂಗಳೇ ಒಗ್ಗಟ್ಟಾಗಿ.....ನಿಮ್ಮ ಧರ್ಮವನ್ನು ನೀವೇ ರಕ್ಷಿಸಬೇಕು.....

Sunday, October 05, 2008

ಮಂಗಳೂರಿನ ಲಜ್ಜೆಗೇಡಿ ರಾಜಕಾರಣಿಗಳು ಮತ್ತು ಭಯೋತ್ಪಾದಕರು

ಬೆಂಗಳೂರು ಅಕ್ಟೋಬರ್ ೦೫ : ಇತ್ತೀಚೆಗೆ ಮಂಗಳೂರಿನಲ್ಲಿ ಭಯೋತ್ಪಾದಕರು ಸಿಕ್ಕಿಬಿದ್ದಿರುವುದು ಕರ್ನಾಟಕಕ್ಕೆ ಒಂದು ಕಪ್ಪುಚುಕ್ಕೆಯಾಗಿದೆ. ಇದರ ಹಿಂದೆ ಒಂದು ಭಯಂಕರ ಷಡ್ಯಂತ್ರವೇ ಇರುವ ಸಂಭವವಿದೆ.
ಈ ವಿಷಯದಲ್ಲಿ ಸರಕಾರವು ಖಡಕ್ ನಿರ್ಧಾರ ತೆಗೆದುಕೊಂಡು, ಇದರ ಹಿಂದೆ ಇರುವ ರಾಜಕೀಯ ಶಕ್ತಿಗಳನ್ನು ಪತ್ತೆ ಹಚ್ಚಿ, ಅವರನ್ನು ಗಲ್ಲಿಗೇರಿಸಲು ಪಣತೊಡಬೇಕಾಗಿದೆ. ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಈ ಭಯೋತ್ಪಾದಕರು ಮಂಗಳೂರಿನಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ತಾವು ಅಲ್ಪಸಂಖ್ಯಾತರ ಪ್ರತಿನಿಧಿಗಳು, ಅವರ ರಕ್ಷಕರು ಎಂದು ಬಹಿರಂಗವಾಗಿ ಫೋಸು ಕೊಡುವ ರಾಜಕಾರಣಿಗಳ ಮೇಲೆ ರಾಜ್ಯದ ಗುಪ್ತದಳ ಖಂಡಿತಾ ಒಂದು ಕಣ್ಣಿಡಬೇಕಾಗಿದೆ. ಏಕೆಂದರೆ ಭಯೋತ್ಪಾದಕರಿಗಿಂತ ಈ ದೇಶದ್ರೋಹಿಗಳೇ ನಮ್ಮ ದೇಶದ ಅಖಂಡತೆಗೆ ಸವಾಲಾಗಿ ಪರಿಣಮಿಸಿದ್ದಾರೆ.
ಇನ್ನೊಂದು ಘಟನೆ ಕಣ್ಣಮುಂದೆ ನಡೆದರೂ ಪೋಲೀಸರು ಏನೂ ಗೊತ್ತಿಲ್ಲದವರಂತೆ ಇದ್ದದ್ದು ಅಪಾಯದ ಮುನ್ಸೂಚನೆಯಾಗಿದೆ. ಏಕೆಂದರೆ ಪೋಲಿಸರು ಭಯೋತ್ಪಾದಕರನ್ನು ಬಂಧಿಸಿ ಕರೆತಂದಾಗ ಅವರಿಗೆ ಪ್ರತಿರೋಧವಾಗಿ ರಸ್ತೆಯಲ್ಲಿ ಟೈರ್ ಸುಟ್ಟು, ಅವರನ್ನು ಅಡ್ಡಹಾಕಿ ಬಂಧನಕ್ಕೆ ತಡೆಯೊಡ್ಡಿದ ಕೆಲವು ಮತಾಂಧ ದೇಶದ್ರೋಹಿಗಳನ್ನು ಬಂಧಿಸದೆ ಬಿಟ್ಟಿದ್ದು ಘೋರ ಅಪರಾಧವಾಗಿದೆ. ಇದೇ ಕಿಡಿಗೇಡಿಗಳನ್ನು ಹಾಗೆಯೇ ಬಿಟ್ಟಿದ್ದು ಈ ಭಯೋತ್ಪಾದಕತೆಯನ್ನು ಅವರು ಮತ್ತೆ ಮುಂದುವರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅವರು ಮುಸ್ಲಿಮರು ಎಂಬ ಒಂದು ಕಾರಣಕ್ಕಾಗಿ ಅವರನ್ನು ಬಂಧಿಸದೆ ಬಿಟ್ಟದ್ದು ಈ ಪೋಲಿಸರ ಷಂಡತನವನ್ನು ತೋರಿಸುತ್ತದೆ. ಇದು ರಾಜಕೀಯ ಪಕ್ಷಗಳ ಒತ್ತಡದಿಂದ ನಡೆದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಮಂಗಳೂರಿನಲ್ಲಿ ಕಾಂಗ್ರೆಸ್‌ನ ರಾಜಕಾರಣಿಗಳು ಹಿಂದಿನಿಂದಲೂ ಮುಸ್ಲಿಮರಿಗೆ ಹಾಗೂ ಕ್ರಿಸ್ಚಿಯನ್ನರಿಗೆ ಮೊದಲ ಮಣೆ ಹಾಕಿ ಅವರನ್ನು ತಮ್ಮ ದೇವರೆಂದು ತಿಳಿದು ಅವರ ಕಾಲು ನೆಕ್ಕುವ ಒಂದು ಹೀನ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ. ಕೇವಲ ಬಿ.ಜೆ.ಪಿ.ಯ ಪ್ರಬಲತೆಯನ್ನು ಸಹಿಸದೆ ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡುವಷ್ಟರ ಮಟ್ಟಿಗೆ ಈ ಕಾಂಗ್ರೆಸ್‍ನ ಕೆಲವು ರಾಜಕಾರಣಿಗಳು ಮುಂದುವರಿದಿದ್ದಾರೆ ಎಂದರೆ ನಮ್ಮ ದೇಶದ ಬಗ್ಗೆ ಇವರಿಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದನ್ನು ತಿಳಿಯಬಹುದು.
ಇಂದು ಹಿಂದುಗಳು ಎಷ್ಟರ ಮಟ್ಟಿಗೆ ಮಂಗಳೂರಿನಲ್ಲಿ ಅಭದ್ರತೆಯನ್ನು ಹೊಂದಿದ್ದಾರೆ ಎಂದರೆ, ಈ ಲಜ್ಜೆಗೇಡಿ ರಾಜಕಾರಣಿಗಳು ಬಹಿರಂಗವಾಗಿಯೇ ಅಲ್ಪಸಂಖ್ಯಾತರಿಗೆ ಬೆಂಬಲ ನೀಡುತ್ತಿರುವುದನ್ನು ನೋಡಿಯೂ ಏನೂ ಹೇಳದ ಸ್ಥಿತಿಯಲ್ಲಿದ್ದಾರೆ. ಟೆಂಪೋದಲ್ಲಿ ದನಕರುಗಳನ್ನು ಕಸಾಯಿಖಾನೆಗೆ ಸಾಗಿಸುವುದು ಅಪರಾಧವಲ್ಲ, ಅದನ್ನು ತಡೆಯುವುದು ಅಪರಾಧವಾಗಿದೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಮೆರವಣಿಗೆಯನ್ನು ಅಬ್ಬರದಿಂದ ಮಾಡುವಂತಿಲ್ಲ, ಆದರೆ ಮದರಸಾಗಳಲ್ಲಿ ದಿನಾಲೂ ಗಟ್ಟಿಯಾಗಿ ಮೈಕ್ ಹಾಕಿ ಜನಗಳಿಗೆ ತೊಂದರೆ ಕೊಡುವುದು ಅಪರಾಧವಲ್ಲ. ಬಲವಂತದ, ಆಮಿಷದ ಮತಾಂತರ ಮಾಡುವುದು ತಪ್ಪಲ್ಲ, ಅದನ್ನು ವಿರೋಧಿಸುವುದು ತಪ್ಪು. ಮಠಾಧೀಶರುಗಳು ಹಿಂದೂಗಳ ರಕ್ಷಣೆಗೆ ಮೆರವಣಿಗೆ ಮಾಡಿದರೆ ತಪ್ಪು, ಆದರೆ ಮುಸ್ಲಿಮರ, ಕ್ರಿಶ್ಚಿಯನ್ನರು ಬೀದಿಗಿಳಿದು ಹಿಂಸಾಚಾರದ ಮೂಲಕ ಪ್ರತಿಭಟಿಸಿದರೆ ತಪ್ಪಿಲ್ಲ. ಹಿಂದೂಗಳು ಪ್ರತಿಭಟಿಸಿದರೆ ಕೋಮುವಾದ, ಅಲ್ಪಸಂಖ್ಯಾತರು ಪ್ರತಿಭಟಿಸಿದರೆ ದೇಶಪ್ರೇಮ. ಹೇಗಿದೆ ನೋಡಿ ನಮ್ಮ ದೇಶದ ಸಂವಿಧಾನ, ನಮ್ಮ ದೇಶದ ರಾಜಕಾರಣಿಗಳ ರೌದ್ರ, ಕರಾಳ, ಹೀನ ಮುಖ?. ಹಿಂದೂಗಳ ಪವಿತ್ರ ಕ್ಷೇತ್ರಗಳಿಂದ ಸಂಗ್ರಹಿಸಿದ ಹಣ ಇಂದು ಚರ್ಚ್ ನಿರ್ಮಾಣಕ್ಕೆ, ಮಸೀದಿ, ಮದರಸಾಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ಆದರೆ ಶಿಥಿಲಾವಸ್ಥೆಯಲ್ಲಿರುವ ಯಾವುದೇ ಹಿಂದೂ ದೇವಳಗಳನ್ನು ಜೀರ್ಣೋದ್ದಾರ ಮಾಡಲು ಯಾವುದೇ ಸಹಾಯವಿಲ್ಲ.
ಹಿಂದೂಗಳು ಇಂದು ಭಾರತದಲ್ಲಿ ಅಭದ್ರತೆಯ ನೆರಳಲ್ಲಿ ಬದುಕುತ್ತಿದ್ದಾರೆ. ಈಗ ಅಲ್ಲಲ್ಲಿ ಇಂತಹ ಅಭದ್ರತೆಯ ಭಯದಿಂದ ಹೊರಬರಲು ಹಿಂದೂಗಳು ಬಹಿರಂಗವಾಗಿಯೇ ಪ್ರತಿಭಟನೆ ಮಾಡುತ್ತಿರುವುದು, ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ಅಲ್ಲಾಡಲು ಶುರುವಾಗಿದೆ. ಇದೇ ರೀತಿ ಈ ಕಾಂಗ್ರೆಸ್‌ನ ಕೆಲ ರಾಜಕಾರಣಿಗಳ ಬೆಂಬಲ ಈ ಭಯೋತ್ಪಾದಕರಿಗೆ ಮುಂದುವರಿದರೆ, ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಧರ್ಮಯುದ್ಧದ ಘೋಷಣೆ ಮಾಡಿದರೆ ಈ ದೇಶದಲ್ಲಿ ಅರಾಜಕತೆ ಉಂಟಾಗಿ ಅಲ್ಪಸಂಖ್ಯಾತರ ರಕ್ಷಣೆ ಕಷ್ಟವಾಗಲಿದೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಹಿಂದೂಗಳ ಮನೋಭಾವನೆಯನ್ನು ಅರ್ಥಮಾಡಿಕೊಂಡು , ಅಲ್ಪಸಂಖ್ಯಾತರಿಗೆ ಮನ್ನಣೆ ಕೊಡುವುದನ್ನು ನಿಲ್ಲಿಸಿ, ಎಲ್ಲರೂ ಸಮಬಾಳ್ವೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ಈಗಿನ ಸದ್ಯದ ಅವಶ್ಯಕತೆಯಾಗಿದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ " ಧರ್ಮೋ ರಕ್ಷತಿ ರಕ್ಷಿತಃ" - ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ.
"ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ! ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್!!"- ಅಂದರೆ ಧರ್ಮವು ನಷ್ಟವಾಗಿ ಅಧರ್ಮವು ಅಭಿವೃದ್ದಿಯಾದಾಗ ನಾನು ಜನ್ಮವನ್ನು ಎತ್ತುತ್ತೇನೆ.
"ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್! ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ!!"- ಅಂದರೆ ಸಾಧುಗಳ ಸಂರಕ್ಷಣೆಗಾಗಿ-ದುಷ್ಟರ ಸಂಹಾರಕ್ಕಾಗಿ-ಧರ್ಮ ಸಂಸ್ಥಾಪನೆಗೋಸ್ಕರ ನಾನು ಯುಗಯುಗಗಳಲ್ಲಿಯೂ ಹುಟ್ಟುತ್ತೇನೆ.

ಆದರೆ ಕಲಿಯುಗದಲ್ಲಿ ಭಗವಂತ ಕಲ್ಕಿ ಅವತಾರ ತಾಳುತ್ತಾನೆ ಹಾಗೂ ದುಷ್ಟರನ್ನು ಸಂಹರಿಸುತ್ತಾನೆ. ಅಂದರೆ ಅವನು ಧರ್ಮ ಸಂರಕ್ಷಕ ಯೋಧರ ದೇಹದಲ್ಲಿ ಹೊಕ್ಕು ದುಷ್ಟರ ಸಂಹಾರ ಮಾಡುತ್ತಾನೆ. ಇದನ್ನು ಈ ದುಷ್ಟ ರಾಜಕಾರಣಿಗಳು ಅರ್ಥ ಮಾಡಿಕೊಂಡರೆ ಸಾಕು.

Friday, September 19, 2008

ನ್ಯೂ ಲೈಫ್ ಮತ್ತು ಕ್ರಿಶ್ಚಿಯನ್ ಭಯೋತ್ಪಾದಕರು

ಬೆಂಗಳೂರು ಸೆಪ್ಟೆಂಬರ್ ೧೯ : ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ಧಾಳಿ..ಇದು ಇತ್ತೀಚಿನ ಕೆಲವು ಪತ್ರಿಕೆಗಳ ಮುಖಪುಟ ವರದಿ. ಆದರೆ ಇದೆಲ್ಲಾ ಬೊಗಳೆ. ಈ ಮಾಧ್ಯಮದ ಮಂದಿಗೆ ಚರ್ಚ್ ಯಾವುದು, ಮತಾಂತರ ಕೇಂದ್ರ ಯಾವುದು ಎಂಬುದು ಇನ್ನೂ ತಿಳಿಯದಿರುವುದು ಅವರ ಜರ್ನಲಿಸಂ ವೃತ್ತಿಯ ಜ್ಞಾನವನ್ನು ಎತ್ತಿ ತೋರಿಸುತ್ತದೆ. ಆದರೆ ಧಾಳಿಯಾದದ್ದು ಚರ್ಚ್ ಮೇಲಲ್ಲ...ನ್ಯೂ ಲೈಫ್ ಎಂಬ ಕ್ರಿಶ್ಚಿಯನ್ ಭಯೋತ್ಪಾದಕ ಕೇಂದ್ರಗಳ ಮೇಲೆ.
ನಾನು ಒಬ್ಬ ಹಿಂದುವಾಗಿ ಎದೆ ತಟ್ಟಿಕೊಂಡು ಹೇಳಬಲ್ಲೆ, ಇವತ್ತು ಮಂಗಳೂರಿನಲ್ಲಿ ಹಿಂದುಗಳು ನೆಮ್ಮದಿಯಿಂದ ಬಾಳುತ್ತಿದ್ದಾರೆ ಎಂದರೆ ಅದು ಹಿಂದೂ ಸಂಘಟನೆಗಳಾದ ಆರ್.ಎಸ್.ಎಸ್, ಭಜರಂಗದಳ, ವಿ.ಎಚ್.ಪಿ ಯಿಂದ. ಇಲ್ಲದಿದ್ದಲ್ಲಿ ಈ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಭಯೋತ್ಪಾದಕರು ಅಲ್ಲಿ ಹಿಂದುಗಳನ್ನು ಅರೆದು ಕುಡಿದುಬಿಡುತ್ತಿದ್ದರು. ನಾನು ಆರು ತಿಂಗಳು ಆರ್.ಎಸ್.ಎಸ್‌ನಲ್ಲಿ ಪೂರ್ಣಾವಧಿಯಲ್ಲಿ ಕೆಲಸ ಮಾಡಿದ ಅನುಭವದಿಂದ ಹೇಳುತ್ತಿದ್ದೇನೆ. ಈ ಜನಾರ್ಧನ ಫೂಜಾರಿ, ವೀರಪ್ಪ ಮೊಯಿಲಿ ಮುಂತಾದ ಕಾಂಗ್ರೆಸ್ ಮುಖಂಡರಿಂದಲೇ ಇವತ್ತು ಮಂಗಳೂರು ಹೊತ್ತಿ ಉರಿಯುತ್ತಿದೆ. ಕೇವಲ ಓಟಿಗಾಗಿ ಅಲ್ಪಸಂಖ್ಯಾತರ ಕಾಲು ನೆಕ್ಕಲೂ ಹೇಸದ ಈ ಮಂದಿ ಇವತ್ತು ಚರ್ಚ್‌ಗಳ ಮೇಲೆ ಧಾಳಿ ಎಂದು ಬೊಬ್ಬಿರಿಯುತ್ತಿದ್ದಾರೆ. ಆದರೆ ಹಿಂದೂ ದೇವಳವನ್ನು ಉಲ್ಲಾಳದಲ್ಲಿ ಜಖಂಗೊಳಿಸಿದಾಗ, ಉಲ್ಲಾಳದಲ್ಲಿ ಹಿಂದುಗಳ ಮಾರಣ ಹೋಮವಾದಾಗ ಈ ಮಂದಿ ತುಟಿ ಪಿಟಿಕ್ ಎನ್ನುವುದಿಲ್ಲ.
ನೆರೆಯ ಪಾಕಿಸ್ಥಾನದಲ್ಲಿ ಒಬ್ಬ ಹಿಂದುವನ್ನು ಮುಸ್ಲಿಮ್ ಧರ್ಮದ ಅವಹೇಳನ ಮಾಡಿದ್ದಕ್ಕಾಗಿ ಹಾಡುಹಗಲೇ ಕೊಲೆಗೈಯಲಾಯಿತು. ಆದರೆ ಇಂದು ಭಾರತದಲ್ಲಿ ಧರ್ಮದ ಅವಹೇಳನೆಯ ಅಧಿಕಾರವನ್ನು ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮುಂತಾದ ಹಿಂದೂ ವಿರೋಧಿ ಪಕ್ಷಗಳು ಚಿನ್ನದ ತಟ್ಟೆಯಲ್ಲಿ ದಾನ ಮಾಡಿವೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಕೂಡಾ ವಸ್ತು ಸ್ಥಿತಿ ಅರಿಯದೆ ಹಿಂದುಗಳ ವಿರುದ್ಧವೇ ಮಾತಾಡುತ್ತಿರುವುದು ಹಿಂದುಗಳೇ ಹಿಂದುಗಳಿಗೆ ವಿರೋಧವಾಗಿರುವುದನ್ನು ಸೂಚಿಸುತ್ತದೆ.
ಇಷ್ಟಕ್ಕೂ "ನ್ಯೂ ಲೈಫ್" ಎಂಬ ಭಯೊತ್ಪಾದಕ ಹಾಗೂ ಮತಾಂತರ ಕೇಂದ್ರಗಳ ಬಗ್ಗೆ ನಿಮಗೆ ಎಷ್ಟು ಗೊತ್ತು?.....ಈ ಕೇಂದ್ರಗಳು ಹಂಚುತ್ತಿರುವ "ಸತ್ಯದರ್ಶಿನಿ" ಎಂಬ ಹಿಂದೂ ದೇವರುಗಳನ್ನು ಅವಹೇಳನ ಮಾಡುವ ಪುಸ್ತಕವೇ ಈ ಮಂಗಳೂರು ಘಟನೆಗೆ ಕಾರಣ. ಇದರ ಕರ್ನಾಟಕದ ರೂವಾರಿ ನಮ್ಮ ಹೆಮ್ಮೆಯ ಮಾಜಿ ಪೋಲಿಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ. ಕರ್ನಾಟಕದಲ್ಲಿ ಈ ನ್ಯೂ ಲೈಫ್ ಕೇಂದ್ರಗಳ ಉಸ್ತುವಾರಿ ಹಾಗೂ ಮತಾಂತರಕ್ಕೆ ಪ್ರಚೋದನೆ ನೀಡುತ್ತಿರುವುದು ಎಲ್ಲ ಬಿ.ಜೆ.ಪಿ ನಾಯಕರಿಗೆ ತಿಳಿದಿದ್ದು, ಅವನನ್ನು ಅದೇ ವಿಷಯಕ್ಕಾಗಿ ಮೂಲೆಗುಂಪು ಮಾಡಲಾಯಿತು. ಇದಕ್ಕೆ ಪ್ರತೀಕಾರವಾಗಿ ಈ ನ್ಯೂ ಲೈಫ್ ಕೇಂದ್ರಗಳನ್ನು ಅತೀ ಶೀಘ್ರವಾಗಿ ಬೆಳೆಸಿ ಹಿಂದುಗಳ ವಿರುದ್ಧ ಸೇಡು ತೀರಿಸಿಕೊಂಡ.
ಈ "ಸತ್ಯ ದರ್ಶಿನಿ" ಪುಸ್ತಕದಲ್ಲಿ ಕೆಳಗೆ ಇರುವ ವಿಷಯಗಳು ಕ್ರಿಶ್ಚಿಯನ್ನರ ದೇಶದ್ರೋಹಿತನವನ್ನು ಸಾರುತ್ತವೆ. ಧರ್ಮ ನಿಂದನೆಗೆ ಯಾವ ಶಿಕ್ಷೆ ಕೊಡಬೇಕು?.

೧. ಇದರಲ್ಲಿ ಶ್ರೀ ರಾಮ, ಕೃಷ್ಣ, ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ಬ್ರಾಹ್ಮಣರನ್ನು ಹೀನಾಯವಾಗಿ ಚಿತ್ರಿಸಲಾಗಿದೆ.
೨. ತ್ರಿಮೂರ್ತಿಗಳು ಕಾಮ ಕ್ರೋಧಗಳಿಗೆ ಒಳಗಾಗಿ ಪಾಪವನ್ನು ಮಾಡಿದ್ದಾರೆ. ಹಾಗಾಗಿ ಅವರು ದೇವರಲ್ಲ.
೩. ತ್ರಿಮೂರ್ತಿಗಳು ಲೋಕವನ್ನು ಪ್ರೀತಿಸಿ, ಸ್ತ್ರೀಯರನ್ನು ಮೋಹಿಸಿದ್ದಾರೆ, ಹಾಗಾಗಿ ಅವರಿಗೆ ಮನುಷ್ಯರಿಗೆ ಬುದ್ದಿ ಹೇಳುವ ಹಕ್ಕಿಲ್ಲ.
೪. ಬ್ರಾಹ್ಮಣರಿಗೆ ಮೂಲಪುರುಷನಾದ ವಸಿಷ್ಠ ಮಹರ್ಷಿ ವೇಶ್ಯೆಯ ಗರ್ಭದಲ್ಲಿ ಹುಟ್ಟಿದವನು ಎಂದಿದೆ.
೫. ಬ್ರಾಹ್ಮನರು ಆಕಳ ಕೊಬ್ಬನ್ನು ತಿನ್ನುತ್ತಾರೆ, ಇದು ಮಾಂಸವನ್ನು ತಿಂದಂತೆ ಎಂದಿದೆ.
೬. ಹಿಂದೂಗಳ ಎಲ್ಲ ದೇವರುಗಳನ್ನು ಅಸಹ್ಯವಾಗಿ ಚಿತ್ರಿಸಲಾಗಿದೆ.ಇನ್ನೂ ಅನೇಕ ವಿಷಯಗಳಿವೆ.

ಇಂತಹ ಹಿಂದೂ ವಿರೋಧಿ ಹೇಳಿಕೆಗಳು ಈ ಪುಸ್ತಕದಲ್ಲಿದ್ದರೂ ನಮ್ಮ ತಿಪ್ಪೆ ರಾಜಕಾರಣಿಗಳು ಯಾಕೆ ಇನ್ನೂ ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ?. ಮಂಗಳೂರು ಜಿಲ್ಲೆಯೊಂದರಲ್ಲೇ ೧೫ ನ್ಯೂಲೈಫ್(ಮತಾಂತರ) ಕೇಂದ್ರಗಳಿವೆ. ಈ ಕೇಂದ್ರಗಳು ಆಮಿಷದ, ಬಲವಂತದ ಮತಾಂತರ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಇದರ ಬಗ್ಗೆ ಮಂಗಳೂರಿನ ಭಜರಂಗ ದಳ, ವಿ.ಎಚ್.ಪಿ ಮೊದಲಾದ ಸಂಘಟನೆಗಳು ಅನೇಕ ಬಾರಿ ದೂರು ನೀಡಿದ್ದರೂ ಕ್ರಮ ಯಾಕೆ ಕೈಗೊಂಡಿಲ್ಲ?. ಇದಕ್ಕೆ ನೇರಹೊಣೆ ಹಿಂದಿನ ಸರಕಾರಗಳು, ಅಲ್ಪಸಂಖ್ಯಾತರನ್ನು ಪೋಷಿಸುತ್ತಿರುವ ಜೆ.ಡಿ.ಎಸ್. ಹಾಗೂ ಅಲ್ಪ ಸಂಖ್ಯಾತರ ಪ್ರತಿನಿಧಿಯಾದ ಕೇಂದ್ರ ಸರಕಾರಗಳು.
ಒಬ್ಬ ರಾಜಕಾರಣಿಗಾದರೂ ಈ ಭಯೋತ್ಪಾದಕರ ವಿರುದ್ಧ, ಈ ಮತಾಂತರಿಗಳ ವಿರುದ್ಧ ಮಾತನಾಡಲು ಗಂಡಸ್ತನವಿದೆಯೇ?. ಇಂದು ಹಿಂದುಗಳ ರಕ್ಷಣೆಯನ್ನು ಹಿಂದು ಸಂಘಟನೆಗಳೇ ಮಾಡಬೇಕಾಗಿದೆ. ಯಾವ ಪೋಲಿಸ್, ಕಾನೂನು, ಸರಕಾರಗಳೂ ಹಿಂದುಗಳ ರಕ್ಷಣೆಗೆ ಬರಲಾರದು.

ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಇದಕ್ಕೆ ಪರಿಹಾರ ಇದೆ. ಇದ್ದರೆ ಅದು ಕೇವಲ ಏಕರೂಪ ನಾಗರಿಕ ಸಂಹಿತೆಯಿಂದ ಮಾತ್ರ ಸಾಧ್ಯ. ಅಲ್ಪಸಂಖ್ಯಾತರ ತುಷ್ಟೀಕರಣವೇ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳಿಗೆ ಕಾರಣ. ಮಂಗಳೂರಿನಲ್ಲಿ ಹಿಂದುಗಳು ಈ ನ್ಯೂಲೈಫ್ ಕೇಂದ್ರಗಳ ಮೇಲೆ ಹಲ್ಲೆ ಮಾಡಿರಬಹುದು ಆದರೆ ಈ ಕ್ರಿಶ್ಚಿಯನ್ನರು ಸಮಸ್ತ ಹಿಂದುಗಳ ಹೃದಯವನ್ನು ಒಡೆದಿದ್ದಾರೆ, ಹಿಂದೂ ಕ್ರಿಷ್ಚಿಯನ್ನರ ಮಧ್ಯೆ ಸೇರಿಸಲಾಗದ ಕಂದಕ ಸೃಷ್ಟಿಸಿದ್ದಾರೆ. ಇದಕ್ಕೆ ಯಾರು ಹೊಣೆ?

ಹೊಣೆಗೇಡಿಗಳಾದ ಕಾಂಗ್ರೆಸ್ ಹಾಗೂ ಜೆ.ಡಿ.ಏಸ್.ಗಳೆ ಈ ಪರಿಸ್ಥಿತಿಗೆ ಮೂಲ ಕಾರಣ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಎರಡೂ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಹಿಂದೂಗಳೇ ಒಗ್ಗಟ್ಟಾಗಿ, ಈ ಹಿಂದೂ ವಿರೋಧಿಗಳನ್ನು ಸೋಲಿಸೋಣ.