ಬೆಂಗಳೂರು ಸೆಪ್ಟೆಂಬರ್ ೧೯ : ಕರ್ನಾಟಕದಲ್ಲಿ ಚರ್ಚ್ಗಳ ಮೇಲೆ ಧಾಳಿ..ಇದು ಇತ್ತೀಚಿನ ಕೆಲವು ಪತ್ರಿಕೆಗಳ ಮುಖಪುಟ ವರದಿ. ಆದರೆ ಇದೆಲ್ಲಾ ಬೊಗಳೆ. ಈ ಮಾಧ್ಯಮದ ಮಂದಿಗೆ ಚರ್ಚ್ ಯಾವುದು, ಮತಾಂತರ ಕೇಂದ್ರ ಯಾವುದು ಎಂಬುದು ಇನ್ನೂ ತಿಳಿಯದಿರುವುದು ಅವರ ಜರ್ನಲಿಸಂ ವೃತ್ತಿಯ ಜ್ಞಾನವನ್ನು ಎತ್ತಿ ತೋರಿಸುತ್ತದೆ. ಆದರೆ ಧಾಳಿಯಾದದ್ದು ಚರ್ಚ್ ಮೇಲಲ್ಲ...ನ್ಯೂ ಲೈಫ್ ಎಂಬ ಕ್ರಿಶ್ಚಿಯನ್ ಭಯೋತ್ಪಾದಕ ಕೇಂದ್ರಗಳ ಮೇಲೆ.
ನಾನು ಒಬ್ಬ ಹಿಂದುವಾಗಿ ಎದೆ ತಟ್ಟಿಕೊಂಡು ಹೇಳಬಲ್ಲೆ, ಇವತ್ತು ಮಂಗಳೂರಿನಲ್ಲಿ ಹಿಂದುಗಳು ನೆಮ್ಮದಿಯಿಂದ ಬಾಳುತ್ತಿದ್ದಾರೆ ಎಂದರೆ ಅದು ಹಿಂದೂ ಸಂಘಟನೆಗಳಾದ ಆರ್.ಎಸ್.ಎಸ್, ಭಜರಂಗದಳ, ವಿ.ಎಚ್.ಪಿ ಯಿಂದ. ಇಲ್ಲದಿದ್ದಲ್ಲಿ ಈ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಭಯೋತ್ಪಾದಕರು ಅಲ್ಲಿ ಹಿಂದುಗಳನ್ನು ಅರೆದು ಕುಡಿದುಬಿಡುತ್ತಿದ್ದರು. ನಾನು ಆರು ತಿಂಗಳು ಆರ್.ಎಸ್.ಎಸ್ನಲ್ಲಿ ಪೂರ್ಣಾವಧಿಯಲ್ಲಿ ಕೆಲಸ ಮಾಡಿದ ಅನುಭವದಿಂದ ಹೇಳುತ್ತಿದ್ದೇನೆ. ಈ ಜನಾರ್ಧನ ಫೂಜಾರಿ, ವೀರಪ್ಪ ಮೊಯಿಲಿ ಮುಂತಾದ ಕಾಂಗ್ರೆಸ್ ಮುಖಂಡರಿಂದಲೇ ಇವತ್ತು ಮಂಗಳೂರು ಹೊತ್ತಿ ಉರಿಯುತ್ತಿದೆ. ಕೇವಲ ಓಟಿಗಾಗಿ ಅಲ್ಪಸಂಖ್ಯಾತರ ಕಾಲು ನೆಕ್ಕಲೂ ಹೇಸದ ಈ ಮಂದಿ ಇವತ್ತು ಚರ್ಚ್ಗಳ ಮೇಲೆ ಧಾಳಿ ಎಂದು ಬೊಬ್ಬಿರಿಯುತ್ತಿದ್ದಾರೆ. ಆದರೆ ಹಿಂದೂ ದೇವಳವನ್ನು ಉಲ್ಲಾಳದಲ್ಲಿ ಜಖಂಗೊಳಿಸಿದಾಗ, ಉಲ್ಲಾಳದಲ್ಲಿ ಹಿಂದುಗಳ ಮಾರಣ ಹೋಮವಾದಾಗ ಈ ಮಂದಿ ತುಟಿ ಪಿಟಿಕ್ ಎನ್ನುವುದಿಲ್ಲ.
ನೆರೆಯ ಪಾಕಿಸ್ಥಾನದಲ್ಲಿ ಒಬ್ಬ ಹಿಂದುವನ್ನು ಮುಸ್ಲಿಮ್ ಧರ್ಮದ ಅವಹೇಳನ ಮಾಡಿದ್ದಕ್ಕಾಗಿ ಹಾಡುಹಗಲೇ ಕೊಲೆಗೈಯಲಾಯಿತು. ಆದರೆ ಇಂದು ಭಾರತದಲ್ಲಿ ಧರ್ಮದ ಅವಹೇಳನೆಯ ಅಧಿಕಾರವನ್ನು ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮುಂತಾದ ಹಿಂದೂ ವಿರೋಧಿ ಪಕ್ಷಗಳು ಚಿನ್ನದ ತಟ್ಟೆಯಲ್ಲಿ ದಾನ ಮಾಡಿವೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಕೂಡಾ ವಸ್ತು ಸ್ಥಿತಿ ಅರಿಯದೆ ಹಿಂದುಗಳ ವಿರುದ್ಧವೇ ಮಾತಾಡುತ್ತಿರುವುದು ಹಿಂದುಗಳೇ ಹಿಂದುಗಳಿಗೆ ವಿರೋಧವಾಗಿರುವುದನ್ನು ಸೂಚಿಸುತ್ತದೆ.
ಇಷ್ಟಕ್ಕೂ "ನ್ಯೂ ಲೈಫ್" ಎಂಬ ಭಯೊತ್ಪಾದಕ ಹಾಗೂ ಮತಾಂತರ ಕೇಂದ್ರಗಳ ಬಗ್ಗೆ ನಿಮಗೆ ಎಷ್ಟು ಗೊತ್ತು?.....ಈ ಕೇಂದ್ರಗಳು ಹಂಚುತ್ತಿರುವ "ಸತ್ಯದರ್ಶಿನಿ" ಎಂಬ ಹಿಂದೂ ದೇವರುಗಳನ್ನು ಅವಹೇಳನ ಮಾಡುವ ಪುಸ್ತಕವೇ ಈ ಮಂಗಳೂರು ಘಟನೆಗೆ ಕಾರಣ. ಇದರ ಕರ್ನಾಟಕದ ರೂವಾರಿ ನಮ್ಮ ಹೆಮ್ಮೆಯ ಮಾಜಿ ಪೋಲಿಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ. ಕರ್ನಾಟಕದಲ್ಲಿ ಈ ನ್ಯೂ ಲೈಫ್ ಕೇಂದ್ರಗಳ ಉಸ್ತುವಾರಿ ಹಾಗೂ ಮತಾಂತರಕ್ಕೆ ಪ್ರಚೋದನೆ ನೀಡುತ್ತಿರುವುದು ಎಲ್ಲ ಬಿ.ಜೆ.ಪಿ ನಾಯಕರಿಗೆ ತಿಳಿದಿದ್ದು, ಅವನನ್ನು ಅದೇ ವಿಷಯಕ್ಕಾಗಿ ಮೂಲೆಗುಂಪು ಮಾಡಲಾಯಿತು. ಇದಕ್ಕೆ ಪ್ರತೀಕಾರವಾಗಿ ಈ ನ್ಯೂ ಲೈಫ್ ಕೇಂದ್ರಗಳನ್ನು ಅತೀ ಶೀಘ್ರವಾಗಿ ಬೆಳೆಸಿ ಹಿಂದುಗಳ ವಿರುದ್ಧ ಸೇಡು ತೀರಿಸಿಕೊಂಡ.
ಈ "ಸತ್ಯ ದರ್ಶಿನಿ" ಪುಸ್ತಕದಲ್ಲಿ ಕೆಳಗೆ ಇರುವ ವಿಷಯಗಳು ಕ್ರಿಶ್ಚಿಯನ್ನರ ದೇಶದ್ರೋಹಿತನವನ್ನು ಸಾರುತ್ತವೆ. ಧರ್ಮ ನಿಂದನೆಗೆ ಯಾವ ಶಿಕ್ಷೆ ಕೊಡಬೇಕು?.
೧. ಇದರಲ್ಲಿ ಶ್ರೀ ರಾಮ, ಕೃಷ್ಣ, ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ಬ್ರಾಹ್ಮಣರನ್ನು ಹೀನಾಯವಾಗಿ ಚಿತ್ರಿಸಲಾಗಿದೆ.
೨. ತ್ರಿಮೂರ್ತಿಗಳು ಕಾಮ ಕ್ರೋಧಗಳಿಗೆ ಒಳಗಾಗಿ ಪಾಪವನ್ನು ಮಾಡಿದ್ದಾರೆ. ಹಾಗಾಗಿ ಅವರು ದೇವರಲ್ಲ.
೩. ತ್ರಿಮೂರ್ತಿಗಳು ಲೋಕವನ್ನು ಪ್ರೀತಿಸಿ, ಸ್ತ್ರೀಯರನ್ನು ಮೋಹಿಸಿದ್ದಾರೆ, ಹಾಗಾಗಿ ಅವರಿಗೆ ಮನುಷ್ಯರಿಗೆ ಬುದ್ದಿ ಹೇಳುವ ಹಕ್ಕಿಲ್ಲ.
೪. ಬ್ರಾಹ್ಮಣರಿಗೆ ಮೂಲಪುರುಷನಾದ ವಸಿಷ್ಠ ಮಹರ್ಷಿ ವೇಶ್ಯೆಯ ಗರ್ಭದಲ್ಲಿ ಹುಟ್ಟಿದವನು ಎಂದಿದೆ.
೫. ಬ್ರಾಹ್ಮನರು ಆಕಳ ಕೊಬ್ಬನ್ನು ತಿನ್ನುತ್ತಾರೆ, ಇದು ಮಾಂಸವನ್ನು ತಿಂದಂತೆ ಎಂದಿದೆ.
೬. ಹಿಂದೂಗಳ ಎಲ್ಲ ದೇವರುಗಳನ್ನು ಅಸಹ್ಯವಾಗಿ ಚಿತ್ರಿಸಲಾಗಿದೆ.ಇನ್ನೂ ಅನೇಕ ವಿಷಯಗಳಿವೆ.
ಇಂತಹ ಹಿಂದೂ ವಿರೋಧಿ ಹೇಳಿಕೆಗಳು ಈ ಪುಸ್ತಕದಲ್ಲಿದ್ದರೂ ನಮ್ಮ ತಿಪ್ಪೆ ರಾಜಕಾರಣಿಗಳು ಯಾಕೆ ಇನ್ನೂ ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ?. ಮಂಗಳೂರು ಜಿಲ್ಲೆಯೊಂದರಲ್ಲೇ ೧೫ ನ್ಯೂಲೈಫ್(ಮತಾಂತರ) ಕೇಂದ್ರಗಳಿವೆ. ಈ ಕೇಂದ್ರಗಳು ಆಮಿಷದ, ಬಲವಂತದ ಮತಾಂತರ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಇದರ ಬಗ್ಗೆ ಮಂಗಳೂರಿನ ಭಜರಂಗ ದಳ, ವಿ.ಎಚ್.ಪಿ ಮೊದಲಾದ ಸಂಘಟನೆಗಳು ಅನೇಕ ಬಾರಿ ದೂರು ನೀಡಿದ್ದರೂ ಕ್ರಮ ಯಾಕೆ ಕೈಗೊಂಡಿಲ್ಲ?. ಇದಕ್ಕೆ ನೇರಹೊಣೆ ಹಿಂದಿನ ಸರಕಾರಗಳು, ಅಲ್ಪಸಂಖ್ಯಾತರನ್ನು ಪೋಷಿಸುತ್ತಿರುವ ಜೆ.ಡಿ.ಎಸ್. ಹಾಗೂ ಅಲ್ಪ ಸಂಖ್ಯಾತರ ಪ್ರತಿನಿಧಿಯಾದ ಕೇಂದ್ರ ಸರಕಾರಗಳು.
ಒಬ್ಬ ರಾಜಕಾರಣಿಗಾದರೂ ಈ ಭಯೋತ್ಪಾದಕರ ವಿರುದ್ಧ, ಈ ಮತಾಂತರಿಗಳ ವಿರುದ್ಧ ಮಾತನಾಡಲು ಗಂಡಸ್ತನವಿದೆಯೇ?. ಇಂದು ಹಿಂದುಗಳ ರಕ್ಷಣೆಯನ್ನು ಹಿಂದು ಸಂಘಟನೆಗಳೇ ಮಾಡಬೇಕಾಗಿದೆ. ಯಾವ ಪೋಲಿಸ್, ಕಾನೂನು, ಸರಕಾರಗಳೂ ಹಿಂದುಗಳ ರಕ್ಷಣೆಗೆ ಬರಲಾರದು.
ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಇದಕ್ಕೆ ಪರಿಹಾರ ಇದೆ. ಇದ್ದರೆ ಅದು ಕೇವಲ ಏಕರೂಪ ನಾಗರಿಕ ಸಂಹಿತೆಯಿಂದ ಮಾತ್ರ ಸಾಧ್ಯ. ಅಲ್ಪಸಂಖ್ಯಾತರ ತುಷ್ಟೀಕರಣವೇ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳಿಗೆ ಕಾರಣ. ಮಂಗಳೂರಿನಲ್ಲಿ ಹಿಂದುಗಳು ಈ ನ್ಯೂಲೈಫ್ ಕೇಂದ್ರಗಳ ಮೇಲೆ ಹಲ್ಲೆ ಮಾಡಿರಬಹುದು ಆದರೆ ಈ ಕ್ರಿಶ್ಚಿಯನ್ನರು ಸಮಸ್ತ ಹಿಂದುಗಳ ಹೃದಯವನ್ನು ಒಡೆದಿದ್ದಾರೆ, ಹಿಂದೂ ಕ್ರಿಷ್ಚಿಯನ್ನರ ಮಧ್ಯೆ ಸೇರಿಸಲಾಗದ ಕಂದಕ ಸೃಷ್ಟಿಸಿದ್ದಾರೆ. ಇದಕ್ಕೆ ಯಾರು ಹೊಣೆ?
ಹೊಣೆಗೇಡಿಗಳಾದ ಕಾಂಗ್ರೆಸ್ ಹಾಗೂ ಜೆ.ಡಿ.ಏಸ್.ಗಳೆ ಈ ಪರಿಸ್ಥಿತಿಗೆ ಮೂಲ ಕಾರಣ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಎರಡೂ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಹಿಂದೂಗಳೇ ಒಗ್ಗಟ್ಟಾಗಿ, ಈ ಹಿಂದೂ ವಿರೋಧಿಗಳನ್ನು ಸೋಲಿಸೋಣ.